Viral: ಅಯೋಧ್ಯೆ ರಾಮಮಂದಿರ ಭೇಟಿ ಮಾಡುವ ಸೆಕ್ಯೂರಿಟಿ ಗಾರ್ಡ್ ಕನಸನ್ನು ನನಸಾಗಿಸಿದ ಯುವಕ
Team Udayavani, Jun 5, 2024, 5:36 PM IST
ನವದೆಹಲಿ: ವ್ಯಕ್ತಿಯೊಬ್ಬನ ʼರಾಮ ಮಂದಿರʼ ಭೇಟಿಯ ಕನಸನ್ನು ಸೋಶಿಯಲ್ ಮೀಡಿಯಾ ಪ್ರಭಾವಿ ಯುವಕನೊಬ್ಬ ನನಸಾಗಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅನೀಶ್ ಭಗತ್ ಎನ್ನುವ ಸೋಶಿಯಲ್ ಮೀಡಿಯಾ ಪ್ರಭಾವಿ 65 ವರ್ಷದ ವ್ಯಕ್ತಿಯ ಕನಸನ್ನು ನನಸಾಗಿಸಿದ್ದಾರೆ.
ಸೆಕ್ಯೂರಿಟ್ ಗಾರ್ಡ್ ಆಗಿ ಕೆಲಸ ಮಾಡುವ ಬಯಾಸ್ ಜಿ ಅವರ ಬಳಿ ಮೊಬೈಲ್(ವ್ಲಾಗ್) ಹಿಡಿದುಕೊಂಡು ಹೋದ ಅನೀಶ್ “ಈ ವಯಸ್ಸಿನಲ್ಲಿ ನೀವ್ಯಾಕೆ ಕೆಲಸ ಮಾಡುತ್ತಿದ್ದೀರಿ?” ಎನ್ನುವ ಪ್ರಶ್ನೆಯನ್ನು ಕೇಳಿದ್ದಾರೆ. ಅದಕ್ಕೆ ಬಯಾಸ್ ಅವರು, “ನನಗೆ ಒಬ್ಬನೇ ಮಗನಿದ್ದಾನೆ ಅವನು ನನ್ನನು ದೂರ ಮಾಡಿದ್ದಾನೆ” ಎಂದಿದ್ದಾರೆ.
“ಒಂದು ದಿನದ ಮಟ್ಟಿಗೆ ನೀವು ನನ್ನನ್ನೇ ಮಗನೆಂದು ತಿಳಿದುಕೊಂಡು ನಿಮ್ಮ ಆಸೆಗಳೇನು ಎನ್ನುವುದನ್ನು ನನ್ನ ಬಳಿ ಹೇಳಿಕೊಳ್ಳಿ” ಎಂದು ಅನೀಶ್ ಕೇಳಿದ್ದಾರೆ.
ಅನೀಶ್ ಮಾತಿಗೆ ಮೊದಲು ಹಿಂಜರಿದ ಬಯಾಸ್ ಆ ಬಳಿಕ “ನನ್ನ ಮಗನ ಜೊತೆ ನನಗೆ ರಾಮ ಮಂದಿರ ಭೇಟಿ ನೀಡುವ ಕನಸಿದೆ” ಎಂದು ತಮ್ಮ ಆಸೆಯನ್ನು ಹಂಚಿಕೊಂಡಿದ್ದಾರೆ.
ಇದನ್ನು ಕೇಳಿದ ಬಳಿಕ ಅದೇ ದಿನ ರಾತ್ರಿ ಅನೀಶ್ ಟಿಕೆಟ್ ಬುಕ್ ಮಾಡಿ ಬಯಾಸ್ ಅವರಿಗೆ ಕರೆ ಮಾಡಿದ್ದಾರೆ. “ನಾವು ಅಯೋಧ್ಯೆಗೆ ತಡವಾಗುತ್ತಿದ್ದೇವೆ” ಎಂದಿದ್ದಾರೆ. ಖುಷಿಯಿಂದ ಅನೀಶ್ ತನ್ನ ಬಟ್ಟೆಗಳನ್ನೆಲ್ಲ ಪ್ಯಾಕ್ ಮಾಡಿ ಅನೀಶ್ ಅವರೊಂದಿಗೆ ʼರಾಮಲಲ್ಲಾʼನ ದರ್ಶನಕ್ಕೆ ತೆರೆಳಿದ್ದಾರೆ.
ಪುಣೆಯಿಂದ ಲಕ್ನೋಗೆ ಜೀವನದಲ್ಲಿ ಮೊದಲ ಬಾರಿಗೆ ಅವರು ವಿಮಾನವನ್ನು ಹತ್ತಿದ್ದಾರೆ. ಪಯಣದ ಸಂದರ್ಭದಲ್ಲಿನ ಬಯಾಸ್ ಜೀ ಅವರ ಸಂತಸವನ್ನು, ರಾಮಲಲ್ಲಾನನ್ನು ನೋಡುವಾಗಿನ ಉಲ್ಲಾಸವನ್ನು, ಹುಮ್ಮಸ್ಸನ್ನು ವಿಡಿಯೋ ಮಾಡಿದ್ದಾರೆ. ಸದ್ಯ ಈ ವಿಡಿಯೋಗೆ ಭಾರೀ ಮೆಚ್ಚುಗೆ ಆಗಿದ್ದು, ವೈರಲ್ ಆಗಿದೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Food street ನಲ್ಲಿ ಅರೆಬಟ್ಟೆಯಲ್ಲಿ ಸುತ್ತಾಡಿದ ಯುವತಿ ವಿರುದ್ಧ ಪ್ರಕರಣ ದಾಖಲು!
Heartstopping Moment: ಉಕ್ಕಿ ಹರಿಯುವ ಹೊಳೆಯಲ್ಲೇ ಬಾಣಂತಿಯನ್ನು ಹೊತ್ತು ಸಾಗಿದ ವ್ಯಕ್ತಿ
Horrific; ಶಾಲೆಯ ಏಳಿಗೆಗಾಗಿ 11 ವರ್ಷದ ವಿದ್ಯಾರ್ಥಿಯನ್ನೇ ಬ*ಲಿ ನೀಡಿದ ಮಾಲಕ !!!
Dubai; ಪತ್ನಿ ಬಿಕಿನಿ ಧರಿಸಲು 418 ಕೋಟಿ ರೂ.ಗೆ ದ್ವೀಪ ಖರೀದಿ!
Ujjain: ಮಹಾಕಾಲ್ ಮಹಾಲೋಕ್ ಆವರಣದಲ್ಲಿ ಹುಟ್ಟುಹಬ್ಬ ಆಚರಣೆ-10 ಸಿಬಂದಿ ಅಮಾನತು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
BJP Meeting: ದಾವಣಗೆರೆಯಲ್ಲಿ ಯತ್ನಾಳ್, ರಮೇಶ್ ಜಾರಕಿಹೊಳಿ ಇಂದು ಮಹತ್ವದ ಸಭೆ
Development: ಸಂಪರ್ಕ ಸಾರಿಗೆಗಳಿಂದ ದೇಶದ ಆರ್ಥಿಕತೆ ಹೆಚ್ಚಳ: ಸಚಿವ ರಾಮಲಿಂಗಾರೆಡ್ಡಿ
SAFF U-17 Championship: ಭಾರತ-ಬಾಂಗ್ಲಾ ಫೈನಲ್
Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್
ICC Women’s T20 World Cup: ವನಿತಾ ಟಿ20 ವಿಶ್ವಕಪ್; ಅಂಪಾಯರ್ಸ್ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.