![Panaji ಭಾರೀ ಮಳೆ; ಗೋಡೆ ಕುಸಿದು ಮೂವರು ಕಾರ್ಮಿಕರ ಸಾವು](https://www.udayavani.com/wp-content/uploads/2024/07/rain-p-415x262.jpg)
Yellapur; ಪಣಸಗುಳಿ ಸೇತುವೆ ಮುಳುಗಡೆ: ಸಂಚಾರ ಸ್ಥಗಿತ
Team Udayavani, Jul 3, 2024, 10:28 AM IST
![1-asdsada](https://www.udayavani.com/wp-content/uploads/2024/07/1-asdsada-620x328.jpg)
ಯಲ್ಲಾಪುರ: ಬೇಡ್ತಿ ನದಿಯ ಇಕ್ಕೆಲಗಳಲ್ಲಿ ಮಳೆ ಸ್ವಲ್ಪ ಜೋರಾಗಿದ್ದು ಬೇಡ್ತಿ ನದಿ ಹರಿವು ಜೋರಾಗುತ್ತಿದೆ.ಬೇಡ್ತಿ ನದಿ ಈಚೆ ಗುಳ್ಳಾಪುರ ಅರಬೈಲ್ ಮತ್ತು ಆಚೆ ಭಾಗ ಶೇವ್ಕಾರ್ ಕೈಗಡಿ ಕುಂಕಿ ಹೆಗ್ಗಾರ್ ಇನ್ನಿತರ ಪ್ರದೇಶಗಳ ಸಂಪರ್ಕ ಮಾರ್ಗವಾದ ಯಲ್ಲಾಪುರ ತಾಲೂಕಿನ ಅರಬೈಲ್ ಬಳಿಯ ಪಣಸಗುಳಿ ಸೇತುವೆ ಬುಧವಾರ ಬೆಳಗಿನ ಜಾವದಿಂದ ಜಲಾವೃತವಾಗಿದೆ
ಹೊಳೆಯ ನೀರು ಸೇತುವೆಯ ಮೇಲಿಂದ ಉಕ್ಕುತ್ತಿದ್ದು ತಾತ್ಕಾಲಿಕವಾದ ಸಂಚಾರ ಸ್ಥಗಿತಗೊಂಡಿದೆ.ಇವತ್ತು ಬೆಳಗ್ಗೆ ಆಚೆ ಕಡೆ ಯಿಂದ ಹೆದ್ದಾರಿಗೆ ಬರಬೇಕಾದವರು,ವಿದ್ಯಾರ್ಥಿಗಳು ಈ ಸೇತುವೆಯ ಮೇಲೆ ನೀರು ಹರಿಯುತ್ತಿರುವುದರಿಂದ ವಾಪಸ್ಸಾಗಿದ್ದಾರೆನ್ನಲಾಗಿದೆ.ನೀರು ಏರುತ್ತಲೇ ಇದ್ದು ಗಟ್ಟದ ಮೇಲಿನಪ್ರದೇಶದಲ್ಲಿ ಬೆಳಗಿನಿಂದ ಮಳೆಯೂ ಜೋರಾಗಿದೆ.ಅಪಾಯದಲ್ಲಿ ಸೇತುವೆ ಮೇಲೆ ನೀರು ಹರಿಯುತ್ತಿರುವಾಗ ಸೇತುವೆಯ ಮೇಲೆ ಸಂಚರಿಸಬಾರದೆಂದು ತಹಶೀಲ್ದಾರ್ ಕಟ್ಡಪ್ಪಣೆಯನ್ನೂ ಮಾಡಿದ್ದಾರೆ.
ಟಾಪ್ ನ್ಯೂಸ್
![Panaji ಭಾರೀ ಮಳೆ; ಗೋಡೆ ಕುಸಿದು ಮೂವರು ಕಾರ್ಮಿಕರ ಸಾವು](https://www.udayavani.com/wp-content/uploads/2024/07/rain-p-415x262.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Sirsi: ಗದ್ದೆ ಕೆಲಸಕ್ಕೆ ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿ ಹೊಳೆಯಲ್ಲಿ ಶವವಾಗಿ ಪತ್ತೆ](https://www.udayavani.com/wp-content/uploads/2024/07/sirsi-150x105.jpg)
Sirsi: ಗದ್ದೆ ಕೆಲಸಕ್ಕೆ ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಹೊಳೆಯಲ್ಲಿ ಪತ್ತೆ
![Yellapur ಒಂದೇ ಮೊಗ್ಗಲ್ಲಿ ಹೂವೆರಡು; ಇದು ಪ್ರಕೃತಿಯ ಸೊಬಗು](https://www.udayavani.com/wp-content/uploads/2024/07/flower-150x75.jpg)
Yellapur ಒಂದೇ ಮೊಗ್ಗಲ್ಲಿ ಹೂವೆರಡು; ಇದು ಪ್ರಕೃತಿಯ ಸೊಬಗು
![rain 21](https://www.udayavani.com/wp-content/uploads/2024/07/rain-21-150x95.jpg)
Heavy Rain; ಉತ್ತರ ಕನ್ನಡ ಜಿಲ್ಲೆಯ 5 ತಾಲೂಕುಗಳಲ್ಲಿ ಜುಲೈ 8 ರಂದು ಪಿಯುಸಿವರೆಗೆ ರಜೆ
![Bhatkal ಮುಂದುವರಿದ ವರುಣನ ಆರ್ಭಟ; ತಗ್ಗು ಪ್ರದೇಶಗಳು ಜಲಾವೃತ](https://www.udayavani.com/wp-content/uploads/2024/07/Bha-150x73.jpg)
Bhatkal ಮುಂದುವರಿದ ವರುಣನ ಆರ್ಭಟ; ತಗ್ಗು ಪ್ರದೇಶಗಳು ಜಲಾವೃತ
![BSNL ಟವರ್ ಸಮಸ್ಯೆ: ಕೇಂದ್ರ ಸಚಿವರ ಜೊತೆ ಚರ್ಚೆ ಮಾಡಿದ ಸಂಸದ ಕಾಗೇರಿ!](https://www.udayavani.com/wp-content/uploads/2024/07/BSNL-150x84.jpg)
BSNL ಟವರ್ ಸಮಸ್ಯೆ: ಕೇಂದ್ರ ಸಚಿವರ ಜೊತೆ ಚರ್ಚೆ ಮಾಡಿದ ಸಂಸದ ಕಾಗೇರಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.