![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Feb 21, 2024, 11:34 AM IST
ಕಾಲ ಅದೆಷ್ಟು ಬದಲಾಗಿಬಿಟ್ಟಿದೆ ಅಲ್ವಾ, ಅದರ ಜತೆ ನಾವು ಬದಲಾಗಿಬಿಟ್ಟಿದೀವಿ. ಶಾಲೆಗೆ ಹೋಗೋದಕ್ಕೆ ಒದ್ದಾಡಿ ಅಳುತ್ತಿದ್ದ ನಾವು, ಇದೀಗ ಅದೇ ಶಾಲಾ ದಿನಗಳನ್ನು ನೆನೆದು ಚಿಕ್ಕ ಮಕ್ಕಳಗೆ ಉಳ್ಕೊಬಾರದ. ಆ ದಿನ ಗ ಳಲ್ಲಿ ಜೈಲಿನ ಕಂಬಿಗಳಂತೆ ಭಾಸವಾಗುತ್ತಿತ್ತು ಶಾಲೆಯ ಆ ದೊಡ್ಡ ಗೇಟು. ಜೀವನದ ಅತ್ಯಮೂಲ್ಯ ಹಾಗೂ ಸುಂದರ ಕ್ಷಣಗಳನ್ನು ಕಟ್ಟಿ ಕೊಟ್ಟಿದ್ದು ಅದೇ ಶಾಲೆಯ ದೊಡ್ಡ ಗೇಟಿನೊಳಗಿನ ಅಂಗಳ.
ಎಷ್ಟು ಕುಯ್ತನಪ್ಪ ಈ ಮಸ್ತರಾ, ಬೆಲ್ ಹೊಡೆದು ಎಷ್ಟೊತ್ತು ಆಯ್ತು ಇನ್ನು ಹೋಗೋದಕ್ಕೆ ಬಿಡ್ತಿಲ್ಲ ಅಂತ ಬೈಕೊತ್ತಿದ್ದ ನಾವು ಇವಾಗ ಹೇಳ್ತೀವಿ ನಮ್ ಸರ್ ಹೇಳ್ತಾಇದ್ರು ಓದ್ರೋ ಓದ್ರೋ ಅಂತ ಅವರ ಮಾತು ಕೇಳಿದ್ರೆ ನನ್ ಇವಾಗ ಎಲ್ಲೋ ಇರುತ್ತಾಯಿದ್ದೆ ಅಂತ.
ಪುಟ್ಟ ಅಂಗಡಿಗೆ ಹೋಗಿ ಸ್ವಲ್ಪ ಸಾಮಾನು ತೊಗೊಂಡು ಬಾ ಮಿಕ್ಕಿರೊ ಒಂದು ರೂಪಾಯಿಯನ್ನು ನೀನೇ ಇಟ್ಕೊà, ಅಂದಾಗ ಆ ಒಂದು ರೂಪಾಯಿ ಅದೆಷ್ಟು ಖುಷಿ ಕೊಡ್ತಾಯಿತ್ತು. ಆದ್ರೆ ಈಗ ಹಗಲು ರಾತ್ರಿ ದುಡಿದು ತಿಂಗಳಿಗೆ ಸಾವಿರಾರು ರೂಪಾಯಿ ಎಣಿಸುತ್ತೇವೆ. ಅದು ಯಾಕೆ ಈ ಸಾವಿರಾರು ರೂಪಾಯಿ ಆ ಒಂದು ರೂಪಾಯಿ ನೀಡುತ್ತಿದ್ದ ನೆಮ್ಮದಿಯನ್ನು ನೀಡುತ್ತಾ ಇಲ್ಲ? ಅನ್ನೋ ನನ್ನ ಪ್ರಶ್ನೆಗೆ ಉತ್ತರನೇ ಸಿಗುತ್ತಾಯಿಲ್ಲ. ಜೀವನ ಅದೆಷ್ಟು ಬದಲಾಗಿಬಿಟ್ಟಿದೆ ಅಲ್ವಾ.
-ಲಕ್ಷ್ಮೀ ಶಿವಣ್ಣ
ರಾಯಚೂರು
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.