![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Apr 18, 2024, 10:03 AM IST
ತೆಕ್ಕಟ್ಟೆ: ಇಲ್ಲಿನ ಶ್ರೀರಾಮ ಭಜನಾ ತಂಡದ ಭಜನೋತ್ಸವ 2019, 4ನೇ ವರ್ಷದ ಕುಣಿತ ಭಜನೆ ಸ್ಪರ್ಧೆ ಹಾಗೂ 48ನೇ ವರ್ಷದ ಶ್ರೀ ರಾಮನವಮಿಯ ಮಂಗಲೋತ್ಸವ ಪ್ರಯುಕ್ತ ರಾವಣ ದಹನ ಹಾಗೂ ಓಕುಳಿ ಉತ್ಸವವು ಎ.18 ರಂದು ಸಂಪ್ರದಾಯದಂತೆ ನಡೆಯಿತು.
ಮಹಾರಾಜ ದಶರಥ ಸುತ ಶ್ರೀ ರಾಮ ಹುಟ್ಟಿದ ದಿನದಂದು ಆಚರಿಸುವ ಶ್ರೀ ರಾಮನವಮಿಯನ್ನು ಕಳೆದ 48 ವರ್ಷಗಳಿಂದಲೂ ತೆಕ್ಕಟ್ಟೆ ಶೇಷ ದೇವಾಡಿಗ ಅವರ ಮಾರ್ಗದರ್ಶನದಲ್ಲಿ ಆಚರಿಸಿಕೊಂಡು ಬಂದಿರುವ ಶ್ರೀರಾಮ ಭಜನಾ ತಂಡ ಪ್ರತಿ ವರ್ಷ ರಾಮ ನಾಮ ಸಂಕೀರ್ತನೆಯ ಮೂಲಕ ನಗರ ಭಜನೆ ಹಾಗೂ ರಾಮನವಮಿಯ ಪ್ರಯುಕ್ತ ಅಹೋರಾತ್ರಿ ಭಜನಾ ಕಾರ್ಯಕ್ರಮವನ್ನು ಆಚರಿಸಿಕೊಂಡು ಬಂದಿದ್ದು ತಾಲೂಕಿನಲ್ಲಿ ಒಂದು ಉತ್ತಮ ಭಜನಾ ಸಂಘವಾಗಿ ರೂಪುಗೊಂಡಿದೆ.
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.