![Young Farmer; ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು; ಯುವ ರೈತನ ಸಾಧನೆ](https://www.udayavani.com/wp-content/uploads/2024/06/Young-Farmer-1-415x238.jpg)
Mangaluru: ಮೂಗುತಿ ರಿಪೇರಿಗೆ ಬಂದಾಕೆ ಚಿನ್ನ ಎಗರಿಸಿದಳು
Team Udayavani, May 28, 2024, 9:30 PM IST
![19-mng](https://www.udayavani.com/wp-content/uploads/2024/05/19-mng-620x372.jpg)
ಮಂಗಳೂರು: ಚಿನ್ನದಂಗಡಿಗೆ ಮೂಗುತಿ ರಿಪೇರಿಗೆಂದು ಬಂದ ಮಹಿಳೆ 3.54 ಲ.ರೂ. ಮೌಲ್ಯದ ಚಿನ್ನವನ್ನು ಕಳವು ಮಾಡಿರುವ ಘಟನೆ ಕುಲಶೇಖರದಲ್ಲಿ ನಡೆದಿದೆ.
ಮಹಿಳೆ ಮೇ 25ರಂದು ಮಧ್ಯಾಹ್ನ ಅಂಗಡಿಗೆ ಬಂದು ಬೆಂಡಾದ ತನ್ನ ಮೂಗುತಿಯನ್ನು ಸರಿ ಮಾಡಿಕೊಡುವಂತೆ ಹೇಳಿದ್ದರು. ಅಂಗಡಿಯ ಮಾಲಕರು ಒಳಗಿನ ಕೋಣೆಗೆ ಹೋಗಿ 10 ನಿಮಿಷದಲ್ಲಿ ಮೂಗುತಿಯನ್ನು ಸರಿ ಮಾಡಿ ತಂದುಕೊಟ್ಟರು. ಆಕೆಯಿಂದ ರಿಪೇರಿಯ ಹಣ ಪಡೆದಿರಲಿಲ್ಲ. ಆಕೆ ಅಲ್ಲಿಂದ ಹೋದ ಬಳಿಕ ಮಾಲಕರು ಈ ಹಿಂದೆ ತಯಾರಿಸಿದ ಗ್ರಾಹಕರ ಚಿನ್ನ ಮತ್ತು ಮಾರಾಟ ಮಾಡಲು ಶೋಕೇಸ್ನ ಒಳಗೆ ಬಾಕ್ಸ್ನಲ್ಲಿ ಇಟ್ಟಿದ್ದ ಚಿನ್ನವನ್ನು ಪರಿಶೀಲಿಸಿದಾಗ ಅಲ್ಲಿರಲಿಲ್ಲ.
ಬಾಕ್ಸ್ ನೋಡಿದಾಗ 1 ಚಿನ್ನದ ರೋಪ್ ಸರ, ವಿವಿಧ ಡಿಸೈನ್ನ 5 ಉಂಗುರಗಳು, ಬೆಂಡೋಲೆ, ಚಿನ್ನದ ಪದಕ, ಮೂಗುತಿಗಳು ಸೇರಿದಂತೆ ಸುಮಾರು 3.54 ಲ.ರೂ ಮೌಲ್ಯದ ಒಟ್ಟು ಸುಮಾರು 59 ಗ್ರಾಂ ಚಿನ್ನ ಕಳವಾಗಿತ್ತು ಎಂದು ಕದ್ರಿ ಠಾಣೆಗೆ ದೂರು ನೀಡಲಾಗಿದೆ.
ಟಾಪ್ ನ್ಯೂಸ್
![Young Farmer; ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು; ಯುವ ರೈತನ ಸಾಧನೆ](https://www.udayavani.com/wp-content/uploads/2024/06/Young-Farmer-1-415x238.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Young Farmer; ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು; ಯುವ ರೈತನ ಸಾಧನೆ](https://www.udayavani.com/wp-content/uploads/2024/06/Young-Farmer-1-150x86.jpg)
Young Farmer; ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು; ಯುವ ರೈತನ ಸಾಧನೆ
![1-eqwwewq](https://www.udayavani.com/wp-content/uploads/2024/06/1-eqwwewq-150x101.jpg)
Maharashtra ಮೊದಲ ಮಹಿಳಾ ಮುಖ್ಯ ಕಾರ್ಯದರ್ಶಿಯಾಗಿ ಸುಜಾತಾ ಸೌನಿಕ್
![Agriculture ಹಿರೇಕಾಯಿ ಬೆಳೆಯಿಂದ ಉತ್ತಮ ಆದಾಯ; ಕೃಷಿಕ ಧನಪಾಲ ಯಲ್ಲಟ್ಟಿ ಸಾಧನೆ](https://www.udayavani.com/wp-content/uploads/2024/06/ag-1-150x93.jpg)
Agriculture ಹೀರೆಕಾಯಿ ಬೆಳೆಯಿಂದ ಉತ್ತಮ ಆದಾಯ; ಕೃಷಿಕ ಧನಪಾಲ ಯಲ್ಲಟ್ಟಿ ಸಾಧನೆ
![1-sadasd](https://www.udayavani.com/wp-content/uploads/2024/06/1-sadasd-3-150x97.jpg)
Harangi ಹಿನ್ನೀರಿನಲ್ಲಿ ಈಜಲು ತೆರಳಿದ್ದ ಪ್ರವಾಸಿಗ ನೀರು ಪಾಲು
![1-qwewq-wq-ew](https://www.udayavani.com/wp-content/uploads/2024/06/1-qwewq-wq-ew-150x79.jpg)
T20 World Cup ಚಾಂಪಿಯನ್ಸ್ ಗೆ ಭರ್ಜರಿ ಬಹುಮಾನ ಘೋಷಿಸಿದ ಬಿಸಿಸಿಐ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.