ನೆಕ್ಸಸ್‌ ಸೆಲೆಕ್ಟ್ ಮಾಲ್‌: ಮತ್ತೆ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿ ಆಯುಷ್ಮನ್‌ ಖುರಾನಾ


Team Udayavani, Jun 21, 2024, 2:58 PM IST

ನೆಕ್ಸಸ್‌ ಸೆಲೆಕ್ಟ್ ಮಾಲ್‌: ಮತ್ತೆ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿ ಆಯುಷ್ಮನ್‌ ಖುರಾನಾ

ಮಹಾನಗರ: ಭಾರತದ ಮೊದಲ ಪಟ್ಟಿಯಲ್ಲಿರುವ ರೀಟೇಲ್‌ ಆರ್‌ಇಐಟಿ ನೆಕ್ಸಸ್‌ ಸೆಲೆಕ್ಟ್ ಟ್ರಸ್ಟ್‌ (ಎನ್‌ಎಸ್‌ಇ: ಎನ್‌ಎಕ್ಸ್‌
ಎಸ್‌ಟಿ/ಬಿಎಸ್‌ಇ: 543913) ದೇಶದಲ್ಲಿ 17 ಮಾಲ್‌ಗ‌ಳನ್ನು ನಿರ್ವಹಿಸುತ್ತಿದ್ದೆ. ಇದೀಗ ಬಾಲಿವುಡ್‌ ನಟ ಆಯುಷ್ಮನ್‌ ಖುರಾನಾ ಅವರನ್ನು ಮತ್ತೆ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿ ಘೋಷಣೆ ಮಾಡಿದೆ. ಈ ಸಹಯೋಗವು ನೆಕ್ಸಸ್‌ ಸೆಲೆಕ್ಟ್ ಮಾಲ್‌ಗ‌ಳ ಪಯಣದಲ್ಲಿ ಹೊಸ ಅಧ್ಯಾಯವಾಗಿದ್ದು, ದೇಶದ ಕೋಟ್ಯಂತರ ಮಂದಿಯ ಶಾಪಿಂಗ್‌ ಮತ್ತು ಜೀವನಾನುಭವವನ್ನು ಇದು
ಮರುವ್ಯಾಖ್ಯಾನ ಮಾಡಲಿದೆ.

ಆಯುಷ್ಮನ್‌ ಖುರಾನಾ ಅವರು ತಮ್ಮ ಅಮೋಘ ನಟನೆಯ ಮೂಲಕ ಈಗಾಗಲೇ ಎಲ್ಲ ವರ್ಗದ ಜನರ ಮೆಚ್ಚುಗೆಗೆ
ಪಾತ್ರವಾಗಿದ್ದಾರೆ. ನೆಕ್ಸಸ್‌ ಸೆಲೆಕ್ಟ್ ಮಾಲ್‌ನ ಜತೆ ನಿಂತು ಮತ್ತೆ ವೈವಿಧ್ಯ ಮತ್ತು ಆವಿಷ್ಕಾರವನ್ನು ಸಾಕಾರಗೊಳಿಸಲಿದ್ದಾರೆ. ಅವರ ಕ್ರಿಯಾತ್ಮಕ ವ್ಯಕ್ತಿತ್ವ ಮತ್ತು ಪ್ರವೃತ್ತಿಯ ಮೂಲಕ ಮಾಲ್‌ನ ಸಮರ್ಪಕ ಪ್ರತಿನಿಧಿಯಾಗಿ ಮೂಡಿ ಬರಲಿದ್ದಾರೆ.

ನೆಕ್ಸಸ್‌ ಸೆಲೆಕ್ಟ್ ಮಾಲ್‌ ನೊಂದಿಗೆ ಸಹಯೋಗದ ಕುರಿತು ಮಾತನಾಡಿದ ನಟ ಆಯುಷ್ಮನ್‌ ಖುರಾನಾ ಅವರು, ಇದು ಮನೆಗೆ
ಮರಳಿದ ಅನುಭವ ನೀಡುತ್ತಿದೆ. ನೆಕ್ಸಸ್‌ ಮಾಲ್‌ನೊಂದಿಗೆ ಮಾಡಿ ಕೊಂಡಿರುವ ಸಹಯೋಗ ಜನರಿಗೆ ಅವಿಸ್ಮರಣೀಯ ಅನುಭವ ನೀಡಲಿದೆ.

ಉನ್ನತ ದರ್ಜೆಯ ರೀಟೇಲ್‌ ಮತ್ತು ಎಂಟರ್‌ಟೈನ್‌ಮೆಂಟ್‌ಗೆ ಸಂಬಂಧಿಸಿದಂತೆ ನೆಕ್ಸಸ್‌ ಸೆಲೆಕ್ಟ್ ಮಾಲ್‌ ಯಾವಾಗಲೂ
ಮುಂಚೂಣಿಯಲ್ಲಿದೆ. ಮತ್ತೂಮ್ಮೆ ಈ ಪಯಣದೊಂದಿಗೆ ಜೊತೆಯಾಗಿರುವುದು ಹರ್ಷ ತಂದಿದೆ ಎಂದರು.

ನೆಕ್ಸಸ್‌ ಸೆಲೆಕ್ಟ್ ಟ್ರಸ್ಟ್‌ನ ಮುಖ್ಯ ಮಾರ್ಕೆಟಿಂಗ್‌ ಅಧಿಕಾರಿ ನಿಶಾಂಕ್‌ ಜೋಶಿ ಮಾತನಾಡಿ, ನೆಕ್ಸಸ್‌ ಸೆಲೆಕ್ಟ್ ಮಾಲ್‌ನ ಮುಖವಾಗಿ ಆಯುಷ್ಮನ್‌ ಖುರಾನಾ ಅವರನ್ನು ಸ್ವಾಗತಿಸಲು ಹರ್ಷವಾಗುತ್ತಿದೆ. ನಮ್ಮ ಪ್ರೋತ್ಸಾಹಕರಿಗೆ, ಗ್ರಾಹಕರಿಗೆ ಈ ಮೂಲಕ ವಿಶಿಷ್ಟ ಅನುಭವವನ್ನು ನೀಡಲಿದ್ದೇವೆ ಎಂದರು.

ಟಾಪ್ ನ್ಯೂಸ್

1-mofdd

NEET ವಿಚಾರ; ಯುವಕರ ಭವಿಷ್ಯದ ಜತೆ ಆಟವಾಡುವವರನ್ನು ನಾವು ಬಿಡುವುದಿಲ್ಲ ಎಂದ ಪ್ರಧಾನಿ

SSMB29:‌ ರಾಜಮೌಳಿ – ಮಹೇಶ್‌ ಬಾಬು ಚಿತ್ರದಲ್ಲಿ ವಿಲನ್ ಆಗಲಿದ್ದಾರೆ ಪೃಥ್ವಿರಾಜ್

SSMB29:‌ ರಾಜಮೌಳಿ – ಮಹೇಶ್‌ ಬಾಬು ಚಿತ್ರದಲ್ಲಿ ವಿಲನ್ ಆಗಲಿದ್ದಾರೆ ಪೃಥ್ವಿರಾಜ್

1-mangaluru

Mangaluru; ನಿರ್ಮಾಣ ಹಂತದ ಕಟ್ಟಡದ ಬಳಿ ಭೂಕುಸಿತ: ಸಿಲುಕಿದ ಕಾರ್ಮಿಕರು

10

ದೇವಮಾನವರ ದರ್ಶನ..ಧಾರ್ಮಿಕ ಕಾರ್ಯಕ್ರಮದ ವೇಳೆ ನಡೆದ ದೇಶದ ಪ್ರಮುಖ ಕಾಲ್ತುಳಿತ ಘಟನೆಗಳಿವು

Rajya Sabha: ಪ್ರಧಾನಿ ರಿಮೋಟ್ ಹೇಳಿಕೆಗೆ ರೊಚ್ಚಿಗೆದ್ದ ವಿಪಕ್ಷಗಳು!…ಕಲಾಪಕ್ಕೆ ಬಹಿಷ್ಕಾರ

Rajya Sabha: ಪ್ರಧಾನಿ ರಿಮೋಟ್ ಹೇಳಿಕೆಗೆ ರೊಚ್ಚಿಗೆದ್ದ ವಿಪಕ್ಷಗಳು!…ಕಲಾಪಕ್ಕೆ ಬಹಿಷ್ಕಾರ

1-vijayendra

CM ಸಿದ್ದರಾಮಯ್ಯ ಮನೆ ಮುತ್ತಿಗೆಗೆ ಯತ್ನ; ಬಿಜೆಪಿ ಪ್ರಮುಖ ನಾಯಕರು ವಶಕ್ಕೆ

vijayapura

Vijayapura; ಕೃಷ್ಣಾ ನದಿ ತೆಪ್ಪ ದುರಂತ: ಮೂವರ ಶವಪತ್ತೆ, ಇಬ್ಬರಿಗಾಗಿ ಶೋಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆಯ ಜಿಗಿತ…@80,000

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆಯ ಜಿಗಿತ…@80,000

Coal Production: ಕೋಲ್‌ ಇಂಡಿಯಾ ಲಿಮಿಟೆಡ್-ಕಲ್ಲಿದ್ದಲು ಉತ್ಪಾದನೆ ಶೇ.8ರಷ್ಟು ಹೆಚ್ಚಳ

Coal Production: ಕೋಲ್‌ ಇಂಡಿಯಾ ಲಿಮಿಟೆಡ್-ಕಲ್ಲಿದ್ದಲು ಉತ್ಪಾದನೆ ಶೇ.8ರಷ್ಟು ಹೆಚ್ಚಳ

Union Govt: ಕಚ್ಛಾ ಪೆಟ್ರೋಲಿಯಂ ತೆರಿಗೆ ಶೇ.160ರಷ್ಟು ಹೆಚ್ಚಳ: ಏನಿದು Windfall Tax?

Union Govt: ಕಚ್ಛಾ ಪೆಟ್ರೋಲಿಯಂ ತೆರಿಗೆ ಶೇ.160ರಷ್ಟು ಹೆಚ್ಚಳ: ಏನಿದು Windfall Tax?

India:ಭಾರತದಲ್ಲಿ ವಿದ್ಯುತ್‌ ಬಳಕೆ ಪ್ರಮಾಣ ಶೇ.9ರಷ್ಟು ಹೆಚ್ಚಳ;ಜೂನ್‌ ನಲ್ಲಿ 152 BU ಬಳಕೆ

India:ಭಾರತದಲ್ಲಿ ವಿದ್ಯುತ್‌ ಬಳಕೆ ಪ್ರಮಾಣ ಶೇ.9ರಷ್ಟು ಹೆಚ್ಚಳ;ಜೂನ್‌ ನಲ್ಲಿ 152 BU ಬಳಕೆ

ಜಿಯೋ ಆಯ್ತು ಈಗ ಏರ್ಟೆಲ್ ನಿಂದಲೂ ದರ ಏರಿಕೆ!

Mobile Recharge Plans; ಜಿಯೋ ಆಯ್ತು ಈಗ ಏರ್ಟೆಲ್ ನಿಂದಲೂ ದರ ಏರಿಕೆ!

MUST WATCH

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

ಹೊಸ ಸೇರ್ಪಡೆ

1-mofdd

NEET ವಿಚಾರ; ಯುವಕರ ಭವಿಷ್ಯದ ಜತೆ ಆಟವಾಡುವವರನ್ನು ನಾವು ಬಿಡುವುದಿಲ್ಲ ಎಂದ ಪ್ರಧಾನಿ

SSMB29:‌ ರಾಜಮೌಳಿ – ಮಹೇಶ್‌ ಬಾಬು ಚಿತ್ರದಲ್ಲಿ ವಿಲನ್ ಆಗಲಿದ್ದಾರೆ ಪೃಥ್ವಿರಾಜ್

SSMB29:‌ ರಾಜಮೌಳಿ – ಮಹೇಶ್‌ ಬಾಬು ಚಿತ್ರದಲ್ಲಿ ವಿಲನ್ ಆಗಲಿದ್ದಾರೆ ಪೃಥ್ವಿರಾಜ್

1-mangaluru

Mangaluru; ನಿರ್ಮಾಣ ಹಂತದ ಕಟ್ಟಡದ ಬಳಿ ಭೂಕುಸಿತ: ಸಿಲುಕಿದ ಕಾರ್ಮಿಕರು

10

ದೇವಮಾನವರ ದರ್ಶನ..ಧಾರ್ಮಿಕ ಕಾರ್ಯಕ್ರಮದ ವೇಳೆ ನಡೆದ ದೇಶದ ಪ್ರಮುಖ ಕಾಲ್ತುಳಿತ ಘಟನೆಗಳಿವು

Rajya Sabha: ಪ್ರಧಾನಿ ರಿಮೋಟ್ ಹೇಳಿಕೆಗೆ ರೊಚ್ಚಿಗೆದ್ದ ವಿಪಕ್ಷಗಳು!…ಕಲಾಪಕ್ಕೆ ಬಹಿಷ್ಕಾರ

Rajya Sabha: ಪ್ರಧಾನಿ ರಿಮೋಟ್ ಹೇಳಿಕೆಗೆ ರೊಚ್ಚಿಗೆದ್ದ ವಿಪಕ್ಷಗಳು!…ಕಲಾಪಕ್ಕೆ ಬಹಿಷ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.