![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, May 2, 2024, 12:06 AM IST
ಮಂಗಳೂರು/ಉಡುಪಿ: ಬೇಸಗೆಯ ಕಾವು ಏರುತ್ತಿದ್ದಂತೆ ಮೊಟ್ಟೆಯ ದರ ಇಳಿಮುಖವಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ 6.50ರ ಆಸುಪಾಸಿನಲ್ಲಿದ್ದ ದರ ಪ್ರಸ್ತುತ ಮಂಗಳೂರು, ಉಡುಪಿಯಲ್ಲಿ 5.50ರ ಆಸುಪಾಸಿಗೆ ಇಳಿದಿದೆ. ದಾಸ್ತಾನು ಹೆಚ್ಚಿರುವ ಅಂಗಡಿಗಳವರು 10 ಮೊಟ್ಟೆಗಳನ್ನು 52 ರೂ.ಗಳಿಗೆ ನೀಡುತ್ತಿದ್ದಾರೆ.
ರಖಂ ದರ 4.80-4.90 ರೂ.ಗೆ ತಲಪಿದೆ. ಕೆಲವು ದಿನಗಳ ಹಿಂದೆ ದರ 5.20 ರೂ. ತಲುಪಿದ್ದರೂ ಮತ್ತೆ ಈಗ ಇಳಿದಿದೆ.
ತಾಪಮಾನ ಏರಿಕೆಯಿಂದ ಮೊಟ್ಟೆ ಹಾಳಾಗುವ ಕಾರಣ ಹೆಚ್ಚು ದಿನ ದಾಸ್ತಾನು ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ ದರ ಇಳಿಕೆಯಾಗಿದೆ. ಅಂಗನವಾಡಿಗೆ ಈಗ ರಜೆಯಾಗಿ ರುವುದರಿಂದ ಅಲ್ಲಿಗೆ ಕೂಡ ಮೊಟ್ಟೆ ಹೋಗುತ್ತಿಲ್ಲ. ಮೊಟ್ಟೆ ಉಷ್ಣಕಾರಕ ಎನ್ನುವ ಭಾವನೆ ಇರುವುದರಿಂದ ಬೇಸಗೆಯಲ್ಲಿ ಅದನ್ನು ತಿನ್ನುವವರ ಸಂಖ್ಯೆಯೂ ಕಡಿಮೆಯಾಗಿದೆ. ಆಮ್ಲೆಟ್ಗೆ ಕೂಡ ಬೇಡಿಕೆ ಇಳಿಕೆಯಾಗಿದೆ. ಒಂದು ಬಾರಿ ಸರಿಯಾಗಿ ಮಳೆ ಬಂದು ತಾಪಮಾನ ಇಳಿಕೆಯಾದರೆ ಮೊಟ್ಟೆಗೆ ಮತ್ತೆ ಬೇಡಿಕೆ ಕುದುರಲಿದೆ ಎಂಬುದು ವ್ಯಾಪಾರಸ್ಥರ ಅಭಿಪ್ರಾಯ.
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
Kasaragod: ಹಲ್ಲೆ ಪ್ರಕರಣ; ಕೇಸು ದಾಖಲು
You seem to have an Ad Blocker on.
To continue reading, please turn it off or whitelist Udayavani.