![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Dec 29, 2023, 1:23 PM IST
2023ರಲ್ಲಿ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಸಿನಿಮಾಗಳು ತೆರೆಕಂಡಿದ್ದು ಕಡಿಮೆಯೇ. ಆದರೆ, 2024ರಲ್ಲಿ ಹಲವು ಸ್ಟಾರ್ ಹಾಗೂ ಕನ್ನಡ ಚಿತ್ರರಂಗದ ಮುಂಚೂಣಿ ನಟರ ಚಿತ್ರಗಳು ಬಿಡುಗಡೆಯಾಗಲಿವೆ.
ಧ್ರುವ, ದರ್ಶನ್, ಸುದೀಪ್, ವಿಜಯ್, ಉಪೇಂದ್ರ, ಶಿವರಾಜ್ ಕುಮಾರ್, ರಕ್ಷಿತ್ ಶೆಟ್ಟಿ, ರಿಷಭ್, ರಾಜ್ ಬಿ ಶೆಟ್ಟಿ, ಗಣೇಶ್, ಪ್ರಜ್ವಲ್, ಧನಂಜಯ್, ನೀನಾಸಂ ಸತೀಶ್, ಯುವ, ರಮೇಶ್, ಜಗ್ಗೇಶ್ ಸೇರಿದಂತೆ ಕನ್ನಡ ಚಿತ್ರರಂಗದ ಬಹುತೇಕ ತಾರೆಯರ ಚಿತ್ರಗಳು ಹೊಸ ವರ್ಷದಲ್ಲಿ ಬಿಡುಗಡೆಯಾಗಲಿದೆ.
ಹೊಸಬರು ಬರ್ತಾರೆ..
ಕೆಲವು ಹೊಸಬರ ಸಿನಿಮಾಗಳು 2024ರ ಆರಂಭದಲ್ಲಿಯೇ ರಿಲೀಸ್ ಆಗುವ ಸಿದ್ಧತೆಯಲ್ಲಿವೆ. ಕೆಲವು ಸಿನಿಮಾಗಳನ್ನು ಹೊಸಬರು ನಿರ್ದೇಶನ ಮಾಡಿದರೆ, ಇನ್ನು ಕೆಲವು ಹೊಸ ನಟರ ಸಿನಿಮಾಗಳು ಹಾಗೇ ಇವೆ. ಅಭಿ ನಿರ್ದೇಶನದ ಸೋಮು ಸೌಂಡ್ ಇಂಜಿನಿಯರ್, ವಿಕ್ಕಿ ವರುಣ್ ನಟನೆಯ ಕಾಲಾ ಪತ್ಥರ್, ಜಸ್ಟ್ಪಾಸ್, ಶೆಫ್ ಚಿದಂಬರ, ಮಂಡ್ಯಹೈದ, ಕೆರೆಬೇಟೆ, ಶಾಖಾಹಾರಿ, ಸೂರಿ ಲವ್ಸ್ ಸಂಧ್ಯಾ, ತಾರಿಣಿ, ಅರಸಯ್ಯನ ಪ್ರೇಮಪ್ರಸಂಗ, ಪ್ರೇತ, ಬ್ಯಾಚುಲರ್ ಪಾರ್ಟಿ, ಯುವ ರಾಜ್ಕುಮಾರ್ ನಟಿಸುತ್ತಿರುವ ಯುವ, ವಿನಯ್ ರಾಜ್ಕುಮಾರ್ ನಟನೆಯ ಪೆಪೆ ಸೇರಿದಂತೆ ಅನೇಕ ಚಿತ್ರಗಳು ಬರಲಿವೆ
2024ರಲ್ಲಿ ಬರಲಿರುವ ಸ್ಟಾರ್ ಹಾಗೂ ಮುಂಚೂಣಿ ನಟರ ಸಿನಿಮಾಗಳು
ಧ್ರುವ: ಮಾರ್ಟಿನ್, ಕೆಡಿ
ದರ್ಶನ್: ಡೆವಿಲ್
ಸುದೀಪ್: ಮ್ಯಾಕ್ಸ್
ವಿಜಯ್: ಭೀಮ
ಉಪೇಂದ್ರ: ಯು-ಐ, ಬುದ್ಧಿವಂತ-2, 45
ಶಿವರಾಜ್ಕುಮಾರ್: 45, ಭೈರತಿ ರಣಗಲ್, ಕರಟಕ ಧಮನಕ
ರಕ್ಷಿತ್ ಶೆಟ್ಟಿ: ರಿಚರ್ಡ್ ಆ್ಯಂಟನಿ
ರಿಷಭ್: ಕಾಂತಾರ-1
ರಾಜ್ ಬಿ ಶೆಟ್ಟಿ: 45
ಗಣೇಶ್: ಕೃಷ್ಣಂ ಪ್ರಣಯ ಸಖೀ
ಪ್ರಜ್ವಲ್: ಚೀತಾ, ಗಣ
ಧನಂಜಯ್: ಉತ್ತರಕಾಂಡ, ಅಣ್ಣಫ್ರಂ ಮೆಕ್ಸಿಕೋ
ನೀನಾಸಂ ಸತೀಶ್: ಅಶೋಕ ಬ್ಲೆಡ್, ಮ್ಯಾಟ್ನಿ
ಯುವ: ಯುವ
ರಮೇಶ್: ದೈಜಿ
ಜಗ್ಗೇಶ್: ರಂಗನಾಯಕ
ಕೋಮಲ್: ಕಾಲಾಯ ತಸ್ಮೈ ನಮಃ
ಶರಣ್: ಛೂ ಮಂತರ್
ವಿನಯ್: ಗ್ರಾಮಾಯಣ, ಒಂದು ಸರಳ ಪ್ರೇಮಕಥೆ
ಕೃಷ್ಣ: ಲವ್ ಮೀ ಔರ್ ಹೇಟ್ ಮಿ
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.