![Mann Ki Baat ಕಬ್ಬನ್ ಪಾರ್ಕ್ನಲ್ಲಿ ಸಂಸ್ಕೃತ ಕಲರವ: ಮೋದಿ ಮೆಚ್ಚುಗೆ](https://www.udayavani.com/wp-content/uploads/2024/07/mann-415x271.jpg)
Fraud Case ಬ್ರಹ್ಮಾವರ; ಸೈಬರ್ ಕ್ರೈಂ ಹೆಸರಿನಲ್ಲಿ ವಂಚನೆ
Team Udayavani, Jun 1, 2024, 11:49 PM IST
![Fraud Case ಬ್ರಹ್ಮಾವರ; ಸೈಬರ್ ಕ್ರೈಂ ಹೆಸರಿನಲ್ಲಿ ವಂಚನೆ](https://www.udayavani.com/wp-content/uploads/2024/06/fraud-2-620x413.jpg)
ಬ್ರಹ್ಮಾವರ: ಸೈಬರ್ ಅಪರಾಧ ಆರೋಪದಲ್ಲಿ ವಂಚಿಸಿ ರುವುದಾಗಿ ಎಂದು ಇಲ್ಲಿನ ವಿದ್ಯಾ ಬ್ರಹ್ಮಾವರ ಠಾಣೆಗೆ ದೂರು ನೀಡಿದ್ದಾರೆ.
ಮುಂಬಯಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಎಂದು ಹೇಳಿಕೊಂಡ ವಿನಾಯಕ ಬಾಬರ್ ಎನ್ನುವ ವ್ಯಕ್ತಿ ಕರೆ ಮಾಡಿ ಅಕ್ರಮ ಜಾಹೀರಾತು ಮತ್ತು ಕಿರುಕುಳ ಸಂದೇಶಗಳಿಗೆ ಸಂಬಂಧಿಸಿದಂತೆ 17 ದೂರುಗಳನ್ನು ದಾಖಲಿಸಲಾಗಿದೆ ಎಂದು ಬೆದರಿಸಿ ಆನ್ಲೈನ್ ಮೂಲಕ 11,04,263 ರೂ.ಗಳನ್ನು ವರ್ಗಾವಣೆ ಮಾಡಿ ಕೊಂಡು ವಂಚಿಸಿರುವುದಾಗಿ ದೂರಿ ನಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
![Mann Ki Baat ಕಬ್ಬನ್ ಪಾರ್ಕ್ನಲ್ಲಿ ಸಂಸ್ಕೃತ ಕಲರವ: ಮೋದಿ ಮೆಚ್ಚುಗೆ](https://www.udayavani.com/wp-content/uploads/2024/07/mann-415x271.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.