Ayodhya: ರಾಮನಿಗೆ ದೇಸಿ ಗೋವಿನ 600 ಕೆ.ಜಿ. ತುಪ್ಪ


Team Udayavani, Dec 9, 2023, 12:17 AM IST

ram ayodhya

ಪ್ರಭು ಶ್ರೀರಾಮನಿಗೆ ಸಮರ್ಪಿಸಲೆಂದೇ ದೇಶದ ಮೂಲೆ-ಮೂಲೆಗಳಿಂದ ಜನರು ಒಡವೆ, ವಸ್ತ್ರ, ವಸ್ತುಗಳನ್ನು ಅಯೋಧ್ಯೆಗೆ ತಲುಪಿಸುತ್ತಿದ್ದಾರೆ. ಭುವಿ ಒಡೆಯನ ಪಟ್ಟಾಭಿಷೇಕಕ್ಕೆ ದೇಶವೇ ಕಾದು ಕುಳಿತಿದೆ. ಈ ಅಭೂತಪೂರ್ವ ಸಂಭ್ರಮದಲ್ಲಿ ಅಖಂಡ ದೀಪವನ್ನು ಬೆಳಗಲು ಕಳೆದ 9 ವರ್ಷಗಳಿಂದ ಕಾದಿದ್ದ ದೇಸಿ ಗೋವುಗಳ 600 ಕೆ.ಜಿ. ಅಪ್ಪಟ ತುಪ್ಪ ತುಂಬಿದ ಕುಂಭ ಗಳನ್ನು ಅಯೋಧ್ಯೆ ತಲುಪಿಸಲಾಗಿದ್ದು, ಮಹಾ ಯಜ್ಞ, ಪೂಜೆ, ಆರತಿಗೆ ಈ ಘೃತ ಬಳಕೆಯಾಗಲಿದೆ.

9 ವರ್ಷ ಕಾದ 108 ಕುಂಭ
ಜೋಧಪುರದ ದೇಸಿ ಹಸುಗಳ ಹಾಲನ್ನು ಬಳಸಿ 9 ವರ್ಷಗಳಿಂದ ಸಂಗ್ರಹಿಸಲಾಗಿರುವ ತುಪ್ಪವನ್ನು 108 ಕುಂಭದಲ್ಲಿ ತುಂಬಿಸಿ ಜೋಧಪುರದಿಂದ ಅಯೋಧ್ಯೆಗೆ ತರಲಾಗಿದೆ. ಜೋಧಪುರದ ಸಂತ ಮಹರ್ಷಿ ಸಾಂದೀಪಾನಿ ಮಹಾರಾಜರ ನೇತೃತ್ವದಲ್ಲಿ ತುಪ್ಪ ತುಂಬಿದ ಕುಂಭಗಳು 5 ಎತ್ತಿನಗಾಡಿಗಳಲ್ಲಿ ಬಂದಿದ್ದು, ಪಟ್ಟಾಭಿಷೇಕಕ್ಕೂ ಮುನ್ನ ಹಚ್ಚಲಿರುವ ಅಖಂಡ ದೀಪಕ್ಕೆ ಇದು ಸಮರ್ಪಣೆಯಾಗಲಿದೆ. ಪ್ರತೀ 3 ವರ್ಷಕ್ಕೊಮ್ಮೆ ವಿವಿಧ ಔಷಧೀಯ ಗುಣವುಳ್ಳ ಗಿಡಮೂಲಿಕೆಗಳನ್ನು ತುಪ್ಪದ ಮಡಕೆಯಲ್ಲಿ ಹಾಕಿಟ್ಟು , ಗುಣಮಟ್ಟ ಕಾಯ್ದುಕೊಂಡು, ಅನಂತರ ಮತ್ತೂಂದು ಮಡಕೆಯಲ್ಲಿ ಶೋಧಿಸಿ ಸಂಗ್ರಹಿಸಲಾಗಿರುವುದು ಇದರ ವಿಶೇಷ .

ಗೀತೆ ಕೇಳಿದ ಗೋವಿನ ತುಪ್ಪ ಮೊದಲ ಆರತಿಗೆ
ದಿನದ 24 ಗಂಟೆಯೂ ಭಗವದ್ಗೀತೆಯನ್ನು ಕೇಳುತ್ತಿದ್ದ ಕಾಳಿ ಕಪಾಲಿ ಎನ್ನುವ ಗೋವಿನ ಹಾಲಿನಿಂದ ವಿಶೇಷವಾಗಿ ತುಪ್ಪ ತಯಾರಿಸಲಾಗಿದೆ. ಆ ವಿಶೇಷ ಕುಂಭದ ತುಪ್ಪವನ್ನು ರಾಮಲಲ್ಲಾನ ಪಟ್ಟಾಭಿಷೇಕದಂದು ನಡೆಯಲಿರುವ ಮೊದಲ ಆರತಿಗೆ ಬಳಕೆ ಮಾಡಲಾಗುತ್ತಿದೆ. ಅಲ್ಲದೇ ನೈವೇದ್ಯ, ಪಂಚಾಮೃತಕ್ಕೂ ಇದೇ ತುಪ್ಪ ಬಳಸಲು ಉದ್ದೇಶಿಸಲಾಗಿದೆ.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.