Wall Street: ಹೂಡಿಕೆಗೆ ಭಾರತವೇ ಅಚ್ಚುಮೆಚ್ಚಿನ ತಾಣ: ವಾಲ್ಸ್ಟ್ರೀಟ್ ಮೆಚ್ಚುಗೆ
ಚೀನಾಕ್ಕಿಂತ ದೀರ್ಘ ಕಾಲಿಕ ಬೆಳವಣಿಗೆಗೆ ಅವಕಾಶ
Team Udayavani, Feb 6, 2024, 10:09 PM IST
ನವದೆಹಲಿ: ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿರುವ ಭಾರತದಲ್ಲಿ ಹೂಡಿಕೆ ಮಾಡಲು ಅನೇಕ ಜಾಗತಿಕ ಬೃಹತ್ ಕಂಪನಿಗಳು ತುದಿಗಾಲಿನಲ್ಲಿ ನಿಂತಿವೆ. ವಾಲ್ಸ್ಟ್ರೀಟ್ನಂತಹ ಪ್ರಮುಖ ಜಾಗತಿಕ ವಿತ್ತೀಯ ಕಂಪನಿಗಳು ಚೀನಾದಿಂದ ತಮ್ಮ ಹೂಡಿಕೆಯನ್ನು ಭಾರತಕ್ಕೆ ಸ್ಥಳಾಂತರಿಸುತ್ತಿವೆ.
ಇದೇ ವೇಳೆ ಮುಂದಿನ ದಶಕದಲ್ಲಿ ಭಾರತವೇ ಹೂಡಿಕೆಗೆ ಅತ್ಯುತ್ತಮ ತಾಣ ಎಂದು ವಾಲ್ಸ್ಟ್ರೀಟ್, ಗೋಲ್ಡ್ಮ್ಯಾನ್ ಸ್ಯಾಚ್, ಮೋರ್ಗನ್ ಸ್ಟಾ éನ್ಲಿಯಂಥ ಜಾಗತಿಕ ವಿತ್ತೀಯ ಸಂಸ್ಥೆಗಳು ಮೆಚ್ಚುಗೆ ವ್ಯಕ್ತಪಡಿಸಿವೆ.
ಮಾರ್ಷಲ್ ವೇಸ್ ಕಂಪನಿಯು ಭಾರತದಲ್ಲಿ 62 ಬಿಲಿಯನ್ ಡಾಲರ್(5.14 ಲಕ್ಷ ಕೋಟಿ ರೂ.) ಹೂಡಿಕೆ ಮಾಡಿದೆ. ಅಮೆರಿಕ ನಂತರ ಮಾರ್ಷಲ್ ವೇಸ್ ಭಾರತದಲ್ಲೇ ಅತ್ಯಂತ ಹೆಚ್ಚಿನ ಹೂಡಿಕೆ ಮಾಡಿದೆ. ಜತೆಗೆ ಸ್ವಿಜರ್ಲ್ಯಾಂಡ್ ಮೂಲದ ವೊಂಟೊಬೆಲ್ ಹೋಲ್ಡಿಂಗ್ ಎಜಿ ಮತ್ತು ಜಾನಸ್ ಹೆಂಡರ್ಸನ್ ಗ್ರೂಪ್ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿವೆ. ಅಲ್ಲದೇ ಜಪಾನ್ನ ಚಿಲ್ಲರೆ ಮಾರುಕಟ್ಟೆಯ ಕಂಪನಿಗಳು ಚೀನಾ ಬದಲಿಗೆ ಭಾರತದತ್ತ ಮುಖ ಮಾಡುತ್ತಿವೆ.
“ಭಾರತದತ್ತ ಜಾಗತಿಕ ಕಂಪನಿಗಳು ಆಕರ್ಷಣೆಯಾಗಲು ಅನೇಕ ಕಾರಣಗಳಿವೆ. ಆ ಪೈಕಿ ಒಂದು, ಇದು ಚೀನಾದಂತೆ ಅಲ್ಲ. ಅಲ್ಲದೇ ಭಾರತದಲ್ಲಿ ನಿಜವಾದ ದೀರ್ಘಕಾಲಿನ ಬೆಳವಣಿಗೆಗೆ ವ್ಯಾಪಕ ಅವಕಾಶವಿದೆ’ ಎಂದು ಸಿಂಗಾಪುರದ ಎಂ ಆ್ಯಂಡ್ ಜಿ ಇನ್ವೆಸ್ಟ್ಮೆಂಟ್ನ ಏಷ್ಯನ್ ಇಕ್ವಿಟೀಸ್ ಪೋರ್ಟ್ಫೋಲಿಯೋ ಮ್ಯಾನೇಜರ್ ವಿಕಾಸ್ ಪರ್ಶದ್ ಅಭಿಪ್ರಾಯಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Constitution ನಾಶ ಮಾಡಿ, ಶಿವಾಜಿಗೆ ತಲೆ ಬಾಗಿದರೆ ಏನು ಲಾಭ?: ರಾಹುಲ್
Migrants ಪಡಿತರ ಚೀಟಿ: ನಮ್ಮ ತಾಳ್ಮೆ ಕಟ್ಟೆ ಒಡೆದಿದೆ ಎಂದ ಸುಪ್ರೀಂ
Meghalaya ; ಭಾರೀ ಮಳೆಗೆ ಭೂಕುಸಿತ: ಒಂದೇ ಕುಟುಂಬದ 7 ಮಂದಿ ಜೀವಂತ ಸಮಾಧಿ
J-K Election: ಚುನಾವಣೆ ಫಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್ ಆಕ್ಷೇಪ
Shimla: ವಿವಾದಿತ ಮಸೀದಿಯ 3 ಅನಧಿಕೃತ ಮಹಡಿಗಳನ್ನು ಕೆಡವಲು ಆದೇಶ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Karnataka;ಕನ್ನಡಕ್ಕೆ ಪ್ರಥಮ ಆದ್ಯತೆ, ಕನ್ನಡವೇ ಆಡಳಿತ ಭಾಷೆ ಆಗಬೇಕು: ಸಿದ್ದರಾಮಯ್ಯ
CM ಬದಲಾವಣೆ ಚರ್ಚೆಯೇ ಇಲ್ಲ,ದಿಲ್ಲಿಗೆ ಭೇಟಿ ನೀಡುವ ಪ್ರಸಂಗವೂ ಉದ್ಭವಿಸಿಲ್ಲ:ಡಿಕೆಶಿ
Constitution ನಾಶ ಮಾಡಿ, ಶಿವಾಜಿಗೆ ತಲೆ ಬಾಗಿದರೆ ಏನು ಲಾಭ?: ರಾಹುಲ್
Migrants ಪಡಿತರ ಚೀಟಿ: ನಮ್ಮ ತಾಳ್ಮೆ ಕಟ್ಟೆ ಒಡೆದಿದೆ ಎಂದ ಸುಪ್ರೀಂ
Mangaluru: ರಾಷ್ಟ್ರೀಯ ಸ್ಟಾಂಡಪ್ ಪ್ಯಾಡ್ಲಿಂಗ್: ರಾಜ್ಯಕ್ಕೆ 7 ಪದಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.