Hosanagara: ಬಿದನೂರಲ್ಲಿ ನಿಲ್ಲದ ನಿಧಿ ಬೇಟೆ! ಭಗ್ನಗೊಳ್ಳುತ್ತಿದೆ ಇತಿಹಾಸದ ಪಳೆಯುಳಿಕೆಗಳು

ಇಲ್ಲಿ ಅನಾಥವಾಗಿವೆ ಅರಕ್ಷಿತ ಅವಶೇಷಗಳು

Team Udayavani, Jul 5, 2024, 8:57 AM IST

Hosanagara: ಬಿದನೂರಲ್ಲಿ ನಿಲ್ಲದ ನಿಧಿ ಬೇಟೆ! ಭಗ್ನಗೊಳ್ಳುತ್ತಿದೆ ಇತಿಹಾಸದ ಪಳೆಯುಳಿಕೆಗಳು

ಹೊಸನಗರ: ಇತಿಹಾಸ ಪ್ರಸಿದ್ಧ ಬಿದನೂರು ಮುಳುಗಡೆ ಸಮಸ್ಯೆಗಳಿಂದ ತತ್ತರಿಸಿದ್ದರು ಕೂಡ.. ಐತಿಹಾಸಿಕ‌ ಮಹತ್ವ ಇಂದಿಗೂ ಜೀವಂತವಾಗಿರಿಸಿದೆ. ಆದರೆ ನಿಧಿಯಾಸೆಗೆ ಭಗ್ನಗೊಳ್ಳುತ್ತಿರುವ ಪ್ರಕರಣ ನಿರಂತರವಾಗಿ ನಡೆಯುತ್ತಿದ್ದು ಒಂದೊಂದೆ ಪಳೆಯುಳಿಕೆಗಳು ಮರೆಯಾಗುತ್ತಿವೆ.

ಹೌದು ಇದು ಕೆಳದಿ ಅರಸರ ಮೂರನೇ ರಾಜಧಾನಿ ಯಾಗಿ ಯಶಸ್ಸಿನ ಉತ್ತುಂಗಕ್ಕೇರಿದ ಐತಿಹಾಸಿಕ ಬಿದನೂರು ಇಂದಿನ ನಗರದ ಸುತ್ತಮುತ್ತಲ ಪರಿಸರದ ಧಾರುಣ ಸ್ಥಿತಿ. ನಿಧಿಯಾಸೆಗೆ ಅವಶೇಷಗಳನ್ನು ಭಗ್ನಗೊಳಿಸುವ ಪ್ರಕರಣಗಳ ಸಾಲಿಗೆ ಇತ್ತೀಚೆಗೆ ಮತ್ತೊಂದು ಸೇರಿಕೊಂಡಿದೆ.

ದರಗಲ್ ಗುಡ್ಡದಲ್ಲಿ ನಿಧಿ ಶೋಧ!
ಐತಿಹಾಸಿಕ ಬಿದನೂರು ಕೋಟೆಯ ಅಭಿಮುಖವಾಗಿ ಅಣತಿ ದೂರದಲ್ಲಿರುವ ದರಗಲ್ ಗುಡ್ಡದಲ್ಲಿ ನಿಧಿಯಾಸೆಗೆ ಸ್ಮಾರಕ‌ ಧ್ವಂಸಗೊಳಿಸಿದ ಪ್ರಕರಣ ನಡೆದಿದ್ದು ಇತ್ತೀಚೆಗೆ ಸಾರ್ವಜನಿಕರು ಪತ್ತೆ ಹಚ್ಚಿದ್ದಾರೆ.

ಗುಡ್ಡದ ಮೇಲ್ಭಾಗದಲ್ಲಿ ವಿಶಾಲ ಕಲ್ಲಿನ ಚಪ್ಪಡಿ ಧ್ವಂಸಗೊಳಿಸಿರುವುದು ಮಾತ್ರವಲ್ಲ ಪಕ್ಕದಲ್ಲೇ 6 ಅಡಿಯಷ್ಟು ಗುಂಡಿ ತೋಡಿರುವುದು ಕಂಡು ಬಂದಿದೆ.
ಅಂದಾಜು ಏಳೆಂಟು ಅಡಿ ಕೆಳಗಿನಿಂದ ಕಲ್ಲುಕಂಬಗಳನ್ನೇ ಅಡ್ಡಲಾಗಿ‌ ಜೋಡಿಸಿ, ಮೇಲ್ಭಾಗದಲ್ಲಿ ವಿಶಾಲವಾದ ಚಪ್ಪಡಿ ಹಾಸಿರುವುದು ಕಂಡುಬಂದಿದ್ದು, ಇದು ಸುರಂಗಮಾರ್ಗದ ದ್ವಾರವೋ.. ಸಮಾಧಿಯೋ ಅಥವಾ ಅಡಗುತಾಣವೋ ಎಂಬುದನ್ನು ಇತಿಹಾಸ ತಜ್ಞರೇ ಸ್ಪಷ್ಟ ಪಡಿಸಬೇಕಿದೆ. ಅದೇನೆ ಇರಲಿ.. ವಿಶೇಷ ವಿನ್ಯಾಸದೊಂದಿಗೆ ಗಮನಸೆಳೆಯುವಂತಿರುವ ದರಗಲ್ ಗುಡ್ಡದ ಈ ಅವಶೇಷ ಭಗ್ನಗೊಂಡಿರುವುದು ಮಾತ್ರ ದುರಂತ.

ಬಿದನೂರು ಸುತ್ತಮುತ್ತಲಿನ ಭಾಗದಲ್ಲಿ‌ನಿಧಿ ಶೋಧನೆಗಾಗಿ ಅವಶೇಷಗಳು ಹಾಳಾಗುತ್ತಿರುವುದು ಇದೇ ಮೊದಲಲ್ಲ. ಹತ್ತು ಹಲವು ಘಟನೆಗಳಿಗೆ ಬಿದನೂರು ಸಾಕ್ಷಿಯಾಗಿದೆ. ಸಂಬಂಧ ಪಟ್ಟ ಇಲಾಖೆಗಳು ಅರಕ್ಷಿತ ಸ್ಮಾರಕ, ಪಳೆಯುಳಿಕೆಗಳ ರಕ್ಷಣೆಗೆ ಮುಂದಾಬೇಕಿದೆ.

ಇದನ್ನೂ ಓದಿ: ನಿಯಂತ್ರಣ ತಪ್ಪಿ ಸ್ಲೀಪರ್ ಕೋಚ್ ಬಸ್ ಪಲ್ಟಿ; ಚಾಲಕ ಸಾವು; ಹಲವು ಪ್ರಯಾಣಿಕರಿಗೆ ಗಾಯ

ಟಾಪ್ ನ್ಯೂಸ್

1-kb

Land; ಬಗರ್‌ ಹುಕುಂ ಅರ್ಜಿ: ಎರಡು ತಿಂಗಳು ಗಡುವು

Kharge (2)

Karnataka Politics; ದಲಿತ ಸಿಎಂ ಚರ್ಚೆಗೆ ಮತ್ತೆ ರೆಕ್ಕೆಪುಕ್ಕ

1-vara

Dowry; ವರದಕ್ಷಿಣೆ ಕಿರುಕುಳ: ಕುಂದಾಪುರ ಮೂಲದ ಮಹಿಳಾ ಟೆಕಿ ಆತ್ಮಹ *ತ್ಯೆ

Burkina Faso: ಬುರ್ಕಿನಫಾಸೋದಲ್ಲಿ ಒಂದೇ ಗಂಟೆಯಲ್ಲಿ 600 ಮಂದಿ ಹತ್ಯೆ

Burkina Faso: ಬುರ್ಕಿನಫಾಸೋದಲ್ಲಿ ಒಂದೇ ಗಂಟೆಯಲ್ಲಿ 600 ಮಂದಿ ಹತ್ಯೆ

naksal (2)

31 Naxal ಎನ್‌ಕೌಂಟರ್‌ಗೆ 1,500 ಮಂದಿ 25 ಕಿ.ಮೀ. ಟ್ರೆಕ್‌!

bjp jds

BJP, JDS ಮೈತ್ರಿ ಕಾಂಗ್ರೆಸ್‌ ಲೋಕಸಭಾ ಸೋಲಿಗೆ ಕಾರಣ!

1-kamakhya

Assam; ಅತೀ ಪುರಾತನ ಶಕ್ತಿ ಕೇಂದ್ರ ಮಾ ಕಾಮಾಖ್ಯಾ ದೇವಾಲಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kb

Land; ಬಗರ್‌ ಹುಕುಂ ಅರ್ಜಿ: ಎರಡು ತಿಂಗಳು ಗಡುವು

Kharge (2)

Karnataka Politics; ದಲಿತ ಸಿಎಂ ಚರ್ಚೆಗೆ ಮತ್ತೆ ರೆಕ್ಕೆಪುಕ್ಕ

1-vara

Dowry; ವರದಕ್ಷಿಣೆ ಕಿರುಕುಳ: ಕುಂದಾಪುರ ಮೂಲದ ಮಹಿಳಾ ಟೆಕಿ ಆತ್ಮಹ *ತ್ಯೆ

bjp jds

BJP, JDS ಮೈತ್ರಿ ಕಾಂಗ್ರೆಸ್‌ ಲೋಕಸಭಾ ಸೋಲಿಗೆ ಕಾರಣ!

AANE 2

Elephant; ರಾಜ್ಯದಲ್ಲಿ 9 ತಿಂಗಳಲ್ಲಿ 59 ಆನೆ ಸಾ*ವು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-kb

Land; ಬಗರ್‌ ಹುಕುಂ ಅರ್ಜಿ: ಎರಡು ತಿಂಗಳು ಗಡುವು

Kharge (2)

Karnataka Politics; ದಲಿತ ಸಿಎಂ ಚರ್ಚೆಗೆ ಮತ್ತೆ ರೆಕ್ಕೆಪುಕ್ಕ

1-vara

Dowry; ವರದಕ್ಷಿಣೆ ಕಿರುಕುಳ: ಕುಂದಾಪುರ ಮೂಲದ ಮಹಿಳಾ ಟೆಕಿ ಆತ್ಮಹ *ತ್ಯೆ

Mangaluru: ಧರ್ಮ ದ್ವೇಷದ ಭಾಷಣ; ಶಿಕ್ಷಕನ ವಿರುದ್ದ ಪ್ರಕರಣ

Mangaluru: ಧರ್ಮ ದ್ವೇಷದ ಭಾಷಣ; ಶಿಕ್ಷಕನ ವಿರುದ್ದ ಪ್ರಕರಣ

Burkina Faso: ಬುರ್ಕಿನಫಾಸೋದಲ್ಲಿ ಒಂದೇ ಗಂಟೆಯಲ್ಲಿ 600 ಮಂದಿ ಹತ್ಯೆ

Burkina Faso: ಬುರ್ಕಿನಫಾಸೋದಲ್ಲಿ ಒಂದೇ ಗಂಟೆಯಲ್ಲಿ 600 ಮಂದಿ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.