Shimoga: ಶಿವಮೊಗ್ಗದಲ್ಲಿ ದಟ್ಟ ಮಂಜು: ವಿಮಾನ ರದ್ದು
Team Udayavani, Dec 7, 2023, 10:26 PM IST
ಶಿವಮೊಗ್ಗ: ಮಂಜು ಕವಿದ ವಾತಾವರಣದಿಂದಾಗಿ ಗುರುವಾರ ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣಕ್ಕೆ ಎರಡು ವಿಮಾನಗಳು ತಡವಾಗಿ ಆಗಮಿಸಿದ್ದು, ಒಂದು ಮಾರ್ಗದ ಪ್ರಯಾಣ ರದ್ದುಪಡಿಸಲಾಯಿತು.
ಮಧ್ಯಾಹ್ನದವರೆಗೂ ಮಂಜು ಕವಿದ ವಾತಾವರಣ ಇದ್ದ ಕಾರಣ ಬೆಂಗಳೂರಿನಿಂದ ಶಿವಮೊಗ್ಗಕ್ಕೆ 11.05ಕ್ಕೆ ಆಗಮಿಸಬೇಕಿದ್ದ ವಿಮಾನ ಮಧ್ಯಾಹ್ನ 1.48ಕ್ಕೆ ಆಗಮಿಸಿತು. ಹೈದರಾಬಾದ್ನಿಂದ ಶಿವಮೊಗ್ಗಕ್ಕೆ 10.35ಕ್ಕೆ ಬರಬೇಕಿದ್ದ ಸ್ಟಾರ್ ಏರ್ ವಿಮಾನ ಮಧ್ಯಾಹ್ನ 2 ಗಂಟೆಗೆ ಆಗಮಿಸಿತ್ತು. ಹೈದರಾಬಾದ್ನಿಂದ ಬಂದ ವಿಮಾನ ಮತ್ತೆ ತಿರುಪತಿಗೆ ಹೋಗಿ ವಾಪಸ್ ಬಂದು, ಬಳಿಕ ಗೋವಾಕ್ಕೆ ತೆರಳಬೇಕಿತ್ತು. ಆದರೆ ವಿಮಾನ ಶಿವಮೊಗ್ಗಕ್ಕೆ 3 ಗಂಟೆ ತಡವಾಗಿ ಆಗಮಿಸಿದ್ದರಿಂದ ಗೋವಾ ಸಂಚಾರವನ್ನು ರದ್ದು ಮಾಡಲಾಯಿತು.
ರನ್ ವೇ ಸರಿಯಾಗಿ ಗೋಚರಿಸದ ಕಾರಣ ಈಗಾಗಲೇ ಅನೇಕ ಬಾರಿ ವಿಮಾನ ಇಳಿಯಲು ತೊಂದರೆಯಾಗಿದೆ. ಚಳಿ ಹೆಚ್ಚಿದಂತೆ ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ನೈಟ್ ಲ್ಯಾಂಡಿಂಗ್, ವಿಸಿಬಿಲಿಟಿ ಕಾಮಗಾರಿಗಳು ಮುಗಿದರೆ ಸಮಸ್ಯೆ ಪರಿಹಾರವಾದೀತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Bidar; ತೊಗರಿ ಹೊಲದಲ್ಲಿ 700ಕ್ಕೂ ಹೆಚ್ಚು ಗಾಂಜಾ ಗಿಡಗಳು!; ಪೊಲೀಸ್ ದಾಳಿ
ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ
Ambewadi ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಬೀಟೆ ಮರ ಕಡಿಯುತ್ತಿದ್ದ ಓರ್ವನ ಬಂಧನ
Cycle Ride: ಸಾಗುತ ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್ ಸವಾರಿ
Kamanur village: ದಾರಿ ತೋರುವ ಮಾದರಿ ಗ್ರಾಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.