![Mohua Moitra](https://www.udayavani.com/wp-content/uploads/2024/07/Mohua-Moitra-415x247.jpg)
4N6 Movie Review: ಕೊಲೆಯ ಜಾಡು ಹಿಡಿದು…
Team Udayavani, May 11, 2024, 6:22 PM IST
![4N6 Movie Review: ಕೊಲೆಯ ಜಾಡು ಹಿಡಿದು…](https://www.udayavani.com/wp-content/uploads/2024/05/15-8-620x372.jpg)
ನಿಗೂಢವಾಗಿ ನಡೆಯುವ ಕೊಲೆಗಳು, ಅದರ ಜಾಡು ಹಿಡಿದು ಹೊರಡುವ ಪೊಲೀಸ್, ಪೋರೆನ್ಸಿಕ್ ಡಿಟೆಕ್ಟಿವ್, ಈ ನಡುವೆಯೇ ತೆರೆದುಕೊಳ್ಳುವ ಹೊಸ ಆಯಾಮ.. ಮತ್ತೆ ಕುತೂಹಲ.. ಇದು ಈ ವಾರ ತೆರೆಗೆ ಬಂದಿರುವ “4ಎನ್6′ ಸಿನಿಮಾದ ಒನ್ಲೈನ್.
ಹೆಸರಿಗೆ ತಕ್ಕಂತೆ ಇದು ಮರ್ಡರ್ ಮಿಸ್ಟರಿ ಸಿನಿಮಾ. ಒಂದರ ಹಿಂದೊಂದರಂತೆ ನಡೆಯುವ ಕೊಲೆಗಳು, ಆ ಕೊಲೆಯ ತನಿಖೆಯ ಹಾದಿ ತಪ್ಪಿಸಲು ಪ್ರಯತ್ನಿಸುವ ಮಂದಿ, ಆದರೆ, ತನ್ನ ಚಾಣಾಕ್ಷತನದಿಂದ ರಹಸ್ಯ ಬಯಲಿಗೆಳೆಯಲು ಮುಂದಾಗುವ ಅಧಿಕಾರಿ.. ಇಂತಹ ಅಂಶದೊಂದಿಗೆ ಸಾಗುವ ಸಿನಿಮಾ ಒಂದು ಪ್ರಯತ್ನವಾಗಿ ಇಷ್ಟವಾಗುತ್ತದೆ. ಚಿತ್ರದಲ್ಲಿ ಅಲ್ಲಲ್ಲಿ ಟ್ವಿಸ್ಟ್-ಟರ್ನ್ಗಳು, ಮಗ್ಗುಲು ಬದಲಿಸುವ ಕಥೆ ಸಿನಿಮಾವನ್ನು ಸದಾ ಜೀವಂತವಾಗಿಟ್ಟಿದೆ.
ಚಿತ್ರದಲ್ಲಿ ರಚನಾ ಇಂದರ್ ಡಿಟೆಕ್ಟಿವ್ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸಿದ್ದಾರೆ.ಭವಾನಿ ಪ್ರಕಾಶ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ಮಾತು ಕಮ್ಮಿ, ಕೆಲಸ ಜಾಸ್ತಿ ಎಂಬ ಪಾತ್ರ. ಉಳಿದಂತೆ ನವೀನ್ ಕುಮಾರ್ ಹಾಗೂ ಇತರರು ನಟಿಸಿದ್ದಾರೆ.
ಟಾಪ್ ನ್ಯೂಸ್
![Mohua Moitra](https://www.udayavani.com/wp-content/uploads/2024/07/Mohua-Moitra-415x247.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Mohua Moitra](https://www.udayavani.com/wp-content/uploads/2024/07/Mohua-Moitra-150x89.jpg)
NCW ಮುಖ್ಯಸ್ಥೆ ವಿರುದ್ಧ ಅವಹೇಳನಕಾರಿ ಪದ: ಮಹುವಾ ಮೊಯಿತ್ರಾ ವಿರುದ್ಧ ಎಫ್ಐಆರ್
![National Highway ವಾಹನಗಳ ವೇಗ ನಿಯಂತ್ರಣಕ್ಕೆ ಲೇಸರ್ ಟ್ರ್ಯಾಕ್ ಅಳವಡಿಕೆ](https://www.udayavani.com/wp-content/uploads/2024/07/NH-150x90.jpg)
National Highway ವಾಹನಗಳ ವೇಗ ನಿಯಂತ್ರಣಕ್ಕೆ ಲೇಸರ್ ಟ್ರ್ಯಾಕ್ ಅಳವಡಿಕೆ
![Leopard Attack; ದಾಳಿ ಮಾಡಿದ್ದ ಚಿರತೆಯನ್ನೇ ಕೊಂದ ಗ್ರಾಮಸ್ಥರು](https://www.udayavani.com/wp-content/uploads/2024/07/le-150x90.jpg)
Leopard Attack; ದಾಳಿ ಮಾಡಿದ್ದ ಚಿರತೆಯನ್ನೇ ಕೊಂದ ಗ್ರಾಮಸ್ಥರು
![1-crick](https://www.udayavani.com/wp-content/uploads/2024/07/1-crick-150x84.jpg)
Zimbabwe ವಿರುದ್ಧ ಹಳಿಗೆ ಮರಳಿದ ಯುವ ಭಾರತ: ಅಭಿಷೇಕ್ ಅಮೋಘ ಶತಕ
![6](https://www.udayavani.com/wp-content/uploads/2024/07/6-7-150x90.jpg)
Nag Ashwin: ‘ಕಲ್ಕಿ’ ಡೈರೆಕ್ಟರ್ ನಾಗ್ ಅಶ್ವಿನ್ಗೆ ಕೃಷ್ಣನೂರು ಉಡುಪಿಯ ನಂಟು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.