![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Feb 8, 2024, 12:09 AM IST
ಮಂಗಳೂರು: ನೀರುಮಾರ್ಗದಲ್ಲಿರುವ ಮಂಗಳಾ ಸಮೂಹ ಶಿಕ್ಷಣ ಸಂಸ್ಥೆಯ ವಿನೂತನ ಸ್ವದೇಶಿ ವುಡನ್ ಫ್ಲೋರ್ ಹೊಂದಿರುವ ಒಳಾಂಗಣ ಶಟಲ್ ಕೋರ್ಟ್ “ಮಂಗಳಾ ಮ್ಯಾಗ್ನಸ್’ನ ಉದ್ಘಾಟನೆ ಫೆ. 9ರಂದು ನಡೆಯಲಿದೆ.
ಮುಖ್ಯ ಅತಿಥಿಯಾಗಿ ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಡಾ| ಯು.ಟಿ. ಇಫ್ತಿಕರ್ ಅಲಿ ಮತ್ತು ಗೌರವ ಅತಿಥಿಗಳಾಗಿ ಸೆನೆಟ್ ಸದಸ್ಯ ಡಾ| ಶರಣ್ ಶೆಟ್ಟಿ, ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿ ನಿಧಿಶ್ರೀ ದೇವದಾಸ್ ಭಾಗವಹಿಸಲಿದ್ದಾರೆ.
ಅಧ್ಯಕ್ಷತೆಯನ್ನು ಮಂಗಳಾ ಸಮೂಹ ಶಿಕ್ಷಣ ಸಂಸ್ಥೆಯ ಚೇರ್ವೆುನ್ ಡಾ| ಗಣಪತಿ ಪಿ. ವಹಿಸಲಿದ್ದು, ವೈಸ್ ಚೇರ್ಮನ್ ಡಾ| ಅನಿತಾ ಜಿ. ಭಟ್, ಅಕಾಡೆಮಿಕ್ ಅಡ್ವೈಸರ್ ಆಗಿರುವ ಯುರೋಲಜಿಸ್ಟ್ ಡಾ| ನಫ್ಸೀರ್ ಟಿ.ಎ.ಎಂ., ಮಂಗಳಾ ಹಾಸ್ಪಿಟಲ್ನ ನ್ಪೋರ್ಟ್ಸ್ ಮೆಡಿಸಿನ್ ಸಲಹೆಗಾರ ಮತ್ತು ಸಲಹಾ ಆರ್ಥೋ ಪಿಡೀಶಿಯನ್ ಡಾ| ಪ್ರವೀಣ್ ಕುಮಾರ್ ರೈ ಭಾಗವಹಿಸಲಿದ್ದಾರೆ.
ಮಂಗಳಾ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ| ಮೇರಿ ಪಿಂಟೊ, ಮಂಗಳಾ ಅಲೈಡ್ ಹೆಲ್ತ್ ಮತ್ತು ಪಾರಾ ಮೆಡಿಕಲ್ ಸಯನ್ಸ್ನ ಪ್ರಾಂಶುಪಾಲೆ ಪ್ರತಿಜ್ಞಾ ಸುಹಾಸಿನಿ ಹಾಗೂ ಕಾಲೇಜ್ ಆಫ್ ಫಿಸಿಯೋಥೆರಪಿಯ ಪ್ರಾಂಶುಪಾಲ ಡಾ| ಭರತ್ ಕೆ.ಎಸ್. ಉಪಸ್ಥಿತರಿರುವರು.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.