ಕಾರಡ್ಕ ಅಗ್ರಿಕಲ್ಚರಿಸ್ಟ್ ಸೊಸೈಟಿ ವಂಚನೆ ಪ್ರಕರಣ: ಬಂಧಿತರಿಗೆ ರಿಮಾಂಡ್
Team Udayavani, May 18, 2024, 12:17 AM IST
ಮುಳ್ಳೇರಿಯ: ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫೆàರ್ ಕೋ-ಆಪರೇಟಿವ್ ಸೊಸೈಟಿಯಿಂದ 4.76 ಕೋಟಿ ರೂ. ವಂಚಿಸಿದ ಪ್ರಕರಣದ ಹಿಂದೆ ಕಣ್ಣೂರು ಕೇಂದ್ರೀಕರಿಸಿರುವ ಭಾರೀ ಶಕ್ತಿಗಳು ಅಡಗಿವೆಯೆಂದು ಸೂಚನೆ ಲಭಿಸಿದೆ.
ವಂಚನೆ ಬಹಿರಂಗಗೊಂಡ ತತ್ಕ್ಷಣದಿಂದ ತಲೆಮರೆಸಿಕೊಂಡಿರುವ ಸೊಸೈಟಿ ಕಾರ್ಯದರ್ಶಿ ಕೆ.ರತೀಶ್ ಮತ್ತು ಕಣ್ಣೂರು ನಿವಾಸಿಯಾದ ಸೂತ್ರಧಾರ ಜಬ್ಟಾರ್ ಶಿವಮೊಗ್ಗದಲ್ಲಿ ತಲೆಮರೆಸಿಕೊಂಡಿದ್ದಾರೆಂದು ಪೊಲೀಸರಿಗೆ ಮಾಹಿತಿ ಲಭಿಸಿದೆ. ಇವರ ಬಂಧನಕ್ಕೆ ಮೇಲ್ಪರಂಬ ಎಸ್.ಐ. ಹಾಗು ತಂಡ ಶಿವಮೊಗ್ಗಕ್ಕೆ ತೆರಳಿದೆ.
ಬಂಧಿತ ಆರೋಪಿಗಳಾದ ಪಳ್ಳಿಕೆರೆ ಪಂಚಾಯತ್ ಸದಸ್ಯನೂ, ಪ್ರಾದೇಶಿಕ ಮುಸ್ಲಿಂ ಲೀಗ್ ನೇತಾರನಾದ ಬೇಕಲ ಹದ್ದಾದ್ ನಗರದ ಕೆ.ಅಹಮ್ಮದ್ ಬಷೀರ್(60), ಈತನ ಚಾಲಕ ಅಂಬಲತ್ತರ ಪರಕ್ಕಳಾಯಿ ಏಳನೇ ಮೈಲಿನ ಎ.ಅಬ್ದುಲ್ ಗಫೂರ್(26) ಮತ್ತು ಕಾಂಞಂಗಾಡ್ನ ನೆಲ್ಲಿಕ್ಕಾಡ್ ನಿವಾಸಿಯೂ, ಜಿಮ್ನೆಶಿಯಂ ಸಂಸ್ಥೆಯ ಮಾಲಕ ಎ.ಅನಿಲ್ ಕುಮಾರ್(55) ನನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.