Watch: ಶುಲ್ಕ ಪಾವತಿಸು ಎಂದಿದ್ದಕ್ಕೆ Toll ಬೂತ್‌ ಅನ್ನೇ ಬುಲ್ಡೋಜರ್‌ ನಿಂದ ಧ್ವಂಸಗೊಳಿಸಿದ!

ದೆಹಲಿ-ಲಕ್ನೋ ನ್ಯಾಷನಲ್‌ ಹೈವೇಯ ಹಾಪುರ್‌ ಟೋಲ್‌ ಬೂತ್‌ ನಲ್ಲಿ ಘಟನೆ

Team Udayavani, Jun 11, 2024, 1:06 PM IST

Watch: ಶುಲ್ಕ ಪಾವತಿಸು ಎಂದಿದ್ದಕ್ಕೆ Toll ಬೂತ್‌ ಅನ್ನೇ ಬುಲ್ಡೋಜರ್‌ ನಿಂದ ಧ್ವಂಸಗೊಳಿಸಿದ!

ನವದೆಹಲಿ: ಟೋಲ್‌ ಬೂತ್‌ ಮಾರ್ಗದಲ್ಲಿ ಬುಲ್ಡೋಜರ್‌ ಅನ್ನು ಚಲಾಯಿಸಿಕೊಂಡು ಬಂದ ಚಾಲಕನ ಬಳಿ ಶುಲ್ಕ ಪಾವತಿಸುವಂತೆ ಟೋಲ್‌ ಸಿಬಂದಿ ಕೇಳಿದ್ದಕ್ಕೆ, ಇದರಿಂದ ರೊಚ್ಚಿಗೆದ್ದು ಟೋಲ್‌ ಬೂತ್‌ ಅನ್ನೇ ಧ್ವಂಸಗೊಳಿಸಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಇದನ್ನೂ ಓದಿ:Chitradurga: 1 ವರ್ಷದ ಹಿಂದೆ ಮದುವೆಯಾಗಿದ್ದ ರೇಣುಕಾಸ್ವಾಮಿ… ಪತ್ನಿ 5 ತಿಂಗಳ ಗರ್ಭಿಣಿ

ಟೋಲ್‌ ಬೂತ್‌ ನ ಕಬ್ಬಿಣದ ಗೇಟ್‌ ಅನ್ನು ಬುಲ್ಡೋಜರ್‌ ನಿಂದ ಕಿತ್ತೆಸೆಯುತ್ತಿರುವ ದೃಶ್ಯವನ್ನು ಟೋಲ್‌ ಸಿಬಂದಿಗಳು ವಿಡಿಯೋ ಮೂಲಕ ಸೆರೆ ಹಿಡಿದಿದ್ದಾರೆ. ದೆಹಲಿ-ಲಕ್ನೋ ನ್ಯಾಷನಲ್‌ ಹೈವೇಯ ಹಾಪುರ್‌ ಟೋಲ್‌ ಬೂತ್‌ ನಲ್ಲಿ ಮಂಗಳವಾರ ಬೆಳಗ್ಗೆ ಈ ಘಟನೆ ನಡೆದಿದೆ.

ಟೋಲ್‌ ಶುಲ್ಕ ಪಾವತಿಸುವಂತೆ ಟೋಲ್‌ ಬೂತ್‌ ಸಿಬಂದಿ ಕೇಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ನಂತರ ಚಾಲಕ ಬುಲ್ಡೋಜರ್‌ ನಿಂದ ಟೋಲ್‌ ಬೂತ್‌ ಅನ್ನು ಧ್ವಂಸಗೊಳಿಸಿದ್ದಾನೆ ಎಂದು ವರದಿ ವಿವರಿಸಿದೆ.


ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದು, ಬುಲ್ಡೋಜರ್‌ ಚಾಲಕನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ವರದಿ ತಿಳಿಸಿದೆ. ಕಳೆದ ವಾರ ಹಾಪುರ್‌ ಟೋಲ್‌ ಬೂತ್‌ ನಲ್ಲಿ ಕಾರು ಚಾಲಕನೊಬ್ಬ ಶುಲ್ಕ ಪಾವತಿಯನ್ನು ತಪ್ಪಿಸಲು ಮಿತಿಮೀರಿದ ವೇಗದಿಂದ ಬಂದು ಟೋಲ್‌ ಸಿಬಂದಿಗೆ ಡಿಕ್ಕಿ ಹೊಡೆದು, ಟೋಲ್‌ ಗೇಟ್‌ ಅನ್ನು ಮುರಿದುಕೊಂಡು ತೆರಳಿದ್ದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಟಾಪ್ ನ್ಯೂಸ್

Aryna Sabalenka won US Open 2024

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

Fresh Manipur Violence

Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

20

UV Fusion: ವಿಘ್ನ ವಿನಾಯಕನಿಗೆ ನಮನ

19

Ganesh Chaturthi: ನೆನಪಿನ ಬುತ್ತಿಯಾದ ಗಣೇಶ ಹಬ್ಬ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Video: ರೀಲ್ಸ್‌ಗಾಗಿ ಹಾವನ್ನು ಬಾಯಿಯಲ್ಲಿ ಕಚ್ಚಿ ಹಿಡಿದ ಯುವಕ; ಮಧ್ಯಾಹ್ನದ ವೇಳೆಗೆ ಮೃತ್ಯು

Video: ರೀಲ್ಸ್‌ಗಾಗಿ ಹಾವನ್ನು ಬಾಯಿಯಲ್ಲಿ ಕಚ್ಚಿ ಹಿಡಿದ ಯುವಕ; ಮಧ್ಯಾಹ್ನದ ವೇಳೆಗೆ ಮೃತ್ಯು

ಕೂದಲೆಳೆ ಅಂತರದಲ್ಲಿ ಪಾರಾದ ಆಂಧ್ರ ಸಿಎಂ; ಪ್ರವಾಹ ವೀಕ್ಷಣೆ ವೇಳೆ ಪಕ್ಕದಲ್ಲೇ ಸಂಚರಿಸಿದ ರೈಲು

ಕೂದಲೆಳೆ ಅಂತರದಲ್ಲಿ ಪಾರಾದ ಆಂಧ್ರ ಸಿಎಂ; ಪ್ರವಾಹ ವೀಕ್ಷಣೆ ವೇಳೆ ಪಕ್ಕದಲ್ಲೇ ಸಂಚರಿಸಿದ ರೈಲು

1-rreee

Karachi ‘ಡ್ರೀಮ್‌ ಬಜಾರ್‌’ ಉದ್ಘಾಟನ ದಿನದಂದೇ ಭಗ್ನ!

1-asdsadas

Gujarat ಪ್ರವಾಹ; ಬೃಹತ್ ಮೊಸಳೆ ರಕ್ಷಿಸಿ ಸ್ಕೂಟರ್‌ನಲ್ಲೇ ಸಾಗಾಟ!!: ವಿಡಿಯೋ

Robbery: ಸ್ಕೂಟಿ ನಿಲ್ಲಿಸಿ ವಡಾಪಾವ್ ತರಲು ಹೋಗಿ 5 ಲಕ್ಷದ ಚಿನ್ನಾಭರಣ ಕಳೆದುಕೊಂಡ ದಂಪತಿ

Robbery: ಸ್ಕೂಟಿ ನಿಲ್ಲಿಸಿ ವಡಾಪಾವ್ ತರಲು ಹೋಗಿ 5 ಲಕ್ಷದ ಚಿನ್ನಾಭರಣ ಕಳೆದುಕೊಂಡ ದಂಪತಿ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Aryna Sabalenka won US Open 2024

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

2-desiswara-1

Teacher: ಗುರಿಯೊಂದಿಗೆ ಗುರುಕೃಪೆಯಿದ್ದರೆ ಯಶ

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

Fresh Manipur Violence

Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು

1-teachers-day

Teacher’s Day ವಿಶೇಷ: ವಿಚಾರ ವಿನಿಮಯ ಶಿಕ್ಷಣದ ಸುತ್ತ: ಆಲೋಚನೆಯಲ್ಲಿ ವೈವಿಧ್ಯತೆ ಇರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.