![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, May 15, 2024, 9:29 PM IST
ಕೋಟ: ಚಿಟ್ ಫಂಡ್ ಹೆಸರಲ್ಲಿ ಲಕ್ಷಾಂತರ ರೂ ಹಣ ವಂಚಿಸಿರುವುದಾಗಿ ಹಾರ್ದಳ್ಳಿ-ಮಂಡಳ್ಳಿ ನಿವಾಸಿ ರಂಜಿತ್ (38) ಅವರು ದೂರು ನೀಡಿದ್ದಾರೆ.
ಗುರುರಾಜ ಎಂಬಾತ ಹೊಂಬಾಡಿ ಮಂಡಾಡಿಯ ಹುಣ್ಸೆಮಕ್ಕಿಯಲ್ಲಿ ಕಟಿಲೇಶ್ವರಿ ಚಿಟ್ ಫಂಡ್ ಆರಂಭಿಸಿದ್ದು, ಪ್ರತಿ ತಿಂಗಳು 10ಸಾವಿರ ರೂ ಚಿಟ್ ಫಂಡ್ಗೆ ಫೋನ್ ಪೇ ಮೂಲಕ ಪಡೆಯುತ್ತಿದ್ದ ಆದರೆ ಕೊನೆಯಲ್ಲಿ ನೀಡಬೇಕಾದ 1,57,000 ರೂ. ಹಣವನ್ನು ನೀಡದೆ ವಂಚಿಸಿ ಮೋಸ ಮಾಡಿದ್ದಾನೆ. ಹಣವನ್ನು ಕೇಳಿದಾಗ ಅವಾಚ್ಯವಾಗಿ ಬೈದು ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಕೋಟ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.