World Environment Day: ಸ್ಟೇಟಸ್‌ ಪರಿಸರ ಪ್ರೇಮಿಗಳಾಗಬೇಡಿ


Team Udayavani, Jun 5, 2024, 4:13 PM IST

7-

ಜೂನ್‌ ತಿಂಗಳು ಆರಂಭವಾದರೆ ಸಾಕು ಎಲ್ಲೆಡೆ ಕಣ್ಮನ ಸೆಳೆಯುವುದು ಹಚ್ಚ ಹಸುರಿನ ಪೃಕೃತಿ. ನೋಡುತ್ತ ನಿಂತರೆ ಮೈ ಮರೆಸುವ ಸೊಬಗು ಅದರದ್ದು. ಮಳೆಗಾಲ ಪ್ರಾರಂಭ ವಾಯಿತಲ್ಲ ಅದ ಕ್ಕಾಗಿ ಪರಿಸರದ ಸೌಂದರ್ಯ ದುಪ್ಪಟ್ಟಾಗಿದೆ ಎನ್ನುವ ನಮ್ಮ ಕಲ್ಪನೆ ತಪ್ಪು. ಏಕೆಂದರೆ ಇದಕ್ಕೆ ಕಾರಣ ಮಳೆರಾಯನಲ್ಲ, ತೋರಿಕೆಯ ಪರಿಸರ ಪ್ರೇಮಿಗಳು.

ಈ ಮಾಸದಲ್ಲಿ ಪೃಕೃತಿಗೆ ಅವರ ಕೊಡುಗೆ ಹೇಳ ತೀರದು. ಹೌದು ಜೂನ್‌ನಲ್ಲಿ ಅದೆಷ್ಟೋ ಪರಿಸರ ಪ್ರೇಮಿಗಳ ಜನ್ಮವಾಗಿ ಬಿಡುತ್ತದೆ. ಅವರು ಸದಾ ನಿಸರ್ಗ ಪೂಜಿತ ಮನೋಭಾವದವರೇನಲ್ಲ. ಕೇವಲ ಈ ತಿಂಗಳು 5ನೇ ತಾರೀಖೀನಂದು ಹುಟ್ಟಿಕೊಳ್ಳುತ್ತಾರೆ ಹಾಗೇ ಹೊಸ ಮಾಧ್ಯಮಗಳ ಸ್ಟೇಟಸ್‌ ಮೂಲಕ ಮಾಯವಾಗಿ ಬಿಡುತ್ತಾರೆ.

ಗಣೇಶ ಚತುರ್ಥಿಯಲ್ಲಿ ದೇವ ಶೀಗಣೇಶ ಮಣ್ಣಿನಲ್ಲಿ ತಯಾರಿ ಮಾಡಿ ನಂಬಿಕೆ ಇಟ್ಟು  5 ದಿನಗಳ ಕಾಲವಾದರು ದರ್ಶನ ನೀಡುತ್ತಾನೆ. ಆದರೆ ನಮ್ಮ ಈ ಪರಿಸರ ಪ್ರೇಮಿಗಳು ದರ್ಶನ ನೀಡುವುದು ವರ್ಷದಲ್ಲಿ ಕೇವಲ ಒಂದು ದಿನ ಮಾತ್ರ. ಅವರು ಹೀಗೇ ನಡೆದುಕೊಳ್ಳಲು ಕಾರಣಗಳಿವೆ. ಅವುಗಳೆಂದರೆ ಜನರು ತಮ್ಮನ್ನು ಪರಿಸರ ಪೋಷಕ ಎಂದು ಗುರುತಿಸಬೇಕು, ಇವರ ಈ ಕಾರ್ಯ ನೋಡಿ ನಾಲ್ಕು ಜನರಿಗೆ ಆದರ್ಶವಾಗಬೇಕು.

ತಾವು ನಿಸರ್ಗ ಉಳಿಸಿ ಬೆಳೆಸುವತ್ತ ಕಾರ್ಯ ಮಾಡುತ್ತಿದ್ದೇವೆ ಎಂಬ ಅಲ್ಪ ತೃಪ್ತಿ ಮನಸ್ಸಿಗೆ ಒದಗಬೇಕು. ಇದಿಷ್ಟೇ ಅವರ ಆಸೆಗಳು ಇದರ ಹೊರತು ಕಾಡು ಬೆಳೆಸಿ ನಾಡು ಉಳಿಸುವ ದೊಡ್ಡ ಮನೋ ಆಕಾಂಕ್ಷಿ ಅವರೇನಲ್ಲ. ಜೂನ್‌ 5 ರಂದು ನೆಡುವ ಸಸಿ ಅಥವಾ ಗಿಡ ಎರಡು ಮೂರು ದಿನಗಳಲ್ಲಿ ಪೋಷಣೆ ಸಿಗದೆ ಸತ್ತರೂ ಪರವಾಗಿಲ್ಲ, ಪ್ರತೀ ವರ್ಷ ಇದೆ ಕಾಯಕವನ್ನು ಬಿಡದೆ ಸ್ಟೇಟಸ್‌ ಪರಿಸರ ಪ್ರೇಮಿಗಳು ಮುಂದುವರಿಸುತ್ತಾರೆ.

ಎಲ್ಲರೂ ಗಿಡ ಮರ ಬೆಳೆಸಿ ನಿರಂತರವಾಗಿ ಪ್ರಕೃತಿ ಕಾಳಜಿಯನ್ನೇ ಮಾಡಿ ಎಂದೇನು ಹೇಳುತ್ತಿಲ್ಲ. ಸಸಿ ನೆಡದೆ ಹೋದರು ಪರವಾಗಿಲ್ಲ  ನೆಟ್ಟಂತೆ ಮಾಡಿ ನಾಶ ಮಾಡುವುದು ಬೇಡ. ಅಂತಹ ಕಾರ್ಯಗಳಲ್ಲಿ ಭಾಗಿ ಆಗುವುದು ಬೇಡ. ಜನರು ಇಂತಹ ಬೇಡದ ಬಂಡು ಕೆಲಸಗಳನ್ನು ಮಾಡುವ ಬದಲು ನಿಜವಾಗಿ ಪರಿಸರದ ಪೋಷಣೆ ಮಾಡುವವರು ಹಾಗೂ ಪರಿಸರ ಹೋರಾಟಗಾರರಿಗೆ ಪ್ರೋತ್ಸಾಹ ನೀಡಬೇಕು.

ನಿಸರ್ಗದ ಋಣ ಕೆಲವು ಮಟ್ಟಿಗಾದರೂ ತಿರಿಸಿದಂತಾಗುತ್ತದೆ. ಇಲ್ಲ ಜೀವ ನಿಡಿದ ತಾಯಿಯಂತೆ ಜೀವನಕ್ಕೇ ಆಧಾರ ಒದಗಿಸಿದ ನಿಸರ್ಗ ಮಾತೆಯನ್ನು ಗೌರವಿಸುತ್ತೇನೆ ಎಂಬ ಮನೋಭಾವವಿದ್ದರೆ ಪೊಳ್ಳು ಪರಿಸರ ಪ್ರೇಮ ಬಿಟ್ಟು ಒಂದಾದರು ಗಿಡ ನೇಟ್ಟು, ನಿತ್ಯ ಪೋಷಣೆ ಮಾಡುವುದು ಒಳಿತು.

ಇದರ ಜತೆಗೆ ಪರಿಸರ ಮಾಲಿನ್ಯ ಮಾಡುತ್ತಿರುವ ನಮ್ಮೆಲ್ಲ ಕಾರ್ಯಗಳನ್ನು ಕಡಿತಗೊಳಿಸಬೇಕು, ನಮ್ಮ ಸುತ್ತ ಮುತ್ತಲಿನ ಜನರಿಗೆ ನಿಸರ್ಗ ಕಾಳಜಿ ಅಗತ್ಯತೆ ಕುರಿತು ಜಾಗೃತಿ ಮೂಡಿಸಬೇಕು. ಈ ವರ್ಷದ ಪರಿಸರ ದಿನಾಚರಣೆ ಪ್ರಯುಕ್ತವಾಗಿ ಇನ್ನು ಮುಂದೆ ತೋರಿಕೆ ಜೀವನ ಬಿಟ್ಟು ಭೂ ತಾಯಿಯ ನೈಸರ್ಗಿಕ ಸಂಪತ್ತು ಸಂರಕ್ಷಿಸುವಲ್ಲಿ ಕೆಲವೊಂದು ಕಾರ್ಯಗಳನ್ನಾದರೂ ಮಾಡುವ ಭಾವನೇ ಬೆಳೆಸಿಕೊಳ್ಳಬೇಕಾಗಿದೆ. ಇದು ಪ್ರಕೃತಿಗೆ ಅವಲಂಬಿತರಾದ ನಮ್ಮ ಪ್ರತಿಯೊಬ್ಬರ ಕರ್ತವ್ಯ.

-ಪೂಜಾ ಹಂದ್ರಾಳ

ಶಿರಸಿ

ಟಾಪ್ ನ್ಯೂಸ್

ಪ್ರವಾಸಿಗರ ಕಣ್ಣೆದುರೇ ಕೊಚ್ಚಿಹೋದ ಒಂದೇ ಕುಟುಂಬದ ಏಳು ಮಂದಿ ಸದಸ್ಯರು.. ಭಯಾನಕ ದೃಶ್ಯ ಸೆರೆ

ಪ್ರವಾಸಿಗರ ಕಣ್ಣೆದುರೇ ಕೊಚ್ಚಿಹೋದ ಒಂದೇ ಕುಟುಂಬದ ಏಳು ಮಂದಿ ಸದಸ್ಯರು.. ಭಯಾನಕ ದೃಶ್ಯ ಸೆರೆ

Box office: ರಿಲೀಸ್‌ ಆದ ನಾಲ್ಕೇ ದಿನದಲ್ಲಿ 500 ಕೋಟಿ ರೂ. ಗಳಿಸಿದ ʼಕಲ್ಕಿ 2898ಎಡಿ’

Box office: ರಿಲೀಸ್‌ ಆದ ನಾಲ್ಕೇ ದಿನದಲ್ಲಿ 500 ಕೋಟಿ ರೂ. ಗಳಿಸಿದ ʼಕಲ್ಕಿ 2898 ಎಡಿ’

ಮೋಜು-ಮಸ್ತಿಯ ಅಡ್ಡವಾಯ್ತಾ ಶ್ರೀ ಕ್ಷೇತ್ರ ದೇವರಮನೆ! ರಸ್ತೆ ಮಧ್ಯೆ ವಾಹನ ನಿಲ್ಲಿಸಿ ಡ್ಯಾನ್ಸ್

ಮೋಜು-ಮಸ್ತಿಯ ಅಡ್ಡವಾಯ್ತಾ ಶ್ರೀ ಕ್ಷೇತ್ರ ದೇವರಮನೆ! ರಸ್ತೆ ಮಧ್ಯೆ ವಾಹನ ನಿಲ್ಲಿಸಿ ಡ್ಯಾನ್ಸ್

Untitled-1

World Doctor’s Day: ನನ್ನ ಆರೋಗ್ಯ ನನ್ನ ಕೈಯ್ಯಲ್ಲಿ!

Panipuri ಅಸುರಕ್ಷಿತ ಪಾನಿಪೂರಿ ನಿಷೇಧ: ಇಂದು ಅಂತಿಮ ನಿರ್ಣಯ

Panipuri ಅಸುರಕ್ಷಿತ ಪಾನಿಪೂರಿ ನಿಷೇಧ: ಇಂದು ಅಂತಿಮ ನಿರ್ಣಯ

Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ ಸಿಗಲಿದೆ

Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ ಸಿಗಲಿದೆ

Warning… ಶವರ್ಮಾದಲ್ಲೂ ಬ್ಯಾಕ್ಟೀರಿಯಾ ಈಸ್ಟ್‌ ! ತಯಾರಕರ ವಿರುದ್ಧ ಕಾನೂನು ಕ್ರಮ

Warning… ಶವರ್ಮಾದಲ್ಲೂ ಬ್ಯಾಕ್ಟೀರಿಯಾ ಈಸ್ಟ್‌ ! ತಯಾರಕರ ವಿರುದ್ಧ ಕಾನೂನು ಕ್ರಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-uv-fusion

Education: ಅಸಮತೋಲನೆ ನಿವಾರಣೆಗೆ ಸಹ ಶಿಕ್ಷಣ ಸರಿಯಾದ ದಾರಿ

13-tn-sitharama

T. N. Seetharam: ಧಾರಾವಾಹಿಗಳಿಗೆ ಹೊಸ ಭಾಷ್ಯ ನೀಡಿದ ನಿರ್ದೇಶಕ ಟಿ.ಎನ್‌. ಸೀತಾರಾಮ

11-uv-fusion

Rajeev Taranath: ಸರೋದ್‌ ಸ್ವರ ಮಾಂತ್ರಿಕನ ಸ್ವರ್ಗಾರೋಹಣ

10-uv-fusion

UV Fusion: ನೈಸರ್ಗಿಕ ಕಾಡು ಪುನರುತ್ಥಾನಕ್ಕೆ ಕೊಡುಗೆ ನೀಡುವ ಉಪ್ಪಳಿಗೆ

11-uv-fusion

UV Fusion: ಸಿನೆಮಾ

MUST WATCH

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

ಹೊಸ ಸೇರ್ಪಡೆ

ಪ್ರವಾಸಿಗರ ಕಣ್ಣೆದುರೇ ಕೊಚ್ಚಿಹೋದ ಒಂದೇ ಕುಟುಂಬದ ಏಳು ಮಂದಿ ಸದಸ್ಯರು.. ಭಯಾನಕ ದೃಶ್ಯ ಸೆರೆ

ಪ್ರವಾಸಿಗರ ಕಣ್ಣೆದುರೇ ಕೊಚ್ಚಿಹೋದ ಒಂದೇ ಕುಟುಂಬದ ಏಳು ಮಂದಿ ಸದಸ್ಯರು.. ಭಯಾನಕ ದೃಶ್ಯ ಸೆರೆ

Box office: ರಿಲೀಸ್‌ ಆದ ನಾಲ್ಕೇ ದಿನದಲ್ಲಿ 500 ಕೋಟಿ ರೂ. ಗಳಿಸಿದ ʼಕಲ್ಕಿ 2898ಎಡಿ’

Box office: ರಿಲೀಸ್‌ ಆದ ನಾಲ್ಕೇ ದಿನದಲ್ಲಿ 500 ಕೋಟಿ ರೂ. ಗಳಿಸಿದ ʼಕಲ್ಕಿ 2898 ಎಡಿ’

ಮೋಜು-ಮಸ್ತಿಯ ಅಡ್ಡವಾಯ್ತಾ ಶ್ರೀ ಕ್ಷೇತ್ರ ದೇವರಮನೆ! ರಸ್ತೆ ಮಧ್ಯೆ ವಾಹನ ನಿಲ್ಲಿಸಿ ಡ್ಯಾನ್ಸ್

ಮೋಜು-ಮಸ್ತಿಯ ಅಡ್ಡವಾಯ್ತಾ ಶ್ರೀ ಕ್ಷೇತ್ರ ದೇವರಮನೆ! ರಸ್ತೆ ಮಧ್ಯೆ ವಾಹನ ನಿಲ್ಲಿಸಿ ಡ್ಯಾನ್ಸ್

Untitled-1

World Doctor’s Day: ನನ್ನ ಆರೋಗ್ಯ ನನ್ನ ಕೈಯ್ಯಲ್ಲಿ!

Panipuri ಅಸುರಕ್ಷಿತ ಪಾನಿಪೂರಿ ನಿಷೇಧ: ಇಂದು ಅಂತಿಮ ನಿರ್ಣಯ

Panipuri ಅಸುರಕ್ಷಿತ ಪಾನಿಪೂರಿ ನಿಷೇಧ: ಇಂದು ಅಂತಿಮ ನಿರ್ಣಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.