New Chapter: ಬದುಕಿನ ಹೊಸ ಅಧ್ಯಾಯ ಪುಟಗಳ ತೆರೆಯಲಿ


Team Udayavani, Jul 10, 2024, 4:45 PM IST

13-uv-fusion

ಕಷ್ಟಗಳು ಮನುಷ್ಯನಿಗೆ ಬಾರದೆ ಕಲ್ಲಿಗೆ ಬಂದಿತೇ? ಜೀವನ ಎಷ್ಟು ವಿಚಿತ್ರ ಎಂದರೆ ಅದನ್ನು ಹೇಗೆ ಮುಂದುವರಿಸುವುದು ಎಂದು ಯೋಚನೆ ಮಾಡುವಾಗ ಅದಕ್ಕೆ ದಾರಿ ಕೂಡ ಭಗವಂತನೆ ಸೃಷ್ಟಿಸುತ್ತಾನೆ. ಕಷ್ಟ ಮನುಷ್ಯನಾದವನಿಗೆ ಯಾರಿಗಿಲ್ಲ ಹೇಳಿ, ಉತ್ತಮ ಬದುಕು ರೂಪಿಸಿಕೊಳ್ಳುವಾಗ ಸುಖ-ದುಃಖ ಎರಡನ್ನು ಸಮವಾಗಿ ಎದುರಿಸಲೇಬೇಕು. ಈ ಎಲ್ಲ ಭಾವನೆಗಳನ್ನು ಎದುರಿಸಿ ಮುನ್ನೆಡೆದಾಗಲೇ ಬದುಕಿಗೊಂದು ಸ್ಪಷ್ಟ ಉತ್ತರ ಸಿಗುವುದು.

ಕಷ್ಟ ಎಂದು ನಾಲ್ಕು ಗೋಡೆಯೊಳಗೆ ಬಂಧಿಯಾಗಿ ಗೋಡೆ ನೋಡುತ್ತಾ ಕಣ್ಣೀರು ಸುರಿಸುವುದು, ನಮ್ಮವರೆನ್ನುವವರ ಜತೆ ದುಃಖವನ್ನು ತೋರಿಕೊಳ್ಳುವುದಷ್ಟೇ ಅಲ್ಲ ಬದುಕು, ಅದರಾಚೆಗೂ ಇದೆ. ಬದುಕು ಎನ್ನುವುದು ಬಹಳ ಪುಟಗಳಿರುವ ಪುಸ್ತಕ, ಒಂದು ಅಧ್ಯಾಯ ಮುಗಿಯುವಷ್ಟರಲ್ಲಿ ಇನ್ನೊಂದು ಅಧ್ಯಾಯ ಆರಂಭವಾಗಿರುತ್ತದೆ. ಮನುಷ್ಯನಾದವನು ಅದನ್ನು ಎದುರಿಸಿ ಹೋಗಬೇಕೆ ಹೊರತು ಕೈಲಾಗದು ಎಂದು ಸುಮ್ಮನೆ ಕುಳಿತರೆ ಏನು ಫ‌ಲ.

ಕಷ್ಟ ಎಂಬ ಎರಡಕ್ಷರಕ್ಕೆ ಎಷ್ಟು ಅರ್ಥವಿದೆ ಎಂದರೆ ಅದು ತನ್ನಷ್ಟಕ್ಕೆ ಬದುಕಿಗೆ ಬಂದರೆ ಬೇಗ ವಾಸಿಯಾಗಬಹುದು ಆದರೆ ತನ್ನ ಅತಿಯಾದ ಆಸೆಯಿಂದ ಸೃಷ್ಟಿಸಿದರೆ ಬೆಂಕಿ ಕಿಡಿಯನ್ನು ಸೆರಗಲ್ಲಿ ಕಟ್ಟಿದಂತೆ. ಅದು ಹೇಗೆ ಎಂದು ಯೋಚಿಸುತ್ತಿರಾ ಮನುಷ್ಯನ ಅತಿ ಆಸೆಯಿಂದ ಎಷ್ಟೋ ಕುಟುಂಬಗಳು ವಿನಾಶಕ್ಕೆ ದಾರಿ ಮಾಡಿಕೊಡುತ್ತವೆ. ದುರಾಸೆಗೆಂದು ಮಾಡಿದ ಸಾಲ ಜೀವ ಕಳೆದುಕೊಳ್ಳುವಷ್ಟು ಮುಂದುವರಿಯಬಹುದು. ಇಷ್ಟ ಪಟ್ಟ ಜೀವನ ಕಷ್ಟವಾಗಬಹುದು, ಪ್ರೀತಿಸುವ ಜೀವಗಳು ಹಿಂಸೆ ಅನಿಸಬಹುದು.ತಿಳಿದವರು ಹೇಳಿದ ಮಾತೊಂದಿದೆ ಹಾಸಿಗೆ ಇದ್ದಷ್ಟು ಕಾಲು ಚಾಚು ಅತಿಯಾಸೆ, ಅತಿಯಾದ ಮೋಹ ಒಳಿತಿಗಲ್ಲ. ಸಾಧಿಸುವ ಛಲ ನಿಮ್ಮಲ್ಲಿದ್ದರೆ ಮಾತ್ರ ಪ್ರತಿಫ‌ಲ ಉತ್ತಮವಾಗಿರುತ್ತದೆ. ಅತಿಯಾದ ನಂಬಿಕೆಯೂ ಮುಳ್ಳಾಗಬಹುದು. ನೆಮ್ಮದಿ ಇದ್ದರೆ ಮಾತ್ರ ಬದುಕಲು ಸಾಧ್ಯ . ಅತಿಯಾದರೆ ಅಮೃತವು ವಿಷ ಎನ್ನುವ ಮಾತು ಮಾನವನಿಗೆ ಸರಿಯಾಗಿ ಹೊಂದುತ್ತದೆ ಜೀವನದಲ್ಲಿ ಸಂಪಾದನೆ, ಮನೆ, ಆರೋಗ್ಯ, ಪ್ರೀತಿ, ಹೀಗೆ ಎಲ್ಲವೂ ಮುಖ್ಯ ಆದರೇ ನೆಮ್ಮದಿ ಅನ್ನುವ ಮೂರು ಅಕ್ಷರ ಕಳೆದು ಕೊಂಡರೆ ಎಷ್ಟು ಆಸ್ತಿ ಇದ್ದರು ಜೀವಂತ  ಶವದಂತೆ. ಎಲ್ಲ  ದೇವರ ಆಟ ಕಷ್ಟ ಕೊಟ್ಟರೆ ತಾಳ್ಮೆಯಿಂದ ಎದುರಿಸಿ, ಇನ್ನೊಬ್ಬರಿಗೆ ಒಳಿತು ಬಯಸಿ ಕಳೆದುಕೊಂಡ ಎಲ್ಲ  ಸಂತೋಷ ನಿಮ್ಮ ಪಾಲಾಗುವುದು.

ಕಾವ್ಯ ಪ್ರಜೇಶ್‌ ಗಟ್ಟಿ

ಪೆರುವಾಡು ಕುಂಬಳೆ

ಟಾಪ್ ನ್ಯೂಸ್

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-uv-fusion

Education System: ಶಿಕ್ಷಕರು, ಶಿಕ್ಷಣ ಹೇಗಿದ್ದರೆ ಚೆನ್ನ..?

19-uv-fusion

UV Fusion: ಶಿಕ್ಷಕರೊಂದಿಗಿನ ನೆನಪುಗಳು

18-uv-fusion

UV Fusion: ಬಯಕೆಯ ಬೆನ್ನೇರಿದಷ್ಟು ನೆಮ್ಮದಿ ಮರೀಚಿಕೆಯಷ್ಟೇ?

17-uv-fusion

Kasaragod Inscriptions: ಇತಿಹಾಸದ ಕಥೆ ಹೇಳುವ ಕಾಸರಗೋಡಿನ ಶಾಸನಗಳು

16-uv-fusion

UV Fusion: ಮಾತು ಅತಿಯಾಗದಿರಲಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.