![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Feb 13, 2024, 11:01 PM IST
ಉಡುಪಿ: ಮಂಗಳೂರು ಕದ್ರಿಯ ಆರ್ಯ ಸಮಾಜ ರಸ್ತೆಯ ಇಂಡಸ್ ಬಿಸಿನೆಸ್ ಸೆಂಟರ್ನಲ್ಲಿ “ವೈಟ್ ಗ್ಲೋ’ ಡಯಾಗ್ನೊಸ್ಟಿಕ್ಸ್ ಆ್ಯಂಡ್ ಕ್ಲಿನಿಕ್ ಅನ್ನು ನಿಟ್ಟೆ ವಿ.ವಿ. ಸಹಕುಲಾಧಿಪತಿ ಪ್ರೊ| ಎಂ. ಶಾಂತಾರಾಮ ಶೆಟ್ಟಿ ಸೋಮವಾರ ಉದ್ಘಾಟಿಸಿ ಶುಭ ಹಾರೈಸಿದರು.
ಮುಂಬಯಿ ತುಂಗಾ ಹಾಸ್ಪಿಟಲ್ಸ್ನ ಎಂಡಿ ಮತ್ತು ಸಿಎಂಡಿ ಡಾ| ಸತೀಶ್ ಶೆಟ್ಟಿ, ಬೆಂಗಳೂರು ಎಂಆರ್ಜಿ ಗ್ರೂಪ್ನ ಚೇರ್ಮನ್ ಕೆ. ಪ್ರಕಾಶ್ ಶೆಟ್ಟಿ, ಶಾಸಕ ಡಾ| ವೈ. ಭರತ್ ಶೆಟ್ಟಿ, ಮಂಗಳೂರು ವಿಜಯ ಕ್ಲಿನಿಕ್ ಗ್ರೂಪ್ ಆಫ್ ಹಾಸ್ಪಿಟಲ್ಸ್ನ ಡಾ| ಜೀವಂಧರ್ ಬಲ್ಲಾಳ್ ಬಾರಾಡಿಬೀಡು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ. ರೈ, ಶ್ರೀದೇವಿ ಎಜುಕೇಶನ್ ಟ್ರಸ್ಟ್ನ ಚೇರ್ಮನ್ ಎ. ಸದಾನಂದ ಶೆಟ್ಟಿ, ಡಾ| ಚಿಂತನ್ ಹೆಗ್ಡೆ, ಮುಂಬಯಿ ತುಂಗಾ ಹಾಸ್ಪಿಟಲ್ಸ್ನ ಉಮೇಶ್ ಶೆಟ್ಟಿ, ಎರ್ಮಾಳು ರೋಹಿತ್ ಹೆಗ್ಡೆ, ಭಾಸ್ಕರ ಕೋಟ್ಯಾನ್, ಡಾ| ಎನ್.ಎಸ್. ಶೆಟ್ಟಿ, ನೇಹಾ ಶೆಟ್ಟಿ ಉಪಸ್ಥಿತರಿದ್ದರು.
ಸೇವೆಗಳು
ಈ ಡಯಾಗ್ನೊಸ್ಟಿಕ್ಸ್ ಆ್ಯಂಡ್ ಕ್ಲಿನಿಕ್ನಲ್ಲಿ ಫುಲ್ ಬಾಡಿ ಚೆಕ್ಅಪ್, ಎಲ್ಲ ವಯಸ್ಸಿನವರಿಗೆ ಸಮಗ್ರ ಹೆಲ್ತ್ ಚೆಕ್ಅಪ್ ಪ್ಯಾಕೇಜ್, ಎಕ್ಸ್ಪರ್ಟ್ ಹೋಮ್ಸ್ಯಾಂಪಲ್ ಕಲೆಕ್ಷನ್ ಆ್ಯಂಡ್ ಹೋಮ್ ಎಕ್ಸ್ರೇಸ್, 24 ಗಂಟೆಯೊಳಗೆ ನಿಖರವಾದ ವರದಿಯನ್ನು ವಾಟ್ಸ್ಆ್ಯಪ್ ಮತ್ತು ಇಮೇಲ್ ಮೂಲಕ ಕಳುಹಿಸಲಾಗುವುದು. ಹಿರಿಯ ನಾಗರಿಕರಿಗೆ ಸ್ಪೆಶಲ್ ಪ್ಯಾಕೇಜ್, ಡಿಜಿಟಲ್ ಎಕ್ಸ್ರೇ/ಟಿಎಂಟಿ/ಇಸಿಜಿ/ಪಿಎಫ್ಟಿ, ಪಥ್ಯಾಹಾರ ಮತ್ತು ತೂಕ ಇಳಿಸುವ ಕಾರ್ಯಕ್ರಮ, ಫಿಸಿಯೋಥೆರಪಿ ಇತ್ಯಾದಿ ಸೇವೆಗಳು ಲಭ್ಯವಿರಲಿವೆ. ಈ ಎಲ್ಲ ಸೇವೆಗಳು ರವಿವಾರವೂ ದೊರೆಯಲಿವೆ.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.