![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jun 24, 2024, 12:37 AM IST
ಹೊಸದಿಲ್ಲಿ: ಇತ್ತೀಚೆಗೆ ದಿಲ್ಲಿಯಿಂದ ದುಬಾೖಗೆ ಹೊರಟಿದ್ದ ವಿಮಾನದಲ್ಲಿ ಬಾಂಬ್ ಇರುವುದಾಗಿ ಇಮೇಲ್ ಸಂದೇಶ ಕಳಿಸಿದ್ದು ಬೇರ್ಯಾರೂ ಅಲ್ಲ, 13 ವರ್ಷದ ಬಾಲಕ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕನನ್ನು ವಿಚಾರಣೆ ನಡೆಸಿದಾಗ ಆತ “ತಮಾಷೆಗಾಗಿ’ ಈ ಕೃತ್ಯ ಎಸಗಿದ್ದಾಗಿ ಹೇಳಿದ್ದಾನೆ. ಇತ್ತೀಚೆಗೆ ಮತ್ತೂಬ್ಬ ಬಾಲಕ ಇಂಥದ್ದೇ ಬೆದರಿಕೆ ಹಾಕಿದ್ದ ವಿಚಾರ ಸುದ್ದಿಯಾಗಿದ್ದರಿಂದ, ಪ್ರೇರಣೆ ಪಡೆದು ತಾನೂ ಹಾಗೆ ಮಾಡಿದೆ ಎಂದಿದ್ದಾನೆ. ದುಬಾೖಗೆ ಹೊರಟಿದ್ದ ವಿಮಾನ ದಲ್ಲಿ ಬಾಂಬ್ ಇರುವುದಾಗಿ ಈತ ಸಂದೇಶ ಕಳಿಹಿಸಿದ್ದ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.