T. N. Seetharam: ಧಾರಾವಾಹಿಗಳಿಗೆ ಹೊಸ ಭಾಷ್ಯ ನೀಡಿದ ನಿರ್ದೇಶಕ ಟಿ.ಎನ್‌. ಸೀತಾರಾಮ


Team Udayavani, Jun 29, 2024, 4:00 PM IST

13-tn-sitharama

ಇಂದಿನ ಮನೋರಂಜನೆಯ ಜಗತ್ತಿನಲ್ಲಿ ಕಿರುತೆರೆ ಅದುವೇ ಧಾರಾವಾಹಿಗಳದ್ದೆ ಬಹುಪಾಲು ಇವೆ. ಟಿವಿಯಲ್ಲಿ 24×7 ಬೇಕಾದರೂ ಧಾರಾವಾಹಿಗಳನ್ನು ವೀಕ್ಷಿಸಬಹುದು. ಆದರೆ ಇಲ್ಲಿ ಒಂದು ಪ್ರಶ್ನೆ ಮೂಡುತ್ತದೆ ಈಗಿನ ಧಾರಾವಾಹಿಗಳು ವೀಕ್ಷಕರಲ್ಲಿ ಎಷ್ಟರಮಟ್ಟಿಗೆ ಸಕಾರಾತ್ಮಕತೆಯನ್ನು ಮೂಡಿಸುತ್ತಿದೆ? ಒಬ್ಬ ನಾಯಕಿ ಅವಳಿಗೊಬ್ಬಳು ಖಳನಾಯಕಿ, ನಾಯಕಿಯನ್ನು ಕೊಲ್ಲಲು ಪ್ರಯತ್ನಿಸುವುದು ಕೊನೆಯವರೆಗೂ ವಿಫ‌ಲವಾಗಿ ಉಳಿಯುವುದು.. ನಾಯಕನಿಗೆ ಇಬ್ಬರು ಹೆಂಡತಿಯರು ಇಂತಹ ಕಥೆಗಳು ವೀಕ್ಷಕರಿಗೆ ತಪ್ಪು ಸಂದೇಶವನ್ನು ತಲುಪಿಸುತ್ತಿದೆ.ಇಂದಿನ ಧಾರಾ ವಾಹಿಗಳು ಕೇವಲ ವೀಕ್ಷಕಗಾಗಿ ವೀಕ್ಷಕರಲ್ಲಿ ದ್ವೇಷ, ಅಸೂಯೆ ಇಂತಹ ಭಾವನೆಗಳನ್ನು ಹೆಚ್ಚಿಸುತ್ತಿದೆ.

ಧಾರಾವಾಹಿಗಳ ನಿರ್ದೇಶನದಲ್ಲಿ ವಿಭಿನ್ನರಾಗಿ ನಿಲ್ಲುವವರು ಟಿ.ಎನ್‌.ಸೀತಾರಾಮ…. ಅವರ ಧಾರಾವಾಹಿಗಳು ಹೆಚ್ಚಾಗಿ ಹೆಣ್ಣಿನ ಅಂತರ್ಯ, ಮಾಧ್ಯಮ ವರ್ಗದ ಜನರ ಸಂಕಷ್ಟ, ರಾಜಕೀಯ ಮೇಲಾಟ, ಕಾನೂನು ಹೋರಾಟ ಇಂತಹ ಕಥಾಹಂದರವನ್ನು ಹೊಂದಿರುತ್ತದೆ.ಅಲ್ಲದೇ ಅವರ ಧಾರಾವಾಹಿಗಳು ರಾಜಕೀಯ ಸನ್ನಿವೇಶ, ಕಾನೂನಿನ ಸ್ಪಷ್ಟ ಅರಿವು ಮೂಡಿಸುವುರಿಂದ ವೀಕ್ಷಕರಿಗೆ ಹತ್ತಿರವಾಗುತ್ತದೆ.

ಇವರ ಧಾರಾವಾಹಿಗಳ ಪಾತ್ರಗಳು ಒಂದಕ್ಕಿಂತ ಒಂದು ಅದ್ಭುತವಾಗಿರುತ್ತದೆ ಎಲ್ಲ ಪಾತ್ರಗಳಿಗೂ ಮಹತ್ವವಿದೆ. ಇವರ ಧಾರಾವಾಹಿಗಳ ಸಂಭಾಷಣೆಯಿರಲಿ, ಶಿರ್ಷಿಕೆ ಗೀತೆ, ಹಿನ್ನೆಲೆ ಸಂಗೀತವಿರಲಿ ವೀಕ್ಷಕರ ಮನಸ್ಸನ್ನು ನಾಟುತ್ತದೆ. ಉದಾ: ಇರುಳ ವಿರುದ್ಧ ಬೆಳಕಿನ ಯುದ್ಧ ಕೊನೆಯಿಲ್ಲದ ಕಾದಾಟ… ತಾನು ಕರಗದೆ ಮಳೆ ಕರೆಯುವುದೆ ಶ್ರಾವಣದ ಸಿರಿ ಮುಗಿಲು ಹೀಗೆ ತುಂಬಾ ಮಾರ್ಮಿಕವಾಗಿ ಇರುತ್ತದೆ.ಇವರ ಧಾರಾವಾಹಿಗಳನ್ನು ಎಲ್ಲ ವಯೋಮಾನದವರು ವೀಕ್ಷಿಸಬಹುದಾಗಿದೆ.

ಇವರು ಮಾಯಾಮೃಗ, ಮನ್ವಂತರ, ಮುಕ್ತ -ಮುಕ್ತ, ಮಹಾಪರ್ವ, ಮಗಳು ಜಾನಕಿ, ಮತ್ತೆ ಮಾಯಾಮೃಗ ಮುಂತಾದ ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ. ಅವುಗಳಲ್ಲಿ ನನ್ನ ಮೆಚ್ಚಿನದ್ದು ಮಗಳು ಜಾನಕಿ ಇದರಲ್ಲಿ ಜೀವನದಲ್ಲಿ ಭರವಸೆಯನ್ನು ಕಳೆದು ಕೊಂಡ ಹೆಣ್ಣು ಮಗಳೊಬ್ಬಳ ಕಥೆ ಅವಳನ್ನು ಕಾಡುವ ರಾಜಕೀಯ ಸನ್ನಿವೇಶ, ಮಲತಂದೆಯಿಂದ ಪ್ರೀತಿವಂಚಿತಳಾಗಿ, ನಿಜವಾದ ತಂದೆಗೆ ಅವಳ ಹುಡುಕಾಟ, ಇದರ ನಡುವೆ ಅವಳಿಗೆ ಎದುರಾಗುವ ತಿರುವುಗಳನ್ನು ಈ ಧಾರಾವಾಹಿ ನಮ್ಮ ಮುಂದೆ ಪ್ರಸ್ತುತಪಡಿಸುತ್ತದೆ.ಪ್ರತಿ ಧಾರಾವಾಹಿಗಳಲ್ಲಿ ತಾವೇ ವಕೀಲರಾಗಿ (ಇಖಕ) ಪಾತ್ರ ನಿರ್ವಹಿಸುವುದು ವಿಶೇಷ.

ಇಂದಿಗೂ ಇವರ ಧಾರಾವಾಹಿಗಳಿಗೆ ಇವರದೇ ಆದ ಅಭಿಮಾನಿ ಬಳಗವೇ ಇದೆ.ಆದರೆ ಇವರ ಧಾರಾವಾಹಿಗಳನ್ನು ಪ್ರಸಾರ ಮಾಡಲು ಈಗಿನ ಹೆಸರಾಂತ ಟಿವಿ ವಾಹಿನಿಗಳು ಹಿಂದೆಟ್ಟಾಕುತ್ತಿರುವುದು ವಿಪರ್ಯಾಸವೇ ಸರಿ.. ಇನ್ನಾದರೂ ಇಂತಹ ಒಳ್ಳೆಯ ಧಾರಾವಾಹಿಗಳು ಜನರಿಗೆ ತಲುಪುವಂತಾಗಲಿ.

ಸಮೃದ್ಧಿ ಕಿಣಿ

ಡಾ| ಬಿ.ಬಿ.ಹೆಗ್ಡೆ ಕಾಲೇಜು, ಕುಂದಾಪುರ

ಟಾಪ್ ನ್ಯೂಸ್

Jharkhand: ಚಂಪೈ ಸೊರೇನ್‌ ರಾಜೀನಾಮೆ…ಹೇಮಂತ್‌ ಸೊರೇನ್ ಮತ್ತೆ ಜಾರ್ಖಂಡ್‌ ಸಿಎಂ?

Jharkhand: ಚಂಪೈ ಸೊರೇನ್‌ ರಾಜೀನಾಮೆ…ಹೇಮಂತ್‌ ಸೊರೇನ್ ಮತ್ತೆ ಜಾರ್ಖಂಡ್‌ ಸಿಎಂ?

ಕಂಗನಾಗೆ ಕಪಾಳಮೋಕ್ಷ ಮಾಡಿದ್ದ CISF ಮಹಿಳಾ ಕಾನ್ಸ್‌ ಸ್ಟೇಬಲ್‌ ಬೆಂಗಳೂರಿಗೆ ವರ್ಗಾವಣೆ?

ಕಂಗನಾಗೆ ಕಪಾಳಮೋಕ್ಷ ಮಾಡಿದ್ದ CISF ಮಹಿಳಾ ಕಾನ್ಸ್‌ ಸ್ಟೇಬಲ್‌ ಬೆಂಗಳೂರಿಗೆ ವರ್ಗಾವಣೆ?

Salaar 2: ಪ್ರಶಾಂತ್‌ ನೀಲ್‌ – ಪ್ರಭಾಸ್‌ ʼಸಲಾರ್-2‌ʼ ಸೆಟ್ಟೇರಲು ಡೇಟ್‌ ಫಿಕ್ಸ್

Salaar 2: ಪ್ರಶಾಂತ್‌ ನೀಲ್‌ – ಪ್ರಭಾಸ್‌ ʼಸಲಾರ್-2‌ʼ ಸೆಟ್ಟೇರಲು ಡೇಟ್‌ ಫಿಕ್ಸ್

3-chikkamagaluru

ಮಹಿಳೆಯರೊಂದಿಗೆ ಅಸಭ್ಯ ವರ್ತನೆ; ವ್ಯಕ್ತಿಯನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

Bridges collapse: ಬಿಹಾರದಲ್ಲಿ ಮತ್ತೊಂದು ಸೇತುವೆ ಕುಸಿತ… 15 ದಿನದಲ್ಲಿ 7ನೇ ಪ್ರಕರಣ

Bridges Collapse: ಬಿಹಾರದಲ್ಲಿ ಮತ್ತೊಂದು ಸೇತುವೆ ಕುಸಿತ… 15 ದಿನದಲ್ಲಿ 7ನೇ ಪ್ರಕರಣ

Bollywood: 8 ವರ್ಷದ ಬಳಿಕ ಬಾಲಿವುಡ್‌ಗೆ ಪಾಕ್‌ ನಟ‌ ಫವಾದ್‌ ಖಾನ್ ಕಂಬ್ಯಾಕ್

Bollywood: 8 ವರ್ಷದ ಬಳಿಕ ಬಾಲಿವುಡ್‌ಗೆ ಪಾಕ್‌ ನಟ‌ ಫವಾದ್‌ ಖಾನ್ ಕಂಬ್ಯಾಕ್

ICC T20I Rankings: ವಿಶ್ವಕಪ್‌ನಲ್ಲಿ ಶ್ರೇಷ್ಠ ಸಾಧನೆ; ನಂ.1 ಆಲ್ ರೌಂಡರ್ ಆದ ಪಾಂಡ್ಯ

ICC T20I Rankings: ವಿಶ್ವಕಪ್‌ನಲ್ಲಿ ಶ್ರೇಷ್ಠ ಸಾಧನೆ; ನಂ.1 ಆಲ್ ರೌಂಡರ್ ಆದ ಪಾಂಡ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-uv-fusion

Education: ಅಸಮತೋಲನೆ ನಿವಾರಣೆಗೆ ಸಹ ಶಿಕ್ಷಣ ಸರಿಯಾದ ದಾರಿ

11-uv-fusion

Rajeev Taranath: ಸರೋದ್‌ ಸ್ವರ ಮಾಂತ್ರಿಕನ ಸ್ವರ್ಗಾರೋಹಣ

10-uv-fusion

UV Fusion: ನೈಸರ್ಗಿಕ ಕಾಡು ಪುನರುತ್ಥಾನಕ್ಕೆ ಕೊಡುಗೆ ನೀಡುವ ಉಪ್ಪಳಿಗೆ

11-uv-fusion

UV Fusion: ಸಿನೆಮಾ

10-mosquiotes

Mosquito: ಮಳೆಗಾಲದ ಸೊಳ್ಳೆಗಳು…!

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

Jharkhand: ಚಂಪೈ ಸೊರೇನ್‌ ರಾಜೀನಾಮೆ…ಹೇಮಂತ್‌ ಸೊರೇನ್ ಮತ್ತೆ ಜಾರ್ಖಂಡ್‌ ಸಿಎಂ?

Jharkhand: ಚಂಪೈ ಸೊರೇನ್‌ ರಾಜೀನಾಮೆ…ಹೇಮಂತ್‌ ಸೊರೇನ್ ಮತ್ತೆ ಜಾರ್ಖಂಡ್‌ ಸಿಎಂ?

ಕಂಗನಾಗೆ ಕಪಾಳಮೋಕ್ಷ ಮಾಡಿದ್ದ CISF ಮಹಿಳಾ ಕಾನ್ಸ್‌ ಸ್ಟೇಬಲ್‌ ಬೆಂಗಳೂರಿಗೆ ವರ್ಗಾವಣೆ?

ಕಂಗನಾಗೆ ಕಪಾಳಮೋಕ್ಷ ಮಾಡಿದ್ದ CISF ಮಹಿಳಾ ಕಾನ್ಸ್‌ ಸ್ಟೇಬಲ್‌ ಬೆಂಗಳೂರಿಗೆ ವರ್ಗಾವಣೆ?

5-tavaragera

Tavaragera: ಕಾರು ಅಡ್ಡಗಟ್ಟಿ ಹಾಡಹಗಲೇ 5 ಲಕ್ಷ ರೂ. ದರೋಡೆ !

4-panaji

ಯುವಪೀಳಿಗೆ ಪತ್ರಿಕೆ ಓದುವ ಆಸಕ್ತಿ ಬೆಳೆಸುವ ರೀತಿ ಬರವಣಿಗೆ ಪತ್ರಕರ್ತರಲ್ಲಿರಬೇಕು : ಸಾವಂತ್

Salaar 2: ಪ್ರಶಾಂತ್‌ ನೀಲ್‌ – ಪ್ರಭಾಸ್‌ ʼಸಲಾರ್-2‌ʼ ಸೆಟ್ಟೇರಲು ಡೇಟ್‌ ಫಿಕ್ಸ್

Salaar 2: ಪ್ರಶಾಂತ್‌ ನೀಲ್‌ – ಪ್ರಭಾಸ್‌ ʼಸಲಾರ್-2‌ʼ ಸೆಟ್ಟೇರಲು ಡೇಟ್‌ ಫಿಕ್ಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.