Daily Horoscope: ಅತ್ಯುತ್ಸಾಹದಿಂದ ನಿರಾಶೆ ಎಂಬುದು ನೆನಪಿರಲಿ‌


Team Udayavani, Nov 19, 2023, 7:30 AM IST

1-horoscope

ಮೇಷ: ಅದೃಷ್ಟದ ಆಟದಲ್ಲಿ ಗೆದ್ದವರಿಗೆ ಅಭಿನಂದನೆ ಹೇಳುವ ಸಮಯ. ವಿರಾಮದ ಸಂದರ್ಭದಲ್ಲಿ ಗೆಳೆಯರ ಭೇಟಿ. ಆಪ್ತರ ಸಹಾಯದಲ್ಲಿ ಉದ್ಯಮದ ವ್ಯಾಪ್ತಿ ವಿಸ್ತರಣೆ. ಗುರುಗಳ ಮಾರ್ಗದರ್ಶನದಲ್ಲಿ ಸಾಧನೆ ಮುಂದುವರಿಕೆ. ಅಸಹಾಯಕ ಅಪರಿಚಿತರಿಗೆ ಸಕಾಲಿಕ ಸಹಾಯ.

ವೃಷಭ: ಅರಸುತ್ತಿದ್ದ ಅವಕಾಶ ಸಿಗಲಿಲ್ಲವೆಂದು ಬೇಸರಪಡದಿರಿ. ಸ್ವಂತ ಉದ್ಯಮದ ಉತ್ಪನ್ನಗಳ ಪೂರೈಕೆ ವ್ಯಾಪ್ತಿ ನಿರೀಕ್ಷೆ ಮೀರಿ ವಿಸ್ತರಣೆ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಬಿಡುವಿಲ್ಲದಷ್ಟು ವ್ಯಾಪಾರ. ಯಂತ್ರೋಪಕರಣ ಮಾರಾಟಗಾರರಿಗೆ ಪೈಪೋಟಿಯ ಸಮಸ್ಯೆ.

ಮಿಥುನ: ಅತ್ಯುತ್ಸಾಹದಿಂದ ನಿರಾಶೆ ಎಂಬುದು ನೆನಪಿರಲಿ. ಪ್ರತಿಕ್ರಿಯೆ ನೀಡುವ ಮೊದಲು ಚೆನ್ನಾಗಿ ಯೋಚಿಸಿರಿ. ಹಿರಿಯ ವ್ಯಕ್ತಿಯ ಹಿತವಚನ ಪಾಲನೆಯಿಂದ ಲಾಭ. ಪಿತ್ರಾರ್ಜಿತ ಆಸ್ತಿಯನ್ನು ಮರಳಿ ಪಡೆಯುವ ಪ್ರಯತ್ನದಲ್ಲಿ ಮುನ್ನಡೆ.

ಕರ್ಕಾಟಕ: ಕಳೆದುಕೊಂಡದ್ದನ್ನು ಮರಳಿ ಪಡೆದ ಸಂತೃಪ್ತಿ. ಸರಕಾರಿ ಉದ್ಯೋಗಿಗಳಿಗೆ ವಿರಾಮದ ಸಂಭ್ರಮ. ಕೃಷಿ ಕ್ಷೇತ್ರ ಅಭಿವೃದ್ಧಿಗೆ ಹೊಸ ಪ್ರಯೋಗಗಳ ಅಳವಡಿಕೆ. ವಿವಾಹಾಸಕ್ತರಿಗೆ ಸಮರ್ಪಕ ಜೋಡಿ ಲಭಿಸುವ ಸೂಚನೆ. ಧಾರ್ಮಿಕ ಗೃಂಥಗಳ ಪಠನ.

ಸಿಂಹ: ವಿಶೇಷ ಅನುಭವಗಳನ್ನು ಮೆಲುಕು ಹಾಕುತ್ತಾ ಕಾಲಾಯಾಪನೆ. ದಕ್ಷಿಣದಲ್ಲಿರುವ ನಿಕಟ ಬಂಧುಗಳೊಂದಿಗೆ ಸಮ್ಮಿಲನ. ಆಪ್ತರ ಬಳಗದೊಡನೆ ಯೋಗಕ್ಷೇಮ ವಿನಿಮಯ. ಹಳೆಯ ನೆಂಟರ ಮನೆಯವರ ಶುಭಕಾರ್ಯಕ್ಕೆ ಸಹಾಯ. ಹಿರಿಯರಿಗೆ ಉತ್ತಮ ಆರೋಗ್ಯ.

ನ್ಯಾ: ಹಿರಿಯರ ಆಸ್ತಿಯಲ್ಲಿ ದಿನವಿಡೀ ಕಳೆಯುವ ಅವಕಾಶ. ನವದಂಪತಿಗಳ ಆಗಮನ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಅರ್ಧ ದಿನದ ವ್ಯಾಪಾರದಲ್ಲಿ ಇಮ್ಮಡಿ ಲಾಭ. ಆಧ್ಯಾತ್ಮಿಕ ಪ್ರವಚನ ಮಾಡುವ ಆಸಕ್ತಿ. ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್‌ ಸಾಮಗ್ರಿ ದುರಸ್ತಿ ಬಲ್ಲವರಿಗೆ ಬಿಡುವಿಲ್ಲದಷ್ಟು ಕೆಲಸ.

ತುಲಾ: ಬಾನಿನಲ್ಲಿ ಕವಿದ ಮೋಡಗಳಂತೆ ಮನಸ್ಸಿನಲ್ಲಿ ತುಂಬಿರುವ ಚಿಂತೆಗಳೂ ತೊಲಗುವುದು ಖಂಡಿತ. ಪ್ರವಾಸ ಮುಗಿಸಿ ಬಂದವರಿಗೆ ನಾಳೆಗೋಸ್ಕರ ಮನೆಯನ್ನು ಸಜ್ಜುಗೊಳಿಸುವ ಕಾರ್ಯ. ದೇವತಾ ಸ್ಥಾನಕ್ಕೆ ಭೇಟಿ. ಭಜನೆ, ಸತ್ಸಂಗ, ಸಂಗೀತ ಶ್ರವಣ, ಹರಿಕಥಾ ಶ್ರವಣದಲ್ಲಿ ಕಾಲಯಾಪನೆ.

ವೃಶ್ಚಿಕ: ಅತೃಪ್ತಿ, ಅಸಮಾಧಾನಗಳಿಗೆ ಅವಕಾಶ ನೀಡಬೇಡಿ. ಸಂಸಾರದಲ್ಲಿ ನೆಮ್ಮದಿಯ ದಿನ. ಕುಟುಂಬದಲ್ಲಿ ಶಿಶು ಜನನ. ಹೂವು, ಹಣ್ಣು, ತರಕಾರಿ ವ್ಯಾಪಾರಿಗಳಿಗೆ ಆದಾಯ ವೃದ್ಧಿ. ನೆರೆಮನೆಯಲ್ಲಿ ದೇವತಾರಾಧನೆ. ಕೃಷಿಕ್ಷೇತ್ರಕ್ಕೆ ಸಂದರ್ಶನ.

ಧನು: ಕೆಲವು ತಿಂಗಳುಗಳಿಂದ ನಡೆಯುತ್ತಿದ್ದ ಕಾರ್ಯ ಯಶಸ್ವಿಯಾಗಿ ಸಮಾಪ್ತಿ. ವಿರಾಮದ ದಿನ ಬಂಧುಗಳಿಂದ ಭೇಟಿ. ಆದಾಯ ವೃದ್ಧಿ ಯೋಜನೆಗಳ ಕುರಿತು ಸಮಾಲೋಚನೆ. ಬಾಲ್ಯದ ಒಡನಾಡಿಯೊಂದಿಗೆ ದೂರವಾಣಿಯಲ್ಲಿ ಸಂಭಾಷಣೆ. ಪುರಾಣ ವಾಚನ ಶ್ರವಣದಲ್ಲಿ ಆಸಕ್ತಿ.

ಮಕರ: ಆರು ದಿನಗಳ ಕಠಿನ ಶ್ರಮದಿಂದ ಬಿಡುಗಡೆ. ಸಾಹಿತ್ಯಾಧ್ಯಯನದ ಕಡೆಗೆ ಗಮನ. ವಿಚಾರಗೋಷ್ಠಿಗಳಲ್ಲಿ ಪಾಲುಗೊಳ್ಳುವಿಕೆ. ಕುಟುಂಬದ ಹಿರಿಯರ ಮನೆಗೆ ಸಂಸಾರ ಸಹಿತ ಭೇಟಿ. ವಧೂವರಾನ್ವೇಷಣೆಯಲ್ಲಿ ಆಸಕ್ತರಾಗಿರುವವರಿಗೆ ಶುಭ ಸಮಾಚಾರ.

ಕುಂಭ: ಕೆಲಸದ ಬದಲಾವಣೆಯೇ ವಿಶ್ರಾಂತಿ ಎಂಬ ಮಾತು ನಿಮ್ಮ ವಿಚಾರದಲ್ಲಿ ಸತ್ಯ. ವಿರಾಮದ ದಿನವಾದರೂ ಉದ್ಯೋಗ, ಉದ್ಯಮದ ವ್ಯವಸ್ಥೆಗಳು ಹಾಗೂ ಸಮಸ್ಯೆಗಳ ಕುರಿತು ಚಿಂತನೆ. ನಾಳೆಯ ರವಾನೆ ಕಾರ್ಯಗಳಿಗೆ ಇಂದೇ ಸಿದ್ಧತೆ.

ಮೀನ: ನಿತ್ಯದ ಕೆಲಸಗಳಿಗೆ ವಿರಾಮವಾದರೂ ಕ್ರಿಯಾಶೀಲತೆಗೆ ಚಾ ಲನೆ ನೀಡುವ ಆತುರ. ಸೋದರಿಯ ಮನೆಯಲ್ಲಿ ದೇವತಾ ಕಾರ್ಯ. ಕುಟುಂಬದ ಯೋಗಕ್ಷೇಮದ ಕುರಿತು ಮನೆಮಂದಿಯ ಜತೆಯಲ್ಲಿ ಕಲೆತು ಸಮಾಲೋಚನೆ. ವಿದ್ಯಾರ್ಥಿಗಳಾಗಿರುವ ಮಕ್ಕಳಿಗೆ ಭವಿಷ್ಯದ ಯೋಜನೆಗಳನ್ನು ರೂಪಿಸಿಕೊಳ್ಳಲು ಮಾರ್ಗದರ್ಶನ.ಪ್ರಾಪ್ತವಯಸ್ಕರಿಗೆ ಶೀಘ್ರ ವಿವಾಹ ಯೋಗ.

ಟಾಪ್ ನ್ಯೂಸ್

Puturu-Bike

Putturu: ಮುಕ್ರಂಪಾಡಿ ಸಮೀಪ ಅಪಘಾತ; ಓರ್ವ ಗಂಭೀರ

iskon-Thirupathi

Hoax Call: ತಿರುಪತಿಯಲ್ಲಿ ಹೋಟೆಲ್‌ಗಳ ಬಳಿಕ ಈಗ ಇಸ್ಕಾನ್‌ ದೇಗುಲಕ್ಕೂ ಬೆದರಿಕೆ ಸಂದೇಶ!

BYV-yathnal

Waqf Property: ಶಾಸಕ ಯತ್ನಾಳ್‌ ಆಕ್ರೋಶ ಬೆನ್ನಲ್ಲೇ ಬಿಜೆಪಿ ‘ವಕ್ಫ್ ತಂಡ’ ಪುನಾರಚನೆ

1-snehamayi

MUDA case;ದೂರಿಗೆ ಪೂರಕವಾಗಿ ಇ.ಡಿ.ಗೆ ‘ವಿಡಿಯೋ ಸಾಕ್ಷ್ಯ’ ನೀಡಿದ ಸ್ನೇಹಮಯಿ ಕೃಷ್ಣ

Beluru

Sagara: ಶರಾವತಿ ಮುಳುಗಡೆ ಸಂತ್ರಸ್ತರಿಗೆ ಸರ್ಕಾರದಿಂದ ಶೀಘ್ರವೇ ಪರಿಹಾರ: ಶಾಸಕ ಬೇಳೂರು

4

Panambur: ಮಾದಕ ವಸ್ತು ಸಾಗಾಟ-ಮಾರಾಟ ಪ್ರಕರಣ; ವಿದೇಶಿ ಪ್ರಜೆ ಸೇರಿ 6 ಆರೋಪಿಗಳ ಸೆರೆ

ISREL

Israel ದಾಳಿ ಇನ್ನಷ್ಟು ತೀವ್ರ; 43 ಸಾವಿರಕ್ಕೂ ಹೆಚ್ಚು ಬ*ಲಿ: ವಿಶ್ವಸಂಸ್ಥೆ ತೀವ್ರ ಕಳವಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಇರಲಿದೆ

Daily Horoscope:

Daily Horoscope: ಈ ರಾಶಿಯ ಗೃಹಿಣಿಯರಿಗೆ ನೆಮ್ಮದಿಯ ಅನುಭವ

1-horoscope

Horoscope: ಗಣೇಶ, ದುರ್ಗೆಯರ ಆರಾಧನೆಯಿಂದ ವಿಘ್ನ ನಿವಾರಣೆ,ಶುಭಕಾರ್ಯ ನಡೆಸುವ ಬಗ್ಗೆ ಚಿಂತನೆ

1-horoscope

Horoscope: ಹೊಸ ಅವಕಾಶಗಳು ಅಯಾಚಿತವಾಗಿ ಲಭಿಸುವ ಸಾಧ್ಯತೆ, ವಧೂವರಾನ್ವೇಷಿಗಳಿಗೆ ಅನುಕೂಲ

1-horoscope

Daily Horoscope: ಲಾಭ- ನಷ್ಟ ಎರಡನ್ನೂ ಸಮಾನವಾಗಿ ಸ್ವೀಕರಿಸಿ

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

Puturu-Bike

Putturu: ಮುಕ್ರಂಪಾಡಿ ಸಮೀಪ ಅಪಘಾತ; ಓರ್ವ ಗಂಭೀರ

4

Belthangady: ಮನೆಯಿಂದ ನಗದು, ಚಿನ್ನಾಭರಣ ಕಳವು

3

Mangaluru: ಅಪಘಾತದ ಬಳಿಕ ಕಾರು ಚಾಲಕನಿಗೆ ಲೋಹದ ಪಂಚ್‌ ನಿಂದ ಹಲ್ಲೆ, ಪೆಪ್ಪರ್‌ ಸ್ಪ್ರೇ!

crime

Padubidri: ಪಾದಯಾತ್ರಿಗಳಿಗೆ ಮೋಟಾರು ಬೈಕ್‌ ಢಿಕ್ಕಿ; ಇಬ್ಬರಿಗೆ ಗಾಯ

iskon-Thirupathi

Hoax Call: ತಿರುಪತಿಯಲ್ಲಿ ಹೋಟೆಲ್‌ಗಳ ಬಳಿಕ ಈಗ ಇಸ್ಕಾನ್‌ ದೇಗುಲಕ್ಕೂ ಬೆದರಿಕೆ ಸಂದೇಶ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.