Politics: ಎಚ್ಡಿಕೆಯನ್ನು ವಿದ್ಯುತ್ ಕಳ್ಳ ಎಂದಿಲ್ಲ- ಡಿಕೆಶಿ
Team Udayavani, Nov 17, 2023, 12:38 AM IST
ಬೆಂಗಳೂರು: ಎಚ್.ಡಿ. ಕುಮಾರಸ್ವಾಮಿ ಅವರನ್ನು ವಿದ್ಯುತ್ ಕಳ್ಳ ಎಂದು ನಾನಂತೂ ಹೇಳಿಲ್ಲ. ಅಂತಹ ಕೀಳು ಮಟ್ಟದ ರಾಜಕಾರಣ ಮಾಡುವ ಆವಶ್ಯಕತೆ ನನಗಿಲ್ಲ. ಈ ಬಗ್ಗೆ ತಲೆ ಹಾಕದಂತೆ ನಮ್ಮ ಕಾರ್ಯಕರ್ತರಿಗೂ ಹೇಳಿದ್ದೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಕಾರನ್ನು ಚಾಲಕ ಅಪಘಾತ ಮಾಡಿದರೂ ಜನ ಮಾತ್ರ, ಡಿ.ಕೆ.ಶಿವಕುಮಾರ್ ಕಾರು ಅಪಘಾತವಾಯಿತು ಎನ್ನುತ್ತಾರೆಯೇ ಹೊರತು, ಚಾಲಕನ ತಪ್ಪು ಎನ್ನುವುದಿಲ್ಲ. ಇದೂ ಹಾಗೆಯೇ. ಯಾರೋ ಗುತ್ತಿಗೆದಾರನಿಗೆ ಅಲಂಕಾರ ಮಾಡು ಎಂದಿರುತ್ತಾರೆ. ಅವರು ಈ ಕೆಲಸ ಮಾಡಿರುತ್ತಾರೆ. ಕುಮಾರಸ್ವಾಮಿ ಬಹಳ ದೊಡ್ಡತನದಲ್ಲಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಶ್ಲಾ ಸಿದರು.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮನೆಗೆ ಅಕ್ರಮ ಕರೆಂಟ್ ಪೂರೈಕೆ ವಿಚಾರವನ್ನು ನಾವು ಅವರಂತೆ ವಿಚಾರ ಸಿಕ್ಕಿದೆ ಎಂದು ಎಳೆಯುವುದಿಲ್ಲ. –ಚಲುವರಾಯಸ್ವಾಮಿ, ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Results: 8, 9, 10ನೇ ತರಗತಿಯ ಮಧ್ಯ ವಾರ್ಷಿಕ ಪರೀಕ್ಷೆ ಫಲಿತಾಂಶಕ್ಕೆ ತಡೆ
CM Siddaramaiah: ನೀತಿಸಂಹಿತೆ ಬಳಿಕ ಜಾತಿ ಗಣತಿ ತೀರ್ಮಾನ
Siddaramaiah: ಅನಧಿಕೃತ ಕಟ್ಟಡ ಕುಸಿದರೆ ಅಧಿಕಾರಿಗಳೇ ಹೊಣೆ
Congress: ಸಿ.ಪಿ. ಯೋಗೇಶ್ವರ್ಗೆ ಸಿ.ಟಿ. ರವಿ ಸಹಕಾರವಿದೆ: ಡಿ.ಕೆ.ಸು. ಬಾಂಬ್
Maharashtra Election; ಕಾಂಗ್ರೆಸ್ 48 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.