![ಚಿಕ್ಕಮಗಳೂರು, ಕೊಪ್ಪ, ಮೂಡಿಗೆರೆ, ಕಳಸ, ಶೃಂಗೇರಿ ತಾಲೂಕಿನ ಶಾಲೆಗಳಿಗೆ ಜು.18 ರಂದು ರಜೆ](https://www.udayavani.com/wp-content/uploads/2024/07/chk-1-415x277.jpg)
Madhva: ಕಾರು, ಬೈಕ್ ಢಿಕ್ಕಿ; ಸವಾರ ಸಾವು
Team Udayavani, Feb 2, 2024, 8:51 AM IST
![2-bantwala](https://www.udayavani.com/wp-content/uploads/2024/02/2-bantwala-620x372.jpg)
ಪುಂಜಾಲಕಟ್ಟೆ : ಕಾರು ಮತ್ತು ಬೈಕ್ ಢಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಬಂಟ್ವಾಳ ತಾಲೂಕಿನ ಮಧ್ವ ಎಂಬಲ್ಲಿ ಜ.1ರ ಗುರುವಾರ ಸಂಜೆ ಸಂಭವಿಸಿದೆ.
ಬೈಕ್ ಸವಾರ, ಉಜಿರೆ ಟಿ.ಬಿ.ಕ್ರಾಸ್ ಬಳಿಯ ನಿವಾಸಿ ಪ್ರದೀಶ್ ಶೆಟ್ಟಿ ಮೃತಪಟ್ಟಿದ್ದಾರೆ.
ಬೆಳ್ತಂಗಡಿ ಕಡೆಯಿಂದ ಬರುತ್ತಿದ್ದ ಕಾರು ಮತ್ತು ಮಂಗಳೂರಿನಿಂದ ಬೆಳ್ತಂಗಡಿ ಕಡೆಗೆ ಹೋಗುತ್ತಿದ್ದ ಪ್ರದೀಶ್ ಅವರ ಮೋಟಾರ್ ಬೈಕ್ ಗಳ ನಡುವೆ ಅಪಘಾತ ಸಂಭವಿಸಿದ್ದು, ಪರಿಣಾಮ ಪ್ರದೀಶ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಕಾರಿನ ಚಾಲಕ, ಕಾರಿನಲ್ಲಿದ್ದ ಮಹಿಳೆ ಮತ್ತು ಮಗುವಿಗೂ ಗಾಯಗಳಾಗಿರುತ್ತದೆ. ಗಾಯಗೊಂಡವರನ್ನು ಅಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ದಾರಿ ಮಧ್ಯದಲ್ಲಿ ಪ್ರದೀಶ್ ಮೃತಪಟ್ಟಿದ್ದರು.
ಅಪಘಾತದಿಂದಾಗಿ ಎರಡೂ ವಾಹನಗಳು ಜಖಂಗೊಂಡಿದೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಟಾಪ್ ನ್ಯೂಸ್
![ಚಿಕ್ಕಮಗಳೂರು, ಕೊಪ್ಪ, ಮೂಡಿಗೆರೆ, ಕಳಸ, ಶೃಂಗೇರಿ ತಾಲೂಕಿನ ಶಾಲೆಗಳಿಗೆ ಜು.18 ರಂದು ರಜೆ](https://www.udayavani.com/wp-content/uploads/2024/07/chk-1-415x277.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Subrahmanya: ಇನ್ನೂ ಸಿಗದ ನೆರೆ ನೀರಲ್ಲಿ ಕೊಚ್ಚಿ ಹೋದ ಆನೆ ಮೃತದೇಹ](https://www.udayavani.com/wp-content/uploads/2024/07/SUB-150x70.jpg)
Subrahmanya: ಇನ್ನೂ ಸಿಗದ ನೆರೆ ನೀರಲ್ಲಿ ಕೊಚ್ಚಿ ಹೋದ ಆನೆ ಮೃತದೇಹ
![Koyanadu: ಶಾಲೆಯ ಮೇಲೆ ಬರೆ ಜರಿದು ಹಾನಿ : 3 ತಿಂಗಳು ಶಾಲೆ ಮುಚ್ಚಲು ನಿರ್ಧಾರ](https://www.udayavani.com/wp-content/uploads/2024/07/Koyanadu-150x98.jpg)
Koyanadu: ಶಾಲೆಯ ಮೇಲೆ ಬರೆ ಜರಿದು ಹಾನಿ: 3 ತಿಂಗಳು ಶಾಲೆ ಮುಚ್ಚಲು ನಿರ್ಧಾರ
![Bharat Brand ಅಕ್ಕಿ ಪತ್ತೆ ಪ್ರಕರಣ: ದಾಖಲೆ ಪರಿಶೀಲಿಸಿ ಸೊತ್ತು, ಲಾರಿ ರಿಲೀಸ್](https://www.udayavani.com/wp-content/uploads/2024/07/lorry-2-150x76.jpg)
Bharat Brand ಅಕ್ಕಿ ಪತ್ತೆ ಪ್ರಕರಣ: ದಾಖಲೆ ಪರಿಶೀಲಿಸಿ ಸೊತ್ತು, ಲಾರಿ ರಿಲೀಸ್
![Kaniyoor: ವ್ಯಕ್ತಿ ನಾಪತ್ತೆ; ಹೊಳೆಗೆ ಬಿದ್ದಿರುವ ಶಂಕೆ](https://www.udayavani.com/wp-content/uploads/2024/07/missing-150x100.jpg)
Kaniyoor: ವ್ಯಕ್ತಿ ನಾಪತ್ತೆ; ಹೊಳೆಗೆ ಬಿದ್ದಿರುವ ಶಂಕೆ
![10-bntwal](https://www.udayavani.com/wp-content/uploads/2024/07/10-bntwal-150x90.jpg)
Bantwala: ರಾಹುಲ್ ಗಾಂಧಿಗೆ ಸದ್ಬುದ್ದಿ ಕರುಣಿಸುವಂತೆ ದೇವರಲ್ಲಿ ಪ್ರಾರ್ಥನೆ
MUST WATCH
ಹೊಸ ಸೇರ್ಪಡೆ
![ಚಿಕ್ಕಮಗಳೂರು, ಕೊಪ್ಪ, ಮೂಡಿಗೆರೆ, ಕಳಸ, ಶೃಂಗೇರಿ ತಾಲೂಕಿನ ಶಾಲೆಗಳಿಗೆ ಜು.18 ರಂದು ರಜೆ](https://www.udayavani.com/wp-content/uploads/2024/07/chk-1-150x100.jpg)
ಚಿಕ್ಕಮಗಳೂರು, ಕೊಪ್ಪ, ಮೂಡಿಗೆರೆ, ಕಳಸ, ಶೃಂಗೇರಿ ತಾಲೂಕಿನ ಶಾಲೆಗಳಿಗೆ ಜು.18 ರಂದು ರಜೆ
![CM-siddu](https://www.udayavani.com/wp-content/uploads/2024/07/CM-siddu-1-150x90.jpg)
Reservation for Job; ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮೀಸಲು: ಸರ್ಕಾರ ಯೂಟರ್ನ್
![Mangaluru: ನಕಲಿ ರಜೆ ಆದೇಶ… ಎಫ್.ಐ.ಆರ್ ದಾಖಲಿಸಲು ಡಿಸಿ ಸೂಚನೆ](https://www.udayavani.com/wp-content/uploads/2024/07/dc-5-150x95.jpg)
Mangaluru: ನಕಲಿ ರಜೆ ಆದೇಶ… ಎಫ್.ಐ.ಆರ್ ದಾಖಲಿಸಲು ಡಿಸಿ ಸೂಚನೆ
![Rain: ಹೊಸನಗರ, ತೀರ್ಥಹಳ್ಳಿ, ಸಾಗರ, ಸೊರಬ ತಾಲೂಕಿನ ಶಾಲಾ ಕಾಲೇಜುಗಳಿಗೆ ಜುಲೈ18 ರಂದು ರಜೆ](https://www.udayavani.com/wp-content/uploads/2024/07/holiday-150x98.jpg)
Rain: ಹೊಸನಗರ, ತೀರ್ಥಹಳ್ಳಿ, ಸಾಗರ, ಸೊರಬ ತಾಲೂಕಿನ ಶಾಲಾ ಕಾಲೇಜುಗಳಿಗೆ ಜುಲೈ18 ರಂದು ರಜೆ
![Rajasthan: ಮೊಹರಂ ವೇಳೆ ಶರಬತ್ ಕುಡಿದು 400 ಮಂದಿ ಅಸ್ವಸ್ಥ](https://www.udayavani.com/wp-content/uploads/2024/07/rajasthana-150x86.jpg)
Rajasthan: ಮೊಹರಂ ವೇಳೆ ಶರಬತ್ ಕುಡಿದು 400 ಮಂದಿ ಅಸ್ವಸ್ಥ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.