![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jan 6, 2024, 12:42 AM IST
ಕುಂದಾಪುರ: ಕೋಟೇಶ್ವರದ ಅಂಕದಕಟ್ಟೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ರಾತ್ರಿ ನಡೆದ ಅಪಘಾತದಲ್ಲಿ ಕಾರು ಢಿಕ್ಕಿಯಾಗಿ ಲಾರಿ ಚಾಲಕ ಮೃತಪಟ್ಟಿದ್ದಾರೆ.
ಗದಗ ಜಿಲ್ಲೆ ರೋಣ ತಾ|ನ ಲಾರಿ ಚಾಲಕ ಲಾಡಸಾಬ್ ನದಾಫ್ (27) ಅವರು ಮೃತಪಟ್ಟವರು. ಲಾರಿಯ ಬಲ ಬದಿಯ ಮುಂದಿನ 2ನೇ ಚಕ್ರದ ಟಯರ್ ಪಂಚರ್ ಆಗಿತ್ತು. ರಸ್ತೆಯ ಎಡ ಬದಿ ನಿಲ್ಲಿಸಿ ಪಾರ್ಕಿಂಗ್ ಲೈಟ್ ಹಾಗೂ ಹಿಂದಿನ ವಾಹನಕ್ಕೆ ತಿಳಿಯುವ ಹಾಗೆ ಸಿಗ್ನಲ್ ಲೈಟ್ ಹಾಕಿ ಟಯರ್ ಚೆಕ್ ಮಾಡುತ್ತಿರುವಾಗ ಕೋಟೇಶ್ವರ ಕಡೆಯಿಂದ ಕುಂದಾಪುರ ಕಡೆಗೆ ಬಂದ ಕಾರು ಲಾರಿ ಚಾಲಕನಿಗೆ ಢಿಕ್ಕಿಯಾಗಿದೆ.
ಕಾರು ಪರಾರಿಯಾಗಿದೆ. ಗಾಯಾಳು ಮೃತಪಟ್ಟಿದ್ದು, ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.