Modi ಪ್ರಮಾಣಕ್ಕೆ 3 ಹಂತದ ಭದ್ರತೆ; 20 ಸಮ್ಮೇಳನಕ್ಕೆ ನೀಡಿದ್ದ ಭದ್ರತೆ ನೀಡಲು ಆದ್ಯತೆ
Team Udayavani, Jun 9, 2024, 6:55 AM IST
ನವದೆಹಲಿ: ಮೂರನೇ ಬಾರಿಗೆ ಭಾರತದ ಪ್ರಧಾನಮಂತ್ರಿಯಾಗಲು ಸಜ್ಜುಗೊಂಡಿರುವ ನರೇಂದ್ರ ಮೋದಿ ಅವರ ಪದಗ್ರಹಣಕ್ಕೆ ರಾಷ್ಟ್ರ ರಾಜಧಾನಿ ಸಿದ್ಧಗೊಂಡಿದ್ದು, ಪ್ರಮಾಣ ವಚನ ಸಮಾರಂಭಕ್ಕೆ ಜಿ-20 ಮಾದರಿಯ ಭದ್ರತೆ ನಿಯೋಜಿಸಲಾಗಿದೆ. ಅರಸೇನಾ ಪಡೆಯ 5 ತುಕಡಿ, ಎನ್ಸಿಜಿ ಕಮಾಂಡೋ, ಡ್ರೋನ್ ಹಾಗೂ ಸ್ನೆ„ಪರ್ ಗಳು ಸೇರಿ ವಿವಿಧ ಹಂತದ ಬಿಗಿ ಭದ್ರತೆ ಸಿದ್ದವಾಗಿದೆ ಎಂದು ದೆಹಲಿ ಪೊಲೀಸರು ಶನಿವಾರ ಮಾಹಿತಿ ನೀಡಿದ್ದಾರೆ.
ಕಳೆದ ವರ್ಷ ಜಿ-20 ಶೃಂಗಸಭೆಯ ಸಾರಥ್ಯವನ್ನು ಭಾರತದ ವಹಿಸಿದ್ದ ಸಂದರ್ಭದಲ್ಲಿ ರಾಜಧಾನಿಯಲ್ಲಿ ನಿಯೋಜಿಸಿದ್ದ ಬಿಗಿ ಭದ್ರತೆಯಂತೆಯೇ ಮೋದಿ ಪ್ರಮಾಣವಚನ ಸಮಾರಂಭಕ್ಕೂ ನಿಯೋಜಿಸಲಾಗಿದೆ. ಸಾರ್ಕ್ ರಾಷ್ಟ್ರಗಳ ಗಣ್ಯರು ಸೇರಿದಂತೆ ವಿದೇಶಗಳ ಪ್ರಖ್ಯಾತ ನಾಯಕರು ಸಮಾರಂಭಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆಹ್ವಾನಿತರು ಉಳಿದುಕೊಂಡಿರುವ ಹೋಟೆಲ್ಗಳಿಂದ ಸಮಾರಂಭ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸಲು ನಿಗದಿತ ಮಾರ್ಗಗಳನ್ನು ಸೂಚಿಸಲಾಗಿದೆ.
ಭಾನುವಾರದಿಂದ – ಸೋಮವಾರದ ವರೆಗೆ ದೆಹಲಿಯಾದ್ಯಂತ ಡ್ರೋನ್ಗಳು, ಹಾಟ್ ಏರ್ಬಲೂನ್, ಮೈಕ್ರೋಲೈಟ್ ಏರ್ ಕ್ರಾಫ್ಟ್ ಗಳ ಹಾರಾಟಕ್ಕೂ ನಿರ್ಬಂಧ ವಿಧಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಷ್ಟ್ರಪತಿ ಭವನದ ಮೇಲೆ ಹದ್ದಿನ ಕಣ್ಣು
ಪದಗ್ರಹಣ ಸಮಾರಂಭ ರಾಷ್ಟ್ರಪತಿ ಭವನದಲ್ಲಿ ನಡೆಯುವುದರಿಂದ ಭವನದ ಹೊರಗೂ, ಒಳಗೂ 3 ಹಂತದ ಭದ್ರತೆ ನಿಯೋಜಿಸಲಾಗಿದ್ದು, ವಿಶೇಷ ಶಸ್ತ್ರಾಸ್ತ್ರಗಳನ್ನು ಒಳಗೊಂಡ ದೆಹಲಿ ಪೊಲೀಸರ ತಂಡದ ಜತೆಗೆ ಎನ್ಎಸ್ಜಿ ಸಿಬ್ಬಂದಿ ಭದ್ರತಾ ಮೇಲ್ವಿಚಾರಣೆ ವಹಿಸಲಿದ್ದಾರೆ. ಭವನದ ಸುತ್ತಾ 2,500 ಪೊಲೀಸರು ಭದ್ರತೆ ಒದಗಿಸಲಿದ್ದಾರೆ.
ಏನೆಲ್ಲಾ ಭದ್ರತೆ ನಿಯೋಜಿಸಲಾಗಿದೆ ?
-ಗಣ್ಯರು ಆಗಮಿಸುವ ಮತ್ತು ಉಳಿದುಕೊಂಡಿರುವ ಪ್ರದೇಶಗಳಲ್ಲಿ ಸಶಸ್ತ್ರ ಪೊಲೀಸರ ನಿಯೋಜನೆ
-ತಾಜ್, ಲೀಲಾ, ಐಟಿಸಿ ಮೌರ್ಯ ಸೇರಿ ಗಣ್ಯರು ಉಳಿಯಲಿರುವ ಪ್ರಖ್ಯಾತ ಹೋಟೆಲ್ಗಳಿಗೂ ಭದ್ರತೆ
-ನಗರದ ಪ್ರಮುಖ ಸ್ಥಳಗಳು ಕಣ್ಗಾವಲಿಗೆ ಡ್ರೋನ್ಗಳ ಬಳಕೆ, ಎತ್ತರದ ಕಟ್ಟಡಗಳ ಮೇಲೆ ಸ್ನೆ„ಪರ್
-ರಾಜಧಾನಿಯ ಪ್ರಮುಖ ಸ್ಥಳಗಳಿಗೆ ಆಗಮಿಸುವ ಎಲ್ಲರ ಮುಖ ಗುರುತಿಸಲು ಎಐ ಸ್ಕ್ಯಾನಿಂಗ್ ಡಿವೈಸ್
-ಕೇಂದ್ರ ದೆಹಲಿಗೆ ಸಂಪರ್ಕಿಸುವ ಹಲವು ರಸ್ತೆಗಳಿಗೆ ನಿರ್ಬಂಧ, ರಾಷ್ಟ್ರ ರಾಜಧಾನಿಯ ಗಡಿಗಳಲ್ಲಿ ತಪಾಸಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shiruru ದುರಂತ; ಹುಟ್ಟೂರಲ್ಲಿ ಅರ್ಜುನ್ ಅಂತಿಮ ವಿಧಿ: ಹರಿದು ಬಂದ ಜನಸಾಗರ
Maharashtra ವಿಧಾನಸಭಾ ಚುನಾವಣೆ: ಸಿದ್ಧತೆ ಪರಿಶೀಲಿಸಿದ ಚುನಾವಣ ಆಯೋಗ
Heartstopping Moment: ಉಕ್ಕಿ ಹರಿಯುವ ಹೊಳೆಯಲ್ಲೇ ಬಾಣಂತಿಯನ್ನು ಹೊತ್ತು ಸಾಗಿದ ವ್ಯಕ್ತಿ
Bengaluru; ಚುನಾವಣಾ ಬಾಂಡ್ ಸೋಗಿನಲ್ಲಿ ಸುಲಿಗೆ; ನಿರ್ಮಲಾ ಸೀತಾರಾಮನ್ ವಿರುದ್ದ ಎಫ್ಐಆರ್
Haryana: ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: 3 ಮೃತ್ಯು, 7 ಮಂದಿಗೆ ಗಾಯ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
BBK11: ಮೂರನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ʼಫೈಯರ್ ಬ್ರ್ಯಾಂಡ್ʼ ಎಂಟ್ರಿ
Hunsur: ಹಂದಿಫಾರ್ಮ್ ನಲ್ಲಿ ಕಾರ್ಮಿಕನಿಂದ ಮ್ಯಾನೇಜರ್ ಬರ್ಬರ ಹ*ತ್ಯೆ
MUDA Case: ಸಿದ್ದರಾಮಯ್ಯ 2011ರ ಹೇಳಿಕೆ ವಿಡಿಯೋ ಹಾಕಿ ಟಾಂಗ್ ಕೊಟ್ಟ ಸ್ನೇಹಮಯಿ ಕೃಷ್ಣ!
Shiruru ದುರಂತ; ಹುಟ್ಟೂರಲ್ಲಿ ಅರ್ಜುನ್ ಅಂತಿಮ ವಿಧಿ: ಹರಿದು ಬಂದ ಜನಸಾಗರ
Food street ನಲ್ಲಿ ಅರೆಬಟ್ಟೆಯಲ್ಲಿ ಸುತ್ತಾಡಿದ ಯುವತಿ ವಿರುದ್ಧ ಪ್ರಕರಣ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.