![Mangaluru: ರಾಹುಲ್ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್](https://www.udayavani.com/wp-content/uploads/2024/07/padmaraj-415x291.jpg)
Cancer ಚಿಕಿತ್ಸೆಗೆ ಸ್ವದೇಶಿ ಸಿಎಆರ್ ಟಿ ಸೆಲ್ ಥೆರಪಿ: ಏನಿದು?
ರಾಷ್ಟ್ರಪತಿಯಿಂದ ನೆಕ್ಸ್ಸಿಎಆರ್19ಗೆ ಚಾಲನೆ
Team Udayavani, Apr 5, 2024, 1:38 AM IST
![1q2ewqeqwe](https://www.udayavani.com/wp-content/uploads/2024/04/1q2ewqeqwe-620x392.jpg)
ಮುಂಬಯಿ: ಕ್ಯಾನ್ಸರ್ ವಿರುದ್ಧ ಕ್ರಾಂತಿಕಾರಕ ಎಂದು ಬಣ್ಣಿಸಲಾಗಿರುವ, ಸ್ವದೇಶಿಯಾಗಿ ಅಭಿವೃದ್ಧಿಪಡಿಸಲಾದ “ನೆಕ್ಸ್ಸಿಎಆರ್19′ ಎಂಬ “ಸಿಎಆರ್ ಟಿ-ಸೆಲ್ ಥೆರಪಿ’ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗುರುವಾರ ಚಾಲನೆ ನೀಡಿದರು. ಇದು ಅತ್ಯಂತ ಅಗ್ಗದ ಥೆರಪಿಯಾಗಲಿದೆ.
ಮಾರಣಾಂತಿಕ ಕ್ಯಾನ್ಸರ್ ವಿರುದ್ಧ ಹೋರಾಟದಲ್ಲಿ ಈ ಥೆರಪಿ ಮನುಕುಲದ ಹೊಸ ಭರವಸೆದಾಯಕ ಚಿಕಿತ್ಸೆಯಾಗಲಿದೆ ಎಂದು ಹೇಳಲಾ ಗುತ್ತಿದೆ. ಬಾಂಬೆ ಐಐಟಿಯಲ್ಲಿ ನಡೆದ ಸಮಾರಂಭದಲ್ಲಿ ಥೆರಪಿಗೆ ಚಾಲನೆ ನೀಡಿ ಮಾತನಾಡಿದ ದ್ರೌಪದಿ ಮುರ್ಮು ಅವರು, “”ಈ ಥೆರಪಿಯು ಮೇಕ್ ಇನ್ ಇಂಡಿಯಾ ಉಪಕ್ರಮಕ್ಕೆ ಉದಾಹರಣೆಯಾಗಿದೆ” ಎಂದರು. ಬಾಂಬೆ ಐಐಟಿ ಮತ್ತು ಟಾಟಾ ಮೆಮೋರಿಯಲ್ ಸೆಂಟರ್ ಜತೆಯಾಗಿ ಈ ಥೆರಪಿಯನ್ನು ಅಭಿವೃದ್ಧಿಪಡಿಸಿವೆ.
ಇದು ಮಿತವ್ಯಯದ ಥೆರಪಿ!: ಸ್ವದೇಶಿ ಯಾಗಿ ಅಭಿವೃದ್ಧಿ ಪಡಿಸ ಲಾಗಿರುವ ಈ ಥೆರಪಿ ಅಗ್ಗದಲ್ಲಿ ದೊರೆಯಲಿದೆ.
ಏನಿದು ಸಿಎಆರ್ ಟಿ-ಸೆಲ್ ಥೆರಪಿ?
ಇದೊಂದು ಜೀನ್ ಆಧಾರಿತ ಥೆರಪಿ ಯಾಗಿದ್ದು, ವಿವಿಧ ನಮೂ ನೆಯ ಕ್ಯಾನ್ಸರ್ಗಳನ್ನು ಗುಣ ಮುಖ ಮಾಡುವ ಸಾಮರ್ಥ್ಯ ಹೊಂದಿದೆ.
ಟಾಪ್ ನ್ಯೂಸ್
![Mangaluru: ರಾಹುಲ್ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್](https://www.udayavani.com/wp-content/uploads/2024/07/padmaraj-415x291.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Election: ಅಯೋಧ್ಯೇಲಿ ಸ್ಪರ್ಧಿಸಿದ್ರೆ ಮೋದಿ ಸೋಲು ಎಂದಿತ್ತು ಸಮೀಕ್ಷೆ: ರಾಗಾ](https://www.udayavani.com/wp-content/uploads/2024/07/raga-2-150x89.jpg)
Election: ಅಯೋಧ್ಯೇಲಿ ಸ್ಪರ್ಧಿಸಿದ್ರೆ ಮೋದಿ ಸೋಲು ಎಂದಿತ್ತು ಸಮೀಕ್ಷೆ: ರಾಗಾ
![Satyendar Jain: 7 ಕೋಟಿ ರೂ. ಲಂಚ ಆರೋಪ: ಆಪ್ ನಾಯಕ ಸತ್ಯೇಂದ್ರ ಜೈನ್ ವಿರುದ್ಧ ತನಿಖೆ](https://www.udayavani.com/wp-content/uploads/2024/07/satyendra-jaon-150x103.jpg)
Satyendar Jain: 7 ಕೋಟಿ ರೂ. ಲಂಚ ಆರೋಪ: ಆಪ್ ನಾಯಕ ಸತ್ಯೇಂದ್ರ ಜೈನ್ ವಿರುದ್ಧ ತನಿಖೆ
![Hathras Stampede: ಭೋಲೆ ಬಾಬಾ ವಿರುದ್ಧ ಮೊದಲ ಕೇಸು ದಾಖಲು…](https://www.udayavani.com/wp-content/uploads/2024/07/baba-150x84.jpg)
Hathras Stampede: ಭೋಲೆ ಬಾಬಾ ವಿರುದ್ಧ ಮೊದಲ ಕೇಸು ದಾಖಲು…
![Kuno National Park: ಕುನೋದಲ್ಲಿ ಮಳೆ ವೇಳೆ ಚೀತಾ ಮರಿಗಳ ಆಟದ ವಿಡಿಯೋ ವೈರಲ್](https://www.udayavani.com/wp-content/uploads/2024/07/cheeta-150x87.jpg)
Kuno National Park: ಕುನೋದಲ್ಲಿ ಮಳೆ ವೇಳೆ ಚೀತಾ ಮರಿಗಳ ಆಟದ ವಿಡಿಯೋ ವೈರಲ್
![army](https://www.udayavani.com/wp-content/uploads/2024/07/army-3-150x88.jpg)
Kulgam; ಭೀಕರ ಗುಂಡಿನ ಕಾಳಗದಲ್ಲಿ ನಾಲ್ವರು ಉಗ್ರರ ಹತ್ಯೆ: ಯೋಧ ಹುತಾತ್ಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.