UV Fusion: ಅವಳೆಂದರೆ ಬರೀ ಹೆಸರಲ್ಲ ಉಸಿರು


Team Udayavani, Feb 21, 2024, 11:03 AM IST

5-uv-fusion

ಅವಳೆಂದರೆ……. ಬರವಣಿಗೆಗೆ ಮೀರಿದ ಬದುಕು. ಗುಳಿ ಕೆನ್ನೆಯ ಮಾಯಾಂಗನೆ ಮನದಿ ಹೊಕ್ಕು ನವ ಚಿತ್ತಾರ ಮೂಡಿಸಿದವಳು. ಕ್ಷಣ ಕಾಲ ಮನ ಸುಮ್ಮನಿದ್ದರೂ ಮರಳಿ ಅವಳದೇ ಧ್ಯಾನ. ಸುಂದರತೆಗೂ ಮೀರಿದ ಸೊಗಸು ಅವಳ ನಡವಳಿಕೆ. ನಗುವ ಬೀದಿಯಲ್ಲಿ ನವ ರಂಗವಲ್ಲಿ ಚೆಲ್ಲಿ ನಿಮಿಷ ನಿಮಿಷಕೂ ಅವಳ ಉಸಿರಿನ ಜೊತೆ ಸೇರುವ ತವಕ. ನಯನಗಳು ಅರಳಲು ಅದರಲ್ಲೇ ಮುಳುಗೈಳುವ ಭಾವ. ತುಟಿಯಂಚಿನ ರಂಗೇ ಸಾಕು ಅವಳ ಸನಿಹ ಬಯಸಲು. ಹುಸಿ ಮುನಿಸಿನಲಿ ಮಗುವ ಮೀರಿಸುವಳು.

ಅವಳೇ ಹಾಗೆ ಬೇಡವೆಂದರೂ ಜಪದಲ್ಲಿ ಮುಳುಗುವ ಹಾಗೆ ಮಾಡುವವಳು. ಬಾನಂಗಳದಿ ಹಾರುವ ಬಾಲಂಗೋಚಿಗೂ ಅವಳ ಕೈ ಬೆರಳ ಸೋಕಿ ತುಸು ಮೇಲೆರುವ ಬಯಕೆ. ಮುಂಜಾನೆಯ ಇಬ್ಬನಿಗೂ ಅವಳ ಅಂದ ಕಣ್ತುಂಬಿಕೊಳ್ಳುವ ಇರಾದೆ. ಭೂರಮೆಯ ಮಡಲಿಗೆ ತಿಳಿ ಬೆಳದಿಂಗಳ ನೀಡುವ ಚಂದ್ರನಿಗೂ ಅವಳ ಜೊತೆ ಸ್ನೇಹ ಮಾಡುವ ತವಕ.

ತಂಗಾಳಿಯ ತಂಪಿಗೂ ಅವಳ ಜೊತೆ ತೇಲುವ ಆಸೆ. ಶಾಂತವಾಗಿ ಹರಿಯುವ ನದಿಯೂ ಅವಳ ಅಂದಕೆ ಅಭಿಮಾನಿ. ಅವನೊಲವಿನ ತೇರಲಿ ನಿತ್ಯವೂ ಅವಳದೇ ಮೆರವಣಿಗೆ. ಅವಳೊಂದು ನೋಟಕೆ ಅವನಲ್ಲೂ ನಾಚಿಕೆಯ ಭಾವ. ಮನದಿ ಮೂಡುವ ಭಾವಗಳೆಲ್ಲ ಜೊತೆ ಸೇರಿ ಅವಳೊಲವಿನ ದಾರಿ ಸಂಧಿಸಲು,ಹೃದಯ ಬಡಿತ ಏರುಪೇರು.

ಹಿತವಾದ ಹಾದಿಯಲಿ ನವ ರಾಗ ಆಲಾಪ ಮೂಡಿ ಸಂಗೀತ ರೂಪು ತಾಳುತಿರೆ ಮನದಿ ಪುಳಕ. ಮುದ್ದು ಮೊಗದ ರಾಜಕುಮಾರಿಗೆ ಮನ ದಾಸನಾಗಿದೆ. ಬದುಕೆಂಬ ಉಸಿರಿಗೆ ಅವಳ ಹೆಸರೇ ಸದಾ ಹಸಿರಾಗಿದೆ. ಅವಳ ಒಲವ ಗತಿಯಲ್ಲಿ ಮನ ಚಲಿಸಬಯಸಿದೆ.ಎಲ್ಲ ಮೀರಿ ಅವಳ ಸಾಂಗತ್ಯ ನೀಡಿದ ಸಂಭ್ರಮ ಮತ್ತೆಲ್ಲೂ ಸಿಗದಾಗಿದೆ.

ಸಂಗೀತಾ ಪಿ.

ಪಂಚಲಿಂಗ

ಟಾಪ್ ನ್ಯೂಸ್

atishi

Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Ibrahim Aqil: ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

laTirumala Tirupa ಲಡ್ಡು ಪ್ರಸಾದ ಪ್ರಮಾದ!

Tirumala Tirupa ಲಡ್ಡು ಪ್ರಸಾದ ಪ್ರಮಾದ!

PM Modi U.S. visit: ಇಂದಿನಿಂದ 3 ದಿನಗಳ ಕಾಲ ಮೋದಿ ಅಮೆರಿಕ ಪ್ರವಾಸ

PM Modi U.S. visit: ಇಂದಿನಿಂದ 3 ದಿನಗಳ ಕಾಲ ಮೋದಿ ಅಮೆರಿಕ ಪ್ರವಾಸ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

atishi

Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Ibrahim Aqil: ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.