
HDK; ತಪ್ಪು ಮಾಡಿ ಎಂದು ಮಕ್ಕಳಿಗೆ ನಾವು ಹೇಳುತ್ತೇವಾ…
Team Udayavani, Jun 23, 2024, 10:40 PM IST

ರಾಮನಗರ: “ತಪ್ಪುಗಳನ್ನು ಕೆಲವರು ಮಾಡುತ್ತಾರೆ, ನಿಮ್ಮ ಕುಟುಂಬದ ಮಕ್ಕಳೂ ತಪ್ಪೆಸಗುತ್ತಾರೆ. ಹಾಗೆಂದು ಅವರಿಗೆ ತಪ್ಪು ದಾರಿಗೆ ಹೋಗಿ ಎಂದು ನೀವು ಹೇಳುತ್ತೀರಾ, ಈ ದೇಶದಲ್ಲಿ ಕಾನೂನು ಇದೆ. ಯಾರು ತಪ್ಪು ಮಾಡಿದರೂ ಶಿಕ್ಷೆಯಾಗುತ್ತದೆ’ ಎಂದು ಪ್ರಜ್ವಲ್ ರೇವಣ್ಣ ಮತ್ತು ಸೂರಜ್ ರೇವಣ್ಣ ಪ್ರಕರಣದ ಬಗ್ಗೆ ಸಂಸದ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.
ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಅವರ ತಪ್ಪನ್ನು ಮುಂದಿಟು ಕೊಂಡು ಯಾರೋ ಒಬ್ಬ ಚಾನಲ್ನವ ದೇವೇಗೌಡರ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಾನೆ. ಅದೇ ಮಾತನ್ನು ಇದೀಗ ಚನ್ನಪಟ್ಟಣ ಉದ್ಧಾರ ಮಾಡುತ್ತೇವೆ ಎಂದು ಬಂದಿದ್ದಾರಲ್ಲಾ (ಡಿ.ಕೆ. ಶಿವಕುಮಾರ್), ಅವರ ಬಗ್ಗೆ ಆಡಿದ್ದರೆ ಆ ಚಾನಲ್ ಪುಡಿಪುಡಿ ಅಗಿರುತ್ತಿತ್ತು. ಆದರೆ ನಾವು ಅಂತಹ ಸಂಸ್ಕೃತಿಯವರಲ್ಲ. ಈ ವಿಚಾರವನ್ನು ಇಲ್ಲಿಗೆ ನಿಲ್ಲಿಸುತ್ತೇನೆ ಎಂದರು.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ

Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.