![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Jul 4, 2024, 12:01 AM IST
ಸುಳ್ಯ: ಐರಾವತ ಬಸ್ ಮತ್ತು ರಿಕ್ಷಾ ಢಿಕ್ಕಿ ಹೊಡೆದು ರಿಕ್ಷಾ ಚಾಲಕ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮಾಣಿ-ಮೈಸೂರು ಹೆದ್ದಾರಿಯ ಜಾಲ್ಸೂರು ಎಂಬಲ್ಲಿ ಜು.3ರಂದು ರಾತ್ರಿ ಸಂಭವಿಸಿದೆ.
ಜಾಲ್ಸೂರಿನ ಆಟೋ ಚಾಲಕ ಚನಿಯಪ್ಪ ನಾಯ್ಕ ಮಹಾಬಲಡ್ಕ ಅವರು ಜಾಲೂÕರಿನ ಅರಣ್ಯ ತಪಾಸಣೆ ಗೇಟ್ ಬಳಿ ರಿಕ್ಷಾ ತಿರುಗಿಸುತ್ತಿದ್ದಾಗ ಸುಳ್ಯದಿಂದ ಮಂಗಳೂರಿಗೆ ತೆರಳುತ್ತಿದ್ದ ಐರಾವತ ಬಸ್ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ.
ಮಹಿಳೆ ನಾಪತ್ತೆ
ಅರಂತೋಡು: ಸಂಪಾಜೆ ಗ್ರಾಮದ ಕಲ್ಲುಗುಂಡಿಯ ಕೀಲಾರು ಮೂಲೆಯ ಕುರುಂಬಿಯವರ ಪುತ್ರಿ ವಸಂತಿ (35) ಜೂ. 26ರಿಂದ ಕಾಣೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಇವರಿಗೆ ಇಬ್ಬರು ಪುತ್ರಿಯರಿದ್ದಾರೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು
You seem to have an Ad Blocker on.
To continue reading, please turn it off or whitelist Udayavani.