Asian Olympics ಕ್ವಾಲಿಫೈಯರ್ ಶೂಟಿಂಗ್‌:ಯೋಗೇಶ್‌ಗೆ ಮತ್ತೆ ಅವಳಿ ಸ್ವರ್ಣ


Team Udayavani, Jan 15, 2024, 11:13 PM IST

1-qeqw-ewq

ಜಕಾರ್ತಾ: ಯೋಗೇಶ್‌ ಸಿಂಗ್‌ “ಏಷ್ಯನ್‌ ಒಲಿಂಪಿಕ್ಸ್‌ ಕ್ವಾಲಿ ಫೈಯರ್ ಶೂಟಿಂಗ್‌’ ಸ್ಪರ್ಧೆ ಯಲ್ಲಿ ಸತತ 2ನೇ ದಿನ ಅವಳಿ ಸ್ವರ್ಣ ಸಾಧನೆಗೈದಿದ್ದಾರೆ.

ರವಿವಾರ 25 ಮೀ. ಸ್ಟಾಂಡರ್ಡ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಮಿಂಚಿದರೆ, ಸೋಮವಾರ 25 ಮೀ. ಸೆಂಟರ್‌ ಫೈರ್‌ ಪಿಸ್ತೂಲ್‌ ಸ್ಪರ್ಧೆಯ ವೈಯಕ್ತಿಕ ಹಾಗೂ ತಂಡ ವಿಭಾಗದಲ್ಲಿ ಬಂಗಾರಕ್ಕೆ ಗುರಿ ಇರಿಸಿದರು.

ವೈಯಕ್ತಿಕ ವಿಭಾಗದ ಫೈನಲ್‌ನಲ್ಲಿ ಯೋಗೇಶ್‌ ಸಿಂಗ್‌ 573 ಅಂಕ ಸಂಪಾದಿಸಿದರು. ಒಮಾನ್‌ನ ಮೌದ್‌ ಅಲ್‌ ಬಲುಶಿ ಬೆಳ್ಳಿ (570) ಹಾಗೂ ಇಂಡೋನೇಷ್ಯಾದ ಅನಂಗ್‌ ಯುಲಿಯಾಂಟೊ ಕಂಚು ಗೆದ್ದರು (567). ಭಾರತದ ಮತ್ತಿಬ್ಬರು ಶೂಟರ್‌ ಗಳಾದ ಪಂಕಜ್‌ ಯಾದವ್‌ (567) ಮತ್ತು ಅಕ್ಷಯ್‌ ಜೈನ್‌ (564) 4ನೇ ಹಾಗೂ 6ನೇ ಸ್ಥಾನಿಯಾದರು.

ತಂಡ ಸ್ಪರ್ಧೆಯಲ್ಲಿ ಯೋಗೇಶ್‌ ಸಿಂಗ್‌, ಪಂಕಜ್‌ ಯಾದವ್‌ ಮತ್ತು ಅಕ್ಷಯ್‌ ಜೈನ್‌ ಸೇರಿಕೊಂಡು ಭಾರತಕ್ಕೆ ಚಿನ್ನದ ಪದಕ ತಂದಿತ್ತರು. ಈ ಮೂವರು ಸೇರಿ 1,704 ಅಂಕ ಸಂಪಾದಿಸಿದರು. ಒಮಾನ್‌ ಬೆಳ್ಳಿ, ಇಂಡೋನೇಷ್ಯಾ ಕಂಚು ಗೆದ್ದಿತು.

ಟಾಪ್ ನ್ಯೂಸ್

arrested

Italy; ಅತ್ಯಾ*ಚಾರಿಗೆ ಪುರುಷತ್ವ ಹರಣ : ಶೀಘ್ರ ಹೊಸ ಕಾನೂನು?

State Govt ಸೆ. 26: ಹೆಲ್ತ್‌ ಸಿಟಿಗೆ ಸಿಎಂ ಸಿದ್ದರಾಮಯ್ಯ ಚಾಲನೆ

State Govt ಸೆ. 26: ಹೆಲ್ತ್‌ ಸಿಟಿಗೆ ಸಿಎಂ ಸಿದ್ದರಾಮಯ್ಯ ಚಾಲನೆ

rahul-gandhi

Wayanad ಭೇಟಿ ನೀಡಿ: ಜನರಿಗೆ ರಾಹುಲ್‌ ಗಾಂಧಿ ಮನವಿ

1-gift-aaa-bg

Modi ಮರೆತ ಬೈಡೆನ್‌: ಕ್ವಾಡ್‌ ಸಭೆಯಲ್ಲಿ ಎಡವಟ್ಟು

UGCET, NEET: 2ನೇ ಸುತ್ತಿನ ಸೀಟು ಹಂಚಿಕೆ ಪ್ರಕಟಿಸಿದ ಕೆಇಎ

UGCET, NEET: 2ನೇ ಸುತ್ತಿನ ಸೀಟು ಹಂಚಿಕೆ ಪ್ರಕಟಿಸಿದ ಕೆಇಎ

1-tII

Team India’s Test Record; ಸೋಲನ್ನು ಮೀರಿಸಿದ ಗೆಲುವು

1-rail

Burhanpur; ಕರ್ನಾಟಕಕ್ಕೆ ಬರುತ್ತಿದ್ದ ಯೋಧರ ರೈಲು ಸ್ಫೋಟಿಸಲು ಸಂಚು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-tII

Team India’s Test Record; ಸೋಲನ್ನು ಮೀರಿಸಿದ ಗೆಲುವು

badminton

Badminton; ಅನ್ಮೋಲ್‌ ಖರಬ್‌ಗೆ ಬ್ಯಾಡ್ಮಿಂಟನ್‌ ಪ್ರಶಸ್ತಿ

1-dtt

Duleep Trophy:ಇಂಡಿಯಾ ಎ ಚಾಂಪಿಯನ್‌

1-chess–bg

Chess Olympiad; ಭಾರತಕ್ಕೆ ಅವಳಿ ಸ್ವರ್ಣ ಸಂಭ್ರಮ

India secures a win against Bangladesh in the chennai test

INDvsBAN; ಅʼಸ್ಪಿನ್‌ʼಗೆ ಬಾಂಗ್ಲಾ ತತ್ತರ: ಚೆನ್ನೈ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಗೆಲುವು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

arrested

Italy; ಅತ್ಯಾ*ಚಾರಿಗೆ ಪುರುಷತ್ವ ಹರಣ : ಶೀಘ್ರ ಹೊಸ ಕಾನೂನು?

State Govt ಸೆ. 26: ಹೆಲ್ತ್‌ ಸಿಟಿಗೆ ಸಿಎಂ ಸಿದ್ದರಾಮಯ್ಯ ಚಾಲನೆ

State Govt ಸೆ. 26: ಹೆಲ್ತ್‌ ಸಿಟಿಗೆ ಸಿಎಂ ಸಿದ್ದರಾಮಯ್ಯ ಚಾಲನೆ

rahul-gandhi

Wayanad ಭೇಟಿ ನೀಡಿ: ಜನರಿಗೆ ರಾಹುಲ್‌ ಗಾಂಧಿ ಮನವಿ

1-gift-aaa-bg

Modi ಮರೆತ ಬೈಡೆನ್‌: ಕ್ವಾಡ್‌ ಸಭೆಯಲ್ಲಿ ಎಡವಟ್ಟು

UGCET, NEET: 2ನೇ ಸುತ್ತಿನ ಸೀಟು ಹಂಚಿಕೆ ಪ್ರಕಟಿಸಿದ ಕೆಇಎ

UGCET, NEET: 2ನೇ ಸುತ್ತಿನ ಸೀಟು ಹಂಚಿಕೆ ಪ್ರಕಟಿಸಿದ ಕೆಇಎ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.