First country ಚಂದ್ರನಿಂದ ಮಣ್ಣು ತರಲು ಚೀನ ಸಾಹಸ

ಚಂದ್ರನ ಕತ್ತಲ ಭಾಗದಲ್ಲಿ 2ನೇ ಬಾರಿ ಇಳಿದ ದಾಖಲೆ ಇಂಥ ಸಾಹಸ ಮಾಡಿದ ಮೊದಲ ದೇಶ

Team Udayavani, Jun 3, 2024, 6:40 AM IST

Chandra

ಬೀಜಿಂಗ್‌: ಭೂಮಿಗೆ ಗೋಚರವಾಗದ ಚಂದ್ರನ ಕತ್ತಲಿನ ಭಾಗದಲ್ಲಿ ಚೀನವು ತನ್ನ ನೌಕೆಯನ್ನು ರವಿವಾರ ಯಶಸ್ವಿಯಾಗಿ ಇಳಿಸಿದೆ. ಈ ಮೂಲಕ 2ನೇ ಬಾರಿ ಈ ಸಾಧನೆ ಮಾಡಿದ ಜಗತ್ತಿನ ಮೊದಲ ದೇಶ ಎನಿಸಿಕೊಂಡಿದೆ. ಇದೇ ಮೊದಲ ಬಾರಿಗೆ ಚಂದ್ರನ ಈ ಭಾಗದಿಂದ ಮಣ್ಣಿನ ಮಾದರಿ ಯನ್ನು ಭೂಮಿಗೆ ತರಲು ಈ ಸಾಹಸ ಕೈಗೊಳ್ಳಲಾಗಿದೆ.

ಚಂದ್ರನ ಮಣ್ಣನ್ನು ಚೀನ 2020ರಲ್ಲಿ ಮೊದಲ ಬಾರಿ ಭೂಮಿಗೆ ತಂದಿತ್ತು. ಈಗ 2ನೇ ಬಾರಿ ಈ ಸಾಹಸಕ್ಕೆ ಕೈ ಹಾಕಿದೆ. ನೌಕೆ ಚಂದ್ರನ ಮೇಲ್ಮೆ„ ಮಾದರಿಗಳನ್ನು ಸಂಗ್ರಹಿಸಿ ಮರಳಲಿದೆ. ಇದರಲ್ಲಿ ಯಶಸ್ವಿಯಾದರೆ ಚಂದ್ರನ ಮತ್ತೂಂದು ಪಾರ್ಶ್ವದಿಂದ ಮಾದರಿ ತಂದ ಮೊದಲ ದೇಶ ಎಂಬ ಖ್ಯಾತಿಗೆ ಚೀನ ಪಾತ್ರವಾಗಲಿದೆ.

ನೌಕೆ ಏನು ಮಾಡಲಿದೆ?
ನೌಕೆಯಲ್ಲಿರುವ ಲ್ಯಾಂಡರ್‌ನಲ್ಲಿ ಮಾದರಿ ಸಂಗ್ರಹಿಸುವ ರೋಬೋವನ್ನು ಅಳವಡಿಸಲಾಗಿದೆ. ಇದು 3 ದಿನಗಳ ಕಾಲ ಕಾರ್ಯ ನಿರ್ವಹಿಸಲಿದ್ದು, ಸುಮಾರು 2 ಕಿ.ಗ್ರಾಂಗಳಷ್ಟು ಮಾದರಿಯನ್ನು ಸಂಗ್ರಹಿಸಲಿದೆ. ಬಳಿಕ ರಿಟರ್ನರ್‌ನ ಸಹಾಯದಿಂದ ಭೂಮಿಗೆ ಮರಳ ಲಿದೆ. ಈ ಭಾಗದಲ್ಲಿ ಚಂದ್ರನ ಮೇಲ್ಮೆ„ ಹೆಚ್ಚಿನ ಉಬ್ಬುತಗ್ಗುಗಳನ್ನು ಹೊಂದಿದೆ. ಭೂಮಿ ಹಾಗೂ ಚಂದ್ರನ ಪರಿಭ್ರಮಣ ಅವಧಿ ಸಮನಾಗಿರುವ ಕಾರಣ ಭೂಮಿಗೆ ಚಂದ್ರನ ಒಂದು ಪಾರ್ಶ್ವ ಮಾತ್ರ ಕಾಣಿಸುತ್ತದೆ.

ಯೋಜನೆಯ ಲಾಭವೇನು?

ಸೌರಮಂಡಲ ರಚನೆಯ ಬಗ್ಗೆ ಹೊಸ ಮಾಹಿತಿ ಲಭ್ಯವಾಗಬಹುದು.
ಚಂದ್ರನ ಮೇಲ್ಮೆ„ಯಲ್ಲಿ ರುವ ಖನಿಜ ಸಂಪತ್ತಿನ ಮಾಹಿತಿ ಸಿಗಬಹುದು.
ಚಂದ್ರನ ಮೇಲೆ ನೀರಿನ ಅಂಶ ಇರುವ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯಬಹುದು.
2030ರ ವೇಳೆಗೆ ಚಂದ್ರನ ಮೇಲೆ ನಡೆ ಯುವ ಚೀನದ ಕನಸಿಗೆ ಪುಷ್ಠಿ ಸಿಗಬಹುದು.

ಈವರೆಗೆ ಚಂದ್ರನಿಂದ ಮಾದರಿ ತಂದ ದೇಶಗಳು
1970 : ರಷ್ಯಾ – 101 ಗ್ರಾಂ
1972 : ರಷ್ಯಾ – 55 ಗ್ರಾಂ
1976 : ರಷ್ಯಾ – 170 ಗ್ರಾಂ
1999 : ಅಮೆರಿಕ – 1 ಗ್ರಾಂ
2003 : ಜಪಾನ್‌ – 1 ಗ್ರಾಂ
2014 : ಜಪಾನ್‌ – 5.4 ಗ್ರಾಂ
2016 : ಅಮೆರಿಕ – 121 ಗ್ರಾಂ
2020 : ಚೀನ – 1.7 ಕಿ.ಗ್ರಾಂ

ಟಾಪ್ ನ್ಯೂಸ್

Nigeria; ಮದುವೆ ಹಾಲ್, ಆಸ್ಪತ್ರೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿ; 18 ಮಂದಿ ಸಾವು

Nigeria; ಮದುವೆ ಹಾಲ್, ಆಸ್ಪತ್ರೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿ; 18 ಮಂದಿ ಸಾವು

3-vitla

Campco ಮಾಜಿ ಅಧ್ಯಕ್ಷ ಎಲ್.ಎನ್. ಕೂಡೂರು ಇನ್ನಿಲ್ಲ

INDWvsSAW; ಸ್ನೇಹ್ ರಾಣಾ ಸ್ಪಿನ್ ಜಾಲಕ್ಕೆ ಸಿಲುಕಿ ದಿಢೀರ್ ಕುಸಿತ ಕಂಡ ದ.ಆಫ್ರಿಕಾ

INDWvsSAW; ಸ್ನೇಹ್ ರಾಣಾ ಸ್ಪಿನ್ ಜಾಲಕ್ಕೆ ಸಿಲುಕಿ ದಿಢೀರ್ ಕುಸಿತ ಕಂಡ ದ.ಆಫ್ರಿಕಾ

T20 World Cup ಗೆದ್ದ ಧನ್ಯತೆಯಲ್ಲಿ ಬಾರ್ಬಡೋಸ್ ಪಿಚ್ ಮಣ್ಣು ತಿಂದ ರೋಹಿತ್ ಶರ್ಮಾ

T20 World Cup ಗೆದ್ದ ಧನ್ಯತೆಯಲ್ಲಿ ಬಾರ್ಬಡೋಸ್ ಪಿಚ್ ಮಣ್ಣು ತಿಂದ ರೋಹಿತ್ ಶರ್ಮಾ

T20 WC; This is my luck…..: Coach Rahul Dravid

T20 WC; ಇದು ನನ್ನ ಅದೃಷ್ಟ…..: ಟ್ರೋಫಿಯೊಂದಿಗೆ ಟೀಂ ಇಂಡಿಯಾ ತೊರೆದ ಕೋಚ್ ದ್ರಾವಿಡ್ ಮಾತು

T20 World Cup; ವಿರಾಟ್ ದಾರಿಯಲ್ಲೇ ಸಾಗಿದ ರೋಹಿತ್; ಕಪ್ ಗೆದ್ದ ಬಳಿಕ ನಿವೃತ್ತಿ ಘೋಷಣೆ

T20 World Cup; ವಿರಾಟ್ ದಾರಿಯಲ್ಲೇ ಸಾಗಿದ ರೋಹಿತ್; ಕಪ್ ಗೆದ್ದ ಬಳಿಕ ನಿವೃತ್ತಿ ಘೋಷಣೆ

2-kushtagi

Kushtagi: ಮನೆ ಮುಂದೆ ನಿಲ್ಲಿಸಿದ್ದ ದ್ವಿ ಚಕ್ರ ವಾಹನಕ್ಕೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nigeria; ಮದುವೆ ಹಾಲ್, ಆಸ್ಪತ್ರೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿ; 18 ಮಂದಿ ಸಾವು

Nigeria; ಮದುವೆ ಹಾಲ್, ಆಸ್ಪತ್ರೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿ; 18 ಮಂದಿ ಸಾವು

1-weewqeqweqw

US Election; ಬೈಡೆನ್‌ ಬದಲಿಗೆ ಮಿಶೆಲ್‌ ಅಧ್ಯಕ್ಷೀಯ ಅಭ್ಯರ್ಥಿ?

1-Pak

Operation Azm-i-Istehkam; ಅಮೆರಿಕದ ಬಳಿ ಸಣ್ಣ ಶಸ್ತ್ರಾಸ್ತ್ರಗಳನ್ನು ಕೇಳಿದ ಪಾಕಿಸ್ಥಾನ

Terror 2

FATF;ಉಗ್ರರಿಗೆ ವಿತ್ತೀಯ ನೆರವು ತಡೆ: ಭಾರತದ ಕ್ರಮಕ್ಕೆ ಮೆಚ್ಚುಗೆ

1-al

Washington; ಬಿಸಿಲಿನ ಬೇಗೆಗೆ ಕರಗಿಯೇ ಹೋಯಿತು ಲಿಂಕನ್‌ ಪ್ರತಿಮೆ!

MUST WATCH

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

ಹೊಸ ಸೇರ್ಪಡೆ

Crime: ಸ್ನೇಹಿತನನ್ನು ಕಟ್ಟಡದಿಂದ ಕೆಳಗೆ ದೂಡಿ ಕೊಲೆಗೈದ ಆರೋಪಿ ಸೆರೆ

Crime: ಸ್ನೇಹಿತನನ್ನು ಕಟ್ಟಡದಿಂದ ಕೆಳಗೆ ದೂಡಿ ಕೊಲೆಗೈದ ಆರೋಪಿ ಸೆರೆ

4-btwl

Bantwala: ಮರ ಬಿದ್ದು ಕೋಳಿ ಫಾರಂ ಜಖಂ

Nigeria; ಮದುವೆ ಹಾಲ್, ಆಸ್ಪತ್ರೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿ; 18 ಮಂದಿ ಸಾವು

Nigeria; ಮದುವೆ ಹಾಲ್, ಆಸ್ಪತ್ರೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿ; 18 ಮಂದಿ ಸಾವು

Untitled-1

Bengaluru: ಬೆಂಕಿ ಅವಘಡ; 6 ಕಾಲೇಜು ಬಸ್‌ಗಳು ಸುಟ್ಟು ಕರಕಲು

3-vitla

Campco ಮಾಜಿ ಅಧ್ಯಕ್ಷ ಎಲ್.ಎನ್. ಕೂಡೂರು ಇನ್ನಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.