ಟಿವಿಎಸ್ ಅಪಾಚೆ ಆರ್ಟಿಆರ್ 160 ನೂತನ ಬೈಕ್ ಮಾರುಕಟ್ಟೆಗೆ
Team Udayavani, Jun 19, 2024, 3:42 PM IST
ಉದಯವಾಣಿ ಸಮಾಚಾರ
ಬಾಗಲಕೋಟೆ: ಹೈಟೆಕ್ ಟಿವಿಎಸ್ ಮತ್ತು ಟಿವಿಎಸ್ ಮೋಟಾರ್ ಕಂಪನಿಯ ಬಹು ನಿರೀಕ್ಷಿತ ಟಿವಿಎಸ್ ಅಪಾಚೆ ಆರ್ಟಿಆರ್
160 ಬ್ಲ್ಯಾಕ್ ಎಡಿಷನ್ ನೂತನ್ ಬೈಕ್ ಅನ್ನು ನಗರದ ಗುಳೇದ ಟಿವಿಎಸ್ ಶೋರೂಂನಲ್ಲಿ ಮಂಗಳವಾರ ಮಾರುಕಟ್ಟೆಗೆ
ಬಿಡುಗಡೆಗೊಳಿಸಲಾಯಿತು.
ಬಿಟಿಡಿಎ ಸಭಾಪತಿಗಳೂ ಆಗಿರುವ ಶಾಸಕ ಎಚ್.ವೈ. ಮೇಟಿ ನೂತನ ಬೈಕ್ ಬಿಡುಗಡೆಗೊಳಿಸಿ ಮಾತನಾಡಿ, ಟಿವಿಎಸ್ ಕಂಪನಿಯ ಹೊಸ ಮಾದರಿಯ ಮತ್ತು ಆಟೋಮೊಟಿವ್ ಉದ್ಯಮದಲ್ಲಿ ಗುಣಮಟ್ಟ ಕಾಯ್ದುಕೊಂಡಿದೆ. ಮಾರುಕಟ್ಟೆಗೆ ಹೊಸ
ಮಾದರಿಯ ಈ ಬೈಕ್ ಗಮನ ಸೆಳೆಯುವಂತಿದೆ ಎಂದರು.
ಗುಳೇದ ಟಿವಿಎಸ್ ಶೋ ರೂಂನ ಹಣಮಂತ ಗುಳೇದ ಮಾತನಾಡಿ, ನೂತನ ಅಪಾಚೆ ಆರ್ಟಿಆರ್ 160 ಬೈಕ್ ಎರಡು ಸರಣಿಗಳಲ್ಲಿ ಲಭ್ಯವಿದೆ. ಗ್ರಾಹಕರು ಬೈಕ್ ಮಾದರಿ ವೀಕ್ಷಣೆ ಹಾಗೂ ಖರೀದಿಗೆ ನಮ್ಮ ಶೋರೂಂ ಗೆ ಭೇಟಿ ನೀಡಬಹುದು ಎಂದು ತಿಳಿಸಿದರು.
ಗುಳೇದ ಶೋ ರೂಂನ ಮಾಲಿಕ ಸಿದ್ಧಲಿಂಗಪ್ಪ ಗುಳೇದ, ಡಿವೈಎಸ್ಪಿ ಪಂಪನಗೌಡ, ನವನಗರ ಠಾಣೆ ಸಿಪಿಐ ರಾಮನಗೌಡ ಬಿರಾದಾರ, ನಗರ ಠಾಣೆ ಪಿಐ ಗುರುನಾಥ ಚವ್ಹಾಣ, ಗ್ರಾಮೀಣ ಠಾಣೆ ಪಿಎಸ್ಐ ಸಂಗಳದ, ಮುಖಂಡರಾದ
ದ್ಯಾಮಣ್ಣ ಗಾಳಿ, ಎಸ್.ಎನ್. ರಾಂಪುರ, ಹಾಜಿಸಾಬ ದಂಡಿನ, ರಜಾಕ ಹಳ್ಳೂರ, ವಿಜಯಕುಮಾರ ಕಮತಗಿ, ಮಲ್ಲಿಕಾರ್ಜುನ
ಶಿರೂರ, ಬಸವರಾಜ ಭಗತಿ, ಹನಮಂತ ರಾಕುಂಪಿ, ಮಲ್ಲು ಜಕಾತಿ, ಕಾಂತು ಗುಳೇದ
ಮುಂತಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Google 25th Birthday! ಗ್ಯಾರೇಜ್ನಿಂದ ಮೌಂಟ್ವಿವ್ವರೆಗೆ….ಗೂಗಲ್ ರಜತ ಸಂಭ್ರಮ
MG Motor: ನೂತನ ಇವಿ ಕಾರು ಸಿಯುವಿ ಝಿಎಸ್ ವಿಂಡ್ಸರ್ ಮಾರುಕಟ್ಟೆಗೆ
Ranveer Allahbadia: ಖ್ಯಾತ ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ಯೂಟ್ಯೂಬ್ ಖಾತೆ ಹ್ಯಾಕ್
Nothing- CMF ಉತ್ಪನ್ನಗಳಿಗೆ ಶೇ.50ಕ್ಕೂ ಹೆಚ್ಚಿನ ರಿಯಾಯಿತಿಗಳನ್ನು ಪ್ರಕಟಿಸಿದ ನಥಿಂಗ್
Artificial Intelligence: ಕೃತಕ ಬುದ್ಧಿಮತ್ತೆ ಕ್ರಾಂತಿ- ಹೊಸ ಸಂಗಾತಿ ಹೊಸ ಅವಕಾಶ!
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ
Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ
leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ
Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ
KSOU: ಪರೀಕ್ಷೆ ಸಮೀಪಿಸುತ್ತಿದ್ದರೂ ಮುದ್ರಿತ ಪಠ್ಯ ಸಿಗಲಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.