ಕೆ.ಸಿ.ಇ.ಟಿ ಫ‌ಲಿತಾಂಶ: ಜ್ಞಾನಸುಧಾ ಎಂಜಿನಿಯರಿಂಗ್‌ನಲ್ಲಿ 18 ರ್‍ಯಾಂಕ್‌


Team Udayavani, Jun 3, 2024, 11:11 AM IST

ಕೆ.ಸಿ.ಇ.ಟಿ ಫ‌ಲಿತಾಂಶ: ಜ್ಞಾನಸುಧಾ ಎಂಜಿನಿಯರಿಂಗ್‌ನಲ್ಲಿ 18 ರ್‍ಯಾಂಕ್‌

ಕಾರ್ಕಳ:ಎಂಜಿನಿಯರಿಂಗ್‌ ಹಾಗೂ ಇತರ ವೃತ್ತಿಪರ ಕೋರ್ಸ್‌ಗಳಿಗೆ ನಡೆದ ಕೆ.ಸಿ.ಇ.ಟಿ ಪ್ರವೇಶ ಪರೀಕ್ಷೆಯ ಫ‌ಲಿತಾಂಶದಲ್ಲಿ
ಜ್ಞಾನಸುಧಾ ಕಾಲೇಜು ಎಂಜಿನಿಯರಿಂಗ್‌ ವಿಭಾಗದಲ್ಲಿ ಸಾವಿರದೊಳಗಿನ 18 ರ್‍ಯಾಂಕ್‌, 2 ಸಾವಿರ ದೊಳಗೆ 51 ರ್‍ಯಾಂಕ್‌, 3 ಸಾವಿರದೊಳಗೆ 76 ರ್‍ಯಾಂಕ್‌, 4 ಸಾವಿರದೊಳಗೆ 112 ರ್‍ಯಾಂಕ್‌, 5 ಸಾವಿರದೊಳಗೆ 136 ರ್‍ಯಾಂಕ್‌ಗಳು ಸಂಪಾದಿಸಿರುತ್ತದೆ.

ಇದನ್ನೂ ಓದಿ:NamvsOmn: ಲೋ ಸ್ಕೋರ್‌ ಥ್ರಿಲ್ಲರ್ ನಲ್ಲಿ ಮಿಂಚಿದ ವಿಸ್ಸೆ: ಸೂಪರ್‌ ಓವರ್‌ ಗೆದ್ದ ನಮೀಬಿಯಾ

ಎಂಜಿನಿಯರಿಂಗ್‌ ವಿಭಾಗದಲ್ಲಿ ಪ್ರಿಯಾಂಶ್‌ ಎಸ್‌.ಯು 148ನೇ ರ್‍ಯಾಂಕ್‌, ಚಿರಂತನ ಜೆ..ಎ 179ನೇ ರ್‍ಯಾಂಕ್‌ (ಅಗ್ರಿ ಬಿ.ಎಸ್ಸಿ 34ನೇ ರ್‍ಯಾಂಕ್‌), ರಿಷಿತ್‌ವೇನು ಬಿಳಿಮಗ್ಗ 197ನೇ ರ್‍ಯಾಂಕ್‌, ಬಿಪಿನ್‌ ಜೈನ್‌ ಬಿ.ಎಂ 235ನೇ ರ್‍ಯಾಂಕ್‌, ಕ್ಷಿರಾಜ್‌ ಎಸ್‌ ಆಚಾರ್ಯ 301ನೇ ರ್‍ಯಾಂಕ್‌ (ಅಗ್ರಿ.ಬಿ.ಎಸ್ಸಿ 36ನೇ ರ್‍ಯಾಂಕ್‌, ವೆಟರ್ನರಿ 98ನೇ ರ್‍ಯಾಂಕ್‌,  ಬಿ.ಎಸ್ಸಿ.ನರ್ಸಿಂಗ್‌ 98ನೇ ರ್‍ಯಾಂಕ್‌, ಬಿ.ಎನ್‌. ವೈ.ಎಸ್‌. 115ನೇ ರ್‍ಯಾಂಕ್‌), ಅನುರಾಗ್‌ 307ನೇ ರ್‍ಯಾಂಕ್‌, ನಿಮೇಶ್‌ ಆರ್‌ ಆಚಾರ್ಯ 391ನೇ ರ್‍ಯಾಂಕ್‌, ಕ್ರಿಷ್‌ ಎಸ್‌. ಕಡಲಿಗಿಕರ್‌ 570ನೇ ರ್‍ಯಾಂಕ್‌ (ಅಗ್ರಿ.ಬಿ.ಎಸ್ಸಿ 65ನೇ ರ್‍ಯಾಂಕ್‌, ಬಿ.ಎನ್‌.ವೈ.ಎಸ್‌. 188ನೇ ರ್‍ಯಾಂಕ್‌), ತೇಜಸ್‌ ಎಸ್‌.ಜನಗೆಕರ್‌ 605ನೇ ರ್‍ಯಾಂಕ್‌ (ಅಗ್ರಿ.ಬಿ.ಎಸ್ಸಿ 73ನೇ ರ್‍ಯಾಂಕ್‌, ವೆಟರ್ನರಿ 106ನೇ ರ್‍ಯಾಂಕ್‌, ಬಿ.ಎನ್‌.ವೈ.ಎಸ್‌. 80ನೇ ರ್‍ಯಾಂಕ್‌), ಸಮರ್ಥ್ ಎಸ್‌.ನಾಯಕ್‌ 648ನೇ ರ್‍ಯಾಂಕ್‌, .ಪ್ರತೀಕ್‌ ಅಶೋಕ್‌ ಆಚಾರ್ಯ 668ನೇ ರ್‍ಯಾಂಕ್‌, ಚೈತನ್ಯ ಚಲಿತ್‌ 716ನೇ ರ್‍ಯಾಂಕ್‌, ಕೇದಾರ್‌ ಆರ್‌. ಕುಲಕರ್ಣಿ 755ನೇ ರ್‍ಯಾಂಕ್‌, ಕ್ಷಮಾ ಜಯಚಂದ್‌ 925ನೇ ರ್‍ಯಾಂಕ್‌, ಸೃಜನ್‌ ಎಂ.ಪಿ 943ನೇ ರ್‍ಯಾಂಕ್‌, ನೇಸರ್‌ ಸಿ.ಪಿ. 957ನೇ ರ್‍ಯಾಂಕ್‌, ತ್ರಿಷಾ ಬಾಲಚಂದ್ರ 962ನೇ ರ್‍ಯಾಂಕ್‌ (ಅಗ್ರಿ.ಬಿ.ಎಸ್ಸಿ 186ನೇ ರ್‍ಯಾಂಕ್‌) ಹಾಗೂ ಅದಿತ್‌. ಎನ್‌. ಪೂಜಾರಿ 989ನೇ ರ್‍ಯಾಂಕ್‌ ಪಡೆದ ವಿದ್ಯಾರ್ಥಿಗಳಾಗಿದ್ದಾರೆ.

ಇಂಜಿನಿಯರಿಂಗ್‌ನಲ್ಲಿ 18 ವಿದ್ಯಾರ್ಥಿಗಳು, ಅಗ್ರಿ ಬಿ.ಎಸ್ಸಿಯಲ್ಲಿ 41 ವಿದ್ಯಾರ್ಥಿಗಳು, ವೆಟರ್ನರಿಯಲ್ಲಿ 23 ವಿದ್ಯಾರ್ಥಿಗಳು,
ಬಿ.ಎನ್‌.ವೈ.ಸಿಯಲ್ಲಿ 29 ವಿದ್ಯಾರ್ಥಿಗಳು ಸೇರಿ ಒಟ್ಟು ಸಾವಿರದೊಳಗಿನ 127 ರ್‍ಯಾಂಕ್‌ಗಳು ಜ್ಞಾನಸುಧಾಕ್ಕೆ ಲಭಿಸಿರುತ್ತದೆ ಎಂದು ಅಜೆಕಾರ್‌ ಪದ್ಮಗೋಪಾಲ್‌ಎಜುಕೇಶನ್‌ ಟ್ರಸ್ಟ್‌ ಅಧ್ಯಕ್ಷ ಡಾ| ಸುಧಾಕರ್‌ ಶೆಟ್ಟಿ ತಿಳಿಸಿದ್ದಾರೆ.

ಟಾಪ್ ನ್ಯೂಸ್

Commercial ಸಿಲಿಂಡರ್‌ ದರ ಇಳಿಕೆ… ಇಂದಿನಿಂದಲೇ ಜಾರಿ; ನೂತನ ದರ ಎಷ್ಟು? ಇಲ್ಲಿದೆ ಮಾಹಿತಿ

Commercial LPG ಸಿಲಿಂಡರ್‌ ದರದಲ್ಲಿ ಇಳಿಕೆ…; ನೂತನ ದರ ಎಷ್ಟು? ಇಲ್ಲಿದೆ ಮಾಹಿತಿ

2

Disease: ಡೆಂಘೀ ಜತೆ ಮಕ್ಕಳ ಕಾಡುತ್ತಿದೆ ಕಾಲು ಬಾಯಿ ರೋಗ!

ಪ್ರವಾಸಿಗರ ಕಣ್ಣೆದುರೇ ಕೊಚ್ಚಿಹೋದ ಒಂದೇ ಕುಟುಂಬದ ಏಳು ಮಂದಿ ಸದಸ್ಯರು.. ಭಯಾನಕ ದೃಶ್ಯ ಸೆರೆ

ಪ್ರವಾಸಿಗರ ಕಣ್ಣೆದುರೇ ಕೊಚ್ಚಿಹೋದ ಒಂದೇ ಕುಟುಂಬದ ಏಳು ಮಂದಿ ಸದಸ್ಯರು.. ಭಯಾನಕ ದೃಶ್ಯ ಸೆರೆ

Box office: ರಿಲೀಸ್‌ ಆದ ನಾಲ್ಕೇ ದಿನದಲ್ಲಿ 500 ಕೋಟಿ ರೂ. ಗಳಿಸಿದ ʼಕಲ್ಕಿ 2898ಎಡಿ’

Box office: ರಿಲೀಸ್‌ ಆದ ನಾಲ್ಕೇ ದಿನದಲ್ಲಿ 500 ಕೋಟಿ ರೂ. ಗಳಿಸಿದ ʼಕಲ್ಕಿ 2898 ಎಡಿ’

ಮೋಜು-ಮಸ್ತಿಯ ಅಡ್ಡವಾಯ್ತಾ ಶ್ರೀ ಕ್ಷೇತ್ರ ದೇವರಮನೆ! ರಸ್ತೆ ಮಧ್ಯೆ ವಾಹನ ನಿಲ್ಲಿಸಿ ಡ್ಯಾನ್ಸ್

ಮೋಜು-ಮಸ್ತಿಯ ಅಡ್ಡವಾಯ್ತಾ ಶ್ರೀ ಕ್ಷೇತ್ರ ದೇವರಮನೆ! ರಸ್ತೆ ಮಧ್ಯೆ ವಾಹನ ನಿಲ್ಲಿಸಿ ಡ್ಯಾನ್ಸ್

Untitled-1

World Doctor’s Day: ನನ್ನ ಆರೋಗ್ಯ ನನ್ನ ಕೈಯ್ಯಲ್ಲಿ!

Panipuri ಅಸುರಕ್ಷಿತ ಪಾನಿಪೂರಿ ನಿಷೇಧ: ಇಂದು ಅಂತಿಮ ನಿರ್ಣಯ

Panipuri ಅಸುರಕ್ಷಿತ ಪಾನಿಪೂರಿ ನಿಷೇಧ: ಇಂದು ಅಂತಿಮ ನಿರ್ಣಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vandseಬೆಳ್ಳಾಲ ದುರಂತ: ಮಕ್ಕಳಿಬ್ಬರ ಅಂತ್ಯಸಂಸ್ಕಾರ: ತಾಯಿ ಚೇತರಿಕೆ,ಆಸ್ಪತ್ರೆಯಿಂದ ಬಿಡುಗಡೆ

Vandseಬೆಳ್ಳಾಲ ದುರಂತ: ಮಕ್ಕಳಿಬ್ಬರ ಅಂತ್ಯಸಂಸ್ಕಾರ: ತಾಯಿ ಚೇತರಿಕೆ,ಆಸ್ಪತ್ರೆಯಿಂದ ಬಿಡುಗಡೆ

Udupi ಆಟೋ ರಿಕ್ಷಾ ಢಿಕ್ಕಿ: ಕಾರು ಜಖಂ

Udupi ಆಟೋ ರಿಕ್ಷಾ ಢಿಕ್ಕಿ: ಕಾರು ಜಖಂ

Manipal ಗಸ್ತು ನಿರತ ಪೊಲೀಸ್‌ ಸಿಬಂದಿಗೆ ಸ್ಕೂಟರ್‌ ಢಿಕ್ಕಿ

1-kota

MP ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮಾತೃವಿಯೋಗ

Parkala: ಕೆರೆದಂಡೆ ನಾಲ್ಕನೇ ಬಾರಿ ಕುಸಿತ; ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

Parkala: ಕೆರೆದಂಡೆ ನಾಲ್ಕನೇ ಬಾರಿ ಕುಸಿತ; ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

MUST WATCH

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

ಹೊಸ ಸೇರ್ಪಡೆ

Road mishap: ವಿಶ್ವಕಪ್‌ ಜೋಶ್‌ನಲ್ಲಿ ಬೈಕ್‌ ಓಡಿಸಿ ಡಿವೈಡರ್‌ಗೆ ಢಿಕ್ಕಿ; ಸವಾರನ ಸಾವು

Road mishap: ವಿಶ್ವಕಪ್‌ ಜೋಶ್‌ನಲ್ಲಿ ಬೈಕ್‌ ಓಡಿಸಿ ಡಿವೈಡರ್‌ಗೆ ಢಿಕ್ಕಿ; ಸವಾರನ ಸಾವು

Commercial ಸಿಲಿಂಡರ್‌ ದರ ಇಳಿಕೆ… ಇಂದಿನಿಂದಲೇ ಜಾರಿ; ನೂತನ ದರ ಎಷ್ಟು? ಇಲ್ಲಿದೆ ಮಾಹಿತಿ

Commercial LPG ಸಿಲಿಂಡರ್‌ ದರದಲ್ಲಿ ಇಳಿಕೆ…; ನೂತನ ದರ ಎಷ್ಟು? ಇಲ್ಲಿದೆ ಮಾಹಿತಿ

6

Bengaluru: ರಸ್ತೆ ಬದಿ ನಿಂತಿದ್ದ ಲಾರಿಗೆಬೈಕ್‌ ಡಿಕ್ಕಿ: ದುರ್ಮರಣ

4

ಸಾಲ ಪಡೆದು ವಂಚನೆ ಮಾಡಿದ್ದ ಯುವಕನ ಅಪಹರಣ: ಫಾರ್ಮ್ ಹೌಸ್ ನಲ್ಲಿರಿಸಿ ಹಲ್ಲೆ

Kidnap: ಮಹಿಳೆಯರಿಂದಲೇ ಯುವಕನ ಕಿಡ್ನ್ಯಾಪ್; 6 ಮಂದಿ ವಿರುದ್ಧ ಕೇಸ್‌ ‌

Kidnap: ಮಹಿಳೆಯರಿಂದಲೇ ಯುವಕನ ಕಿಡ್ನ್ಯಾಪ್; 6 ಮಂದಿ ವಿರುದ್ಧ ಕೇಸ್‌ ‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.