UV Fusion: ನೆನಪುಗಳು, ಭಾವನೆಗಳು ಸಮತೋಲನ ಆಗಿರಲಿ


Team Udayavani, Jun 24, 2024, 2:45 PM IST

14-uv-fusion

ಕಳೆದು ಹೋದ ಸಮಯಗಳಿಗೆ ನೆನಪುಗಳು ಅಷ್ಟೇ ಸೀಮಿತ..!! ಭಾವನೆಗಳು ಒಂಥರಾ ಸಿಹಿ. ಅದೊಂಥರಾ ಹೇಳಿಕೊಳ್ಳುವ ಮನಸ್ಸುಗಳಿಗೆ ಖುಷಿ ಯ ಗಳಿಗೆ. ಭಾವನೆಗಳು ನೆನಪುಗಳೊಂದಿಗೆ ಕಳೆದು ಭಾವ ಪರವಶರಾಗುತ್ತೇವೆ.

ಕಲ್ಪನೆಗಳು, ಕನಸುಗಳು, ಆಸೆಗಳು, ವಿಚಾರಗಳು ಜೀವ ತಳೆಯುತ್ತವೆ. ಆಕಾಂಕ್ಷೆ, ಚಿಂತನೆಗಳು ಹುಟ್ಟಿಕೊಂಡರೂ ಅವುಗಳಿಗೆ ನೀರೆರೆದು ಪೋಷಿಸುವುದು ವ್ಯಕ್ತಿಯ ಭಾವಧಾರೆ… ಕಳೆದು ಹೋದ ಸಮಯ, ಸಂದರ್ಭ ಇನ್ನೊಂದು ಬಾರಿ ಮರಳಿ ಬರುವುದಿಲ್ಲ, ಚಿನ್ನ ವಜ್ರಕ್ಕಿಂತನು ಬೆಳೆಬಾಳುವುದು ಸಮಯ ಅಷ್ಟೇ ಇಲ್ಲಿ ಯಾವುದು ನಮ್ಮದಲ್ಲ ಈ ಕ್ಷಣ ಮಾತ್ರ ನಮ್ಮದು ಅದನ್ನು ಪ್ರತಿ ಕ್ಷಣ ಅನುಭವಿಸಬೇಕು. ವ್ಯಕ್ತಿಗಳು ಬದಲಾದರೂ ಸಮಯ ಬದಲಾದರೂ ಅವರೊಂದಿಗೆ ಕಳೆದ ನೆನಪು ಶಾಶ್ವತವಾಗಿರುತ್ತದೆ.

ಪ್ರತಿಯೊಂದು ಶಿಲ್ಪಿಯು ಶಿಲೆಯ ಬದಲು ಬೇರೊಂದು ಶಿಲೆಯನ್ನು ಕೆತ್ತನೆ ಮಾಡಿದರೆ ಅ ಶಿಲೆಗೆ ಯಾವುದೇ ಒಂದು ಹೊಳಪು, ರೂಪವನ್ನು ಬದಲಾವಣೆ ಮಾಡಲು ಸಾಧವಿಲ್ಲ ಬದಲಾವಣೆ ಮಾಡಿದಲ್ಲಿ ಶಿಲೆಯ ರೂಪ ವಿಭಿನ್ನವಾಗಿ ಬಿಡುತ್ತದೆ.

ಅನಂತರ ಅದನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಯಾವುದೇ ಒಂದು ವ್ಯಕ್ತಿಯ ಜೊತೆ ಪ್ರತಿಯೊಂದು ಕ್ಷಣ ಭಿನ್ನವಾಗಿರುತ್ತದೆ ಅ ಕ್ಷಣಗಳನ್ನು ಮತ್ತೆ ಮರಳಿ ನೆನಪುಗಳ ಪುಟಗಳಲ್ಲಿಯೇ ಕಾಣಬೇಕು.  ಬದಲಾದ ಸಮಯದಲ್ಲಿ ನಾವು ನೆನಪುಗಳ ಬುತ್ತಿಯನ್ನು ಹೊತ್ತುಕೊಂಡು ಸಾಗಬೇಕು ಪುಸ್ತಕಗಳ ಪುಟಗಳು ಒಂದೊಂದು ತಿರುಗಿಸಿದಂತೆ ಭಾವನೆಗಳು ಮತೊಮ್ಮೆ ಅದೇ ಸಮಯವನ್ನು ಕಳೆಯುವ ಅನುಭವನ್ನು ಸಂಭ್ರಮ ಪಡಬೇಕು. ಮಾತುಗಳ ಸರಮಾಲೆಯಲ್ಲಿ ಪ್ರತಿಯೊಂದು

ನೆನಪುಗಳು ಬೇರೆಯವರೊಂದಿಗೆ ಹಂಚೋಣ. ಭಾವನೆಗಳು ನೆನಪುಗಳ ಸಮತೋಲನ ಅತ್ಯಂತ ಅಗತ್ಯವಾದುದು. ಪ್ರೀತಿ, ಸ್ನೇಹ, ಮೋಹ, ಕೋಪ ಹೀಗೆ.. ಯಾವ ರೀತಿಯ ಭಾವನೆಗಳು ಅತಿಯಾದರೂ ಮನಸ್ಸು ದಾರಿ ತಪ್ಪುತ್ತದೆ.

-ಶ್ವೇತಾ

ಎಂ.ಪಿ.ಎಂ., ಸ.ಪ್ರ. ದರ್ಜೆ ಕಾಲೇಜು ಕಾರ್ಕಳ

ಟಾಪ್ ನ್ಯೂಸ್

Rain ಕರಾವಳಿಯಲ್ಲಿ ಸಾಧಾರಣ ಮಳೆ: ಜು. 5ರಿಂದ “ಆರೆಂಜ್‌ ಅಲರ್ಟ್‌’

Rain ಕರಾವಳಿಯಲ್ಲಿ ಸಾಧಾರಣ ಮಳೆ: ಜು. 5ರಿಂದ “ಆರೆಂಜ್‌ ಅಲರ್ಟ್‌’

Shiroor : ಗಾಳಿ ಮಳೆಗೆ ಹಾರಿ ಹೋದ ಹೊಟೇಲ್‌ ಮೇಲ್ಛಾವಣಿ

Shiroor : ಗಾಳಿ ಮಳೆಗೆ ಹಾರಿ ಹೋದ ಹೊಟೇಲ್‌ ಮೇಲ್ಛಾವಣಿ

Kodagu: ಆನೆ ದಾಳಿ; ರಿಕ್ಷಾ ಜಖಂ, ತೋಟಕ್ಕೆ ಹಾನಿ

Kodagu: ಆನೆ ದಾಳಿ; ರಿಕ್ಷಾ ಜಖಂ, ತೋಟಕ್ಕೆ ಹಾನಿ

Elephant ತುಳಿತದಿಂದ ಜೀವ ಹಾನಿ ತಡೆಗೆ ಕಾರ್ಯಾಗಾರ

Elephant ತುಳಿತದಿಂದ ಜೀವ ಹಾನಿ ತಡೆಗೆ ಕಾರ್ಯಾಗಾರ

udupi-Malpe

Udupi: ಪ್ರವಾಸೋದ್ಯಮ ಚಟುವಟಿಕೆ ಸ್ಥಗಿತಕ್ಕೆ ಸೂಚನೆ

Uppinangady ಚರಂಡಿಗೆ ಎಸೆಯುತ್ತಿದ್ದಾರೆ ಅಕ್ಷರ ದಾಸೋಹದ ಅನ್ನ !

Uppinangady ಚರಂಡಿಗೆ ಎಸೆಯುತ್ತಿದ್ದಾರೆ ಅಕ್ಷರ ದಾಸೋಹದ ಅನ್ನ !

Udupi ಬೈಕ್‌ ಡೂಮ್‌ನಲ್ಲಿ ಹಾವು; ಬೆಚ್ಚಿ ಬಿದ್ದ ಸವಾರ!

Udupi ಬೈಕ್‌ ಡೂಮ್‌ನಲ್ಲಿ ಹಾವು; ಬೆಚ್ಚಿ ಬಿದ್ದ ಸವಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-uv-fusion

Education: ಅಸಮತೋಲನೆ ನಿವಾರಣೆಗೆ ಸಹ ಶಿಕ್ಷಣ ಸರಿಯಾದ ದಾರಿ

13-tn-sitharama

T. N. Seetharam: ಧಾರಾವಾಹಿಗಳಿಗೆ ಹೊಸ ಭಾಷ್ಯ ನೀಡಿದ ನಿರ್ದೇಶಕ ಟಿ.ಎನ್‌. ಸೀತಾರಾಮ

11-uv-fusion

Rajeev Taranath: ಸರೋದ್‌ ಸ್ವರ ಮಾಂತ್ರಿಕನ ಸ್ವರ್ಗಾರೋಹಣ

10-uv-fusion

UV Fusion: ನೈಸರ್ಗಿಕ ಕಾಡು ಪುನರುತ್ಥಾನಕ್ಕೆ ಕೊಡುಗೆ ನೀಡುವ ಉಪ್ಪಳಿಗೆ

11-uv-fusion

UV Fusion: ಸಿನೆಮಾ

MUST WATCH

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

ಹೊಸ ಸೇರ್ಪಡೆ

Rain ಕರಾವಳಿಯಲ್ಲಿ ಸಾಧಾರಣ ಮಳೆ: ಜು. 5ರಿಂದ “ಆರೆಂಜ್‌ ಅಲರ್ಟ್‌’

Rain ಕರಾವಳಿಯಲ್ಲಿ ಸಾಧಾರಣ ಮಳೆ: ಜು. 5ರಿಂದ “ಆರೆಂಜ್‌ ಅಲರ್ಟ್‌’

Shiroor : ಗಾಳಿ ಮಳೆಗೆ ಹಾರಿ ಹೋದ ಹೊಟೇಲ್‌ ಮೇಲ್ಛಾವಣಿ

Shiroor : ಗಾಳಿ ಮಳೆಗೆ ಹಾರಿ ಹೋದ ಹೊಟೇಲ್‌ ಮೇಲ್ಛಾವಣಿ

Kodagu: ಆನೆ ದಾಳಿ; ರಿಕ್ಷಾ ಜಖಂ, ತೋಟಕ್ಕೆ ಹಾನಿ

Kodagu: ಆನೆ ದಾಳಿ; ರಿಕ್ಷಾ ಜಖಂ, ತೋಟಕ್ಕೆ ಹಾನಿ

Elephant ತುಳಿತದಿಂದ ಜೀವ ಹಾನಿ ತಡೆಗೆ ಕಾರ್ಯಾಗಾರ

Elephant ತುಳಿತದಿಂದ ಜೀವ ಹಾನಿ ತಡೆಗೆ ಕಾರ್ಯಾಗಾರ

udupi-Malpe

Udupi: ಪ್ರವಾಸೋದ್ಯಮ ಚಟುವಟಿಕೆ ಸ್ಥಗಿತಕ್ಕೆ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.