![Ajilamogaru: ಗಾಳ ಹಾಕುತ್ತಿದ್ದ ವ್ಯಕ್ತಿ ನೀರು ಪಾಲು](https://www.udayavani.com/wp-content/uploads/2024/07/malpe-415x234.jpg)
Tata Institute;ಉದ್ಯೋಗಿಗಳ ವಜಾ ಆದೇಶ ಪ್ರಕರಣಕ್ಕೆ ಸುಖಾಂತ್ಯ
Team Udayavani, Jul 1, 2024, 1:17 AM IST
![1-wq-ewq-e-e-eq-eqw-ewqe](https://www.udayavani.com/wp-content/uploads/2024/07/1-wq-ewq-e-e-eq-eqw-ewqe-620x349.jpg)
ಮುಂಬಯಿ: ಒಪ್ಪಂದ ಮುಂದುವರಿಸುವುದಿಲ್ಲ ಎಂದು 55 ಮಂದಿ ಬೋಧಕರು ಮತ್ತು 60 ಮಂದಿ ಬೋಧಕೇತರರಿಗೆ ನೀಡಲಾಗಿದ್ದ ನೋಟಿಸನ್ನು ಮುಂಬಯಿಯ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ ಸಂಸ್ಥೆ (TISS) ಹಿಂಪಡೆದಿದೆ. ಅಲ್ಲದೇ ಅವರನ್ನು ಕೆಲಸ ಮುಂದುವರಿಸಲು ಸೂಚಿಸಿದೆ.
ಮುಂಬಯಿ, ತುಳಜಾಪುರ, ಹೈದರಾಬಾದ್, ಗುವಾಹಾಟಿ ಗಳಲ್ಲಿರುವ ಟಿಐಎಸ್ಎಸ್ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸು ತ್ತಿದ್ದ ಇವರ ಒಪ್ಪಂದದ ಅವಧಿ ಜೂ.30ಕ್ಕೆ ಮುಕ್ತಾಯವಾಗು ತ್ತಿತ್ತು. ಈ ಬಳಿಕ ಒಪ್ಪಂದವನ್ನು ಮುಂದುವರಿಸುವುದಿಲ್ಲ ಎಂದು ಸಂಸ್ಥೆ ಹೇಳಿದ್ದು, ವಿವಾದಕ್ಕೆ ಕಾರಣವಾಗಿತ್ತು. ಇದೀಗ ಟಿಐಎಸ್ಎಸ್ ಕೇಂದ್ರದ ಹಣಕಾಸು ಸಮಸ್ಯೆಯನ್ನು ಪರಿಹಾರ ಮಾಡಲು ಟಾಟಾ ಶೈಕ್ಷಣಿಕ ಟ್ರಸ್ಟ್ ನೆರವು ಒದಗಿಸುವುದಾಗಿ ಘೋಷಿಸಿದ ಬಳಿಕ ಈ ನೋಟಿಸ್ ಹಿಂಪಡೆಯಲಾಗಿದೆ.
ಟಾಪ್ ನ್ಯೂಸ್
![Ajilamogaru: ಗಾಳ ಹಾಕುತ್ತಿದ್ದ ವ್ಯಕ್ತಿ ನೀರು ಪಾಲು](https://www.udayavani.com/wp-content/uploads/2024/07/malpe-415x234.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.