Movie Review: ಆಡು ಜೀವಿದಂ


Team Udayavani, Apr 25, 2024, 3:33 PM IST

16-adu-jeevitham

ಜೀವನದಲ್ಲಿ ನಾವು ಎಷ್ಟೋ ಸಲ ಅನ್ಕೊಂಡು ಇರ್ತೀವಿ ನನಗೆ ಮಾತ್ರ ಯಾವಾಗಲೂ ಕಷ್ಟ ಅಂತ ಆದ್ರೆ ಈ ಚಲನಚಿತ್ರ ನೋಡಿದ್ರೆ ಒಮ್ಮೆ ಯಾರಿಗಾದರೂ ಅನ್ಸುತ್ತೆ ನಮ್ಮದೆಲ್ಲ ಎಂತ ಕಷ್ಟ ಅಂತ. ಎರಡು ವರ್ಷ ಬೇರೊಬ್ಬ ಮನುಷ್ಯನನ್ನು ನೋಡದೆ ಬರೀ ಆಡುಗಳ ಜತೆ ಸಮಯ, ದಿನ ಏನೂ ತಿಳಿಯದೆ ಹಗಲು ರಾತ್ರಿ ಮಾತ್ರ ಗೊತ್ತಿದ್ದು ಮರಳುಗಾಡಿನ ಮರುಭೂಮಿಯ ಮಧ್ಯೆ ಇರಿ ಅಂದ್ರೆ ನಿಮ್ಮಿಂದ ಸಾಧ್ಯನ?

ಆಡು ಜೀವಿದಂ ಅಥವಾ ದ ಗೋಟ್‌ ಲೈಫ್, ಮಾ.28ರಂದು ಭಾರತದಾದ್ಯಂತ ಒಂದು ಮನ ಕರಗಿಸುವ ಚಿತ್ರ ಮಲಯಾಳಂನಲ್ಲಿ ಬಿಡುಗಡೆಯಾಗಿದೆ.

ಹಾಗಾದ್ರೆ ಏನದು ಈ ಚಿತ್ರದ ಕಥೆ? ಒಂದಲ್ಲ ಎರಡಲ್ಲ ಸತತ 16 ವರ್ಷಗಳಿಂದ ಒಂದು ಚಲನಚಿತ್ರದ ಸ್ಟೋರಿ ರೆಡಿಯಾಗಿ ಅದು ಬಿಡುಗಡೆ ಆಗುತ್ತೆ ಅಂದ್ರೆ ಅದು ನಿಜಕ್ಕೂ ಊಹಿಸಲಾಗದ ಸಂಗತಿ.

ಮೊದಲಿಗೆ ಈ ಚಿತ್ರದ ಬಗ್ಗೆ ಹೇಳಬೇಕಾದರೆ ಇದೊಂದು ನಿಜ ಘಟನೆ. ಮೋಸದಿಂದ ಮರಳು ಭೂಮಿಗೆ ಹೋದಂತಹ ಮೊಹಮ್ಮದ್‌ ನಜೀಬ್‌ ನ ಕಥೆಯೇ ಆಡು ಜೀವಿದಂ.

ಇನ್ನು ಬ್ಲೆಸ್ಸಿಯಾ ಡೈರೆಕ್ಷನ್‌ ಬಗ್ಗೆ ಎರಡು ಮಾತಿಲ್ಲ, ವಿ ಎಫ್ ಎಕÕ… ಆಗ್ಲಿ ಮೇಕಪ್‌, ಕಾಸ್ಟ್ಯೂಮ್, ಎ.ಆರ್‌. ರೆಹಮನ್‌ ಮ್ಯೂಸಿಕ್‌, ಬಗ್ಗೆ ನಿಜಕ್ಕೂ ಹೇಳಲೇ ಬೇಕು. ಒಂದೊಂದು ಘಟನೆಯು ನೋಡುಗರಿಗೆ ರೋಮಾಂಚನ ನೀಡುತ್ತದೆ.

ಒಬ್ಬ ವ್ಯಕ್ತಿ ಕಳೆದು ಹೋದಂತಹ ಘಟನೆ ಇದು. ಇದೇ ರೀತಿ ಅನೇಕ ವ್ಯಕ್ತಿಗಳು ಬೇರೆ ಬೇರೆ ರಾಜ್ಯ ದೇಶದಲ್ಲಿ ಅನೇಕ ರೀತಿಯಲ್ಲಿ ಕಷ್ಟಪಟ್ಟಿರುತ್ತಾರೆ. ನಿಜಕ್ಕೂ ಪ್ರತಿಯೊಬ್ಬರು ನೋಡಲೇಬೇಕಾದಂತಹ ಒಂದು ಸಿನೆಮಾದ ಇದು.

ಜೀವನದ ಕಷ್ಟ ನೀಗಲೂ ತನ್ನ ಸ್ವಂತ ಜಾಗ ಮಾರಿ ಹೊರದೇಶಕ್ಕೆ ಹೋದ ವ್ಯಕ್ತಿಯ ಕಥೆ ಎಲ್ಲಿಯವರೆಗೆ ಹೋಯಿತು ಎಂದು ನಾವು ಈ ಚಲನಚಿತ್ರದಲ್ಲಿ ನೋಡಬಹುದು.ಜನರಿಗೆ ಇಂದು ಇವರ ಕಥೆ ತಿಳಿಯಿತು,ಇನ್ನೂ ಅದೆಷ್ಟೋ ಕಥೆ ಹಾಗೆಯೇ ಉಳಿದಿದೆ.

-ಸ್ನೇಹ ವರ್ಗೀಸ್‌‌

ಎಂಜಿಎಂ ಕಾಲೇಜು, ಉಡುಪಿ.

ಟಾಪ್ ನ್ಯೂಸ್

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

4-bng-crime

Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!

INDvsNZ: Dhruv Jurel wicket-keeping instead of Pant; What’s up with Rishabh Pant?

INDvsNZ: ಪಂತ್‌ ಬದಲು ಧ್ರುವ್ ಜುರೆಲ್‌ ವಿಕೆಟ್‌ ಕೀಪಿಂಗ್;‌ ರಿಷಭ್‌ ಪಂತ್‌ ಗೆ ಏನಾಗಿದೆ?

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Mudhol: ಬೆಳ್ಳಂಬೆಳಗ್ಗೆ ಅಬ್ಬರಿಸಿದ ಮಳೆರಾಯ… ಜನಜೀವನ ಅಸ್ತವ್ಯಸ್ತ

Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-uv-fusion

Life: ಬಯಸಿದಂತೆಲ್ಲಾ ಇರುವುದಿಲ್ಲ ಬದುಕು

7-uv-fusion

UV Fusion: ಋಣವನ್ನು ಎಂದಿಗೂ ಮರೆಯದಿರೋಣ

6-uv-fusion

UV Fusion: ಸಹವಾಸ ದೋಷ

5-uv-fusion

UV Fusion: ಬೆಳವಣಿಗೆ ಯಾವುದು?

4-uv-fusion

Women: ಹೆಣ್ಣು ಹೊರೆಯಲ್ಲ ಶಕ್ತಿ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

5-ptr

Puttur: ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಅಪಘಾತದಲ್ಲಿ ಮೃತ್ಯು

simha roopini kannada movie

Simha Roopini: ಭಕ್ತಿ ಭಾವದ ʼಸಿಂಹ ರೂಪಿಣಿʼ: ಕಿನ್ನಾಳ್‌ ರಾಜ್‌ ನಿರ್ದೇಶನ

4-bng-crime

Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!

INDvsNZ: Dhruv Jurel wicket-keeping instead of Pant; What’s up with Rishabh Pant?

INDvsNZ: ಪಂತ್‌ ಬದಲು ಧ್ರುವ್ ಜುರೆಲ್‌ ವಿಕೆಟ್‌ ಕೀಪಿಂಗ್;‌ ರಿಷಭ್‌ ಪಂತ್‌ ಗೆ ಏನಾಗಿದೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.