Shobha, Bharathi Shetty ಹೊರತು ಬಿಎಸ್ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ
Team Udayavani, Apr 19, 2024, 11:12 PM IST
ಶಿವಮೊಗ್ಗ: ನನಗೆ ಅನ್ಯಾಯ ಮಾಡಿಲ್ಲ ಎಂದು ಹೇಳುವ ಧೈರ್ಯ ಯಡಿಯೂರಪ್ಪರಿಗೆ ಇಲ್ಲ. ಹೀಗಾಗಿ ಅವರು ಗುರುವಾರ ಮಾಧ್ಯಮದೊಂದಿಗೂ ಮಾತನಾಡಿಲ್ಲ. ಅವರು ತಮ್ಮ ಇಬ್ಬರು ಮಕ್ಕಳು, ಶೋಭಾ ಕರಂದ್ಲಾಜೆ ಹಾಗೂ ಭಾರತಿ ಶೆಟ್ಟಿ ಹೊರತಾಗಿ ಬೇರೆಯವರನ್ನು ಬೆಳೆಸುತ್ತಿಲ್ಲ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.
ಬಿಜೆಪಿಯಲ್ಲಿ ಅನೇಕ ಹೆಣ್ಮಕ್ಕಳು ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಆದರೆ ಅವರಿಗೆ ಅವಕಾಶ ನೀಡಲಾಗು ತ್ತಿಲ್ಲ. ಆದ್ದರಿಂದ ಇಂಥವರ ಶಾಪ ಯಡಿಯೂರಪ್ಪರಿಗೆ ತಟ್ಟದೆ ಬಿಡುವು ದಿಲ್ಲ. ಹೆಣ್ಮಕ್ಕಳ ಶಾಪದಿಂದಲೇ ರಾಘವೇಂದ್ರ ಸೋಲುತ್ತಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.