![Dengue: ಆರೋಗ್ಯ ಅಧಿಕಾರಿಯೇ ಆಹುತಿ: ಒಂದೇ ದಿನ 286 ಪ್ರಕರಣ](https://www.udayavani.com/wp-content/uploads/2024/07/de-415x234.jpg)
BJPಗೆ ಅಲ್ಲ,ವಿಪಕ್ಷಕ್ಕೆ ಬೆಂಬಲ: ಬಿಜೆಡಿ ನಾಯಕ ನವೀನ್ ಪಟ್ನಾಯಕ್
Team Udayavani, Jun 25, 2024, 1:16 AM IST
![Naveen Patnaik](https://www.udayavani.com/wp-content/uploads/2024/06/Naveen-Patnaik-2-620x414.jpg)
ಭುವನೇಶ್ವರ: ರಾಜ್ಯಸಭೆಯಲ್ಲಿ ಆಡಳಿತಾರೂಢ ಬಿಜೆಪಿಗೆ ಬೆಂಬಲ ನೀಡದೇ ಇರಲು ಬಿಜು ಜನತಾ ದಳ (ಬಿಜೆಡಿ) ನಿರ್ಧರಿಸಿದೆ. ಗುರುವಾರದಿಂದ ರಾಜ್ಯಸಭೆ ಅಧಿ ವೇಶನ ಶುರುವಾಗುವ ಹಿನ್ನೆಲೆ ಯಲ್ಲಿ ಭುವನೇಶ್ವರ ದಲ್ಲಿ ಪಕ್ಷದ ನಾಯಕ ನವೀನ್ ಪಟ್ನಾಯಕ್ ಪಕ್ಷದ 9 ರಾಜ್ಯಸಭೆ ಸಂಸದರ ಜತೆಗೆ ನಡೆಸಿದ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದಾರೆ. ಬಲಿಷ್ಠ ವಿಪಕ್ಷವಾಗಿ ಗುರು ತಿಸಿಕೊಳ್ಳಬೇಕು ಎಂದೂ ಸಂಸದರಿಗೆ ನವೀನ್ ಪಟ್ನಾಯಕ್ ಸೂಚಿಸಿದ್ದಾರೆ. ಹಿಂದಿನ ಅವಧಿಗಳಲ್ಲಿ ರಾಜ್ಯಸಭೆಯಲ್ಲಿ ಬಿಜೆಪಿ ನೇತೃತ್ವದ ಸರಕಾರಕ್ಕೆ ಬೆಂಬಲ ನೀಡಿತ್ತು.
ಟಾಪ್ ನ್ಯೂಸ್
![Dengue: ಆರೋಗ್ಯ ಅಧಿಕಾರಿಯೇ ಆಹುತಿ: ಒಂದೇ ದಿನ 286 ಪ್ರಕರಣ](https://www.udayavani.com/wp-content/uploads/2024/07/de-415x234.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.