UV Fusion: ಸುಮ್ಮನೆ ಗೀಚಿದೆ….ವಾಸ್ತವವಿರಬಹುದೇನೋ


Team Udayavani, Jan 31, 2024, 3:19 PM IST

5-uv-fusion

ಜಗತ್ತು ನಾವಂದುಕೊಂಡತ್ತಿಲ್ಲ. ಕಾಲಚಕ್ರ ಬದಲಾದಂತೆ ಮನುಷ್ಯನ ಮನಸ್ಥಿತಿಯೂ ಬದಲಾಗುತ್ತಿದೆ. ಅಲ್ಲಾ ಈ ದುಬಾರಿ ದುನಿಯಾದಲ್ಲಿ ದುಡ್ಡಿಗಿರುವ ಬೆಲೆ ಬೇರೆ ಯಾವುದಕ್ಕೆ ಇದೆ ಹೇಳಿ..? ತಂತ್ರಜ್ಞಾನದ ಗಿರಣಿಗೆ ಬಿದ್ದು ಮಾನವೀಯ ಸಂಬಂಧಗಳೂ ಇಂದು ಅಪ್ಪಚ್ಚಿಯಾಗುತ್ತಿದೆ. ದುಡ್ಡು, ಸಂಪತ್ತು, ಅಧಿಕಾರ, ಆಸ್ತಿಯ ಮುಂದೆ ಸಂಬಂಧ, ಮಾನವೀಯತೆ, ಗೌರವ ತೃಣಸಮಾನವಾಗಿದೆ. ಕೆಟ್ಟು ಹೋಗುತ್ತಿರುವ ಸಮಾಜದಲ್ಲಿ ಒಳ್ಳೆತನಕ್ಕೆ ಬೆಲೆ ಇಲ್ಲದ ಈ ಕಾಲಘಟ್ಟದಲ್ಲಿ ಒಳ್ಳೆಯವರಾಗಿ ಇದ್ದುಕೊಂಡು ಬದುಕು ನಡೆಸುವುದು ಕಷ್ಟವಾಗಿದೆ. ಸಮಾಜ ನಾವಂದುಕೊಂಡಂತೆ ಇಲ್ಲ ಅಲ್ಲವೇ…?

ಹೆತ್ತ ಕಂದಮ್ಮನದ್ದೇ ಉಸಿರು ನಿಲ್ಲಿಸುವ ಹೆತ್ತಬ್ಬೆ,  ನಂಬಿಕೆಯಿಟ್ಟು ಪ್ರೀತಿಸಿದ ಪ್ರೇಯಸಿಯನ್ನೇ ಕತ್ತರಿಸಿ ನಾಲ್ಕೆçದು ಭಾಗ ಮಾಡುವ ಪ್ರಿಯತಮ….ಅಲ್ಲಾ..ಎಲ್ಲಿದೆ ಹೇಳಿ ನಿಜವಾದ ಸಂಬಂಧ..? ಚರಂಡಿಯಲ್ಲಿ ಹರಿಯುವ ಕೊಚ್ಚೆ ನೀರಿನಲ್ಲಿ ಸಿಕ್ಕಿಕೊಂಡಿರುವ ತ್ಯಾಜ್ಯದಂತೆ ಬದುಕಾಗಿದೆ ಅಲ್ಲವೇ….? ಅಗತ್ಯವಿಲ್ಲದಿದ್ದರೆ ಕಣ್ಣೆತ್ತಿಯೂ ನೋಡದ (ನಾವು ಅಂದುಕೊಂಡ) ನಮ್ಮವರನ್ನು ಕಂಡರೆ ಶಾಕ್‌ ಆಗುತ್ತದೆ. ಇವರೇ ಹೀಗಾದರೆ ಸಮಾಜದಲ್ಲಿ ಯಾರನ್ನಾದರೂ ಹೇಗೆ ನಂಬುವುದು…? ಪರಿಸ್ಥಿತಿ ಹಲವರನ್ನು ಪರಿಚಯಿಸುವ ಪರಿ ವಿಭಿನ್ನವಾಗಿದ್ದಾಗಲೇ ಬದುಕು ವಿಚಿತ್ರವಿದೆ ಅನಿಸೋದು…ಅದರಿಂದ ಇನ್ನೇನೋ ಪಾಠವನ್ನು ನಾವೂ ಕಲಿಯೋದು…

ಬೆಳಗ್ಗೆ ಎದ್ದರೆ ಸಾಕು. ಸಮಯದ ಜತೆ ನಾವೂ ಓಡಲು ಶುರುಮಾಡಿಬಿಡುತ್ತೇವೆ. ಆಫೀಸ್‌, ಕೆಲಸ, ಮೀಟಿಂಗ್‌, ಸೆಮಿನಾರ್‌ ಮತ್ತೂಂದು ಮಗದೊಂದು ಎನ್ನುವಷ್ಟರಲ್ಲಿ ಕತ್ತಲೆಯಾದದ್ದೇ ಗೊತ್ತಾಗೋದಿಲ್ಲ. ಆಯಾಸದಿಂದ ಮನೆಗೆ ಬಂದು ನಮ್ಮ ‘ಜೀವ-ಜೀವನ’ ಎಂದುಕೊಂಡಿರುವ ಮೊಬೈಲ್‌ ಲೋಕಕ್ಕೆ ಕಾಲಿಟ್ಟು ನಮಗೇ ತಿಳಿಯದೆ ನಿದ್ರೆಗೆ ಜಾರಿದರೆ ಮತ್ತೆ “ನಾಳೆ’ಯ ದಿನಚರಿ ಪ್ರಾರಂಭ. ಇನ್ನು ಮಕ್ಕಳ ಶಿಕ್ಷಣ, ಸಂಗಾತಿಯೊಡನೆ ಭಾವನೆಯ ವಿನಿಮಯ, ಒಟ್ಟಿಗೆ ಕೂತು ರುಚಿಯಾದ ಭೋಜನ…ಇದೆಲ್ಲ ಎಲ್ಲಿಂದ ಬಂತು ಹೇಳಿ….

ಸೂರ್ಯ ಅಸ್ತಮಿಸುವ ಸುಂದರ ಸಂಜೆಯಲ್ಲಿ ಹೀಗೆ ಸುಮ್ಮನೆ ಒಂದು ಪ್ರಶಾಂತ ಜಾಗದಲ್ಲಿ ಕೂತಿದ್ದೆ ಮೌನವನು ಅನುಭವಿಸುವ ಆಸೆಯಲ್ಲಿ. ಆದರೆ ನನ್ನ ಸುತ್ತ ಓಡಾಡುತ್ತುರುವ ಜನರ ಗದ್ದಲವಿಹ ಮಾತ ಪರಿಯ ಕಂಡು ಏನೇನೋ ಸುಮ್ಮನೆ ಗೀಚಿದೆ. ಆದರೂ ವಾಸ್ತವವಿರಬಹುದೇನೋ….

-ಅರ್ಪಿತಾ ಕುಂದರ್‌

ಮಂಗಳೂರು

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.