The Song of Sparrows: ದಿ ಸಾಂಗ್‌ ಆಫ್ ಸ್ಪ್ಯಾರೋಸ್‌


Team Udayavani, Jul 27, 2024, 5:15 PM IST

14-uv-fusion

ಇದು ಮತ್ತೂಂದು ಪರ್ಷಿಯನ್‌ ಭಾಷೆಯ ಚಲನಚಿತ್ರ. ಇರಾನ್‌ ದೇಶದ ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬರಾದ ಮಜಿದ್‌ ಮಜಿದಿ ನಿರ್ದೇಶಿಸಿರುವ ಚಲನಚಿತ್ರ. ಮಜಿದ್‌ ಮಜಿದಿ ಸೂಕ್ಷ್ಮ ಗ್ರಹಿಕೆಯ ನಿರ್ದೇಶಕ. ಮುಖ್ಯವಾಗಿ ಮಾನವೀಯ ಭಾವನೆಗಳನ್ನು ಸಾಂದ್ರವಾಗಿ ಸಕ್ಕರೆ ಅಚ್ಚಿನಂತೆ ಕಟ್ಟಿಕೊಡುವ ಸಾಮರ್ಥ್ಯ ಮಜಿದ್‌ ಮಜಿದಿ ಅವರದ್ದು. ಹಾಗಾಗಿ ಇವರ ಸಿನಿಮಾಗಳ ಮೂಲಕವೇ ಹೆಚ್ಚಿನ ಸಿನಿಮಾ ಪ್ರೇಮಿಗಳು ವಿಶ್ವ ಸಿನಿಮಾ ಲೋಕವನ್ನು ಪ್ರವೇಶಿಸುತ್ತಾರೆ. ಇವರ ಸಿನಿಮಾಗಳ ಒಂದೇ ಸಿದ್ಧಾಂತ ಮತ್ತು ತತ್ತ್ವ ಬದುಕು ಮತ್ತು ಮಾನವತೆ. ಯಾವುದೇ ಸಿನಿಮಾದಲ್ಲೂ ಬದುಕೂ ಸೋಲುವುದಿಲ್ಲ, ಮಾನವತೆಯೂ ಸಾಯುವುದಿಲ್ಲ. ಸಾಮಾನ್ಯವಾಗಿ ಭರವಸೆಯ ಟಿಪ್ಪಣಿಯೊಂದಿಗೆ ಬಹುತೇಕ ಸಿನಿಮಾ ಮುಗಿಯುವುದು ವಿಶೇಷ.

ದಿ ಸಾಂಗ್‌ ಆಫ್ ಸ್ಪ್ಯಾರೋಸ್‌ 2008ರಲ್ಲಿ ರೂಪಿತವಾದುದು. ರೇಜಾ ನಾಜಿ ಪ್ರಧಾನ ಪಾತ್ರದಲ್ಲಿ ಅಭಿನಯಿಸಿದ್ದರು. 96 ನಿಮಿಷಗಳ ಚಲನಚಿತ್ರ. ಹಲವಾರು ಪುರಸ್ಕಾರಗಳನ್ನು ಪಡೆದಿದೆ.

ಕಥಾನಾಯಕ ಕರೀಮ್‌ ಇರಾನಿನ ರಾಜಧಾನಿ ಟೆಹರಾನ್‌ನ ಒಂದು ಗ್ರಾಮದಲ್ಲಿ ಆಸ್ಟ್ರಿಚ್‌ ಪಕ್ಷಿಗಳನ್ನು ಸಾಕಿ ಜೀವನ ನಿರ್ವಹಿಸುತ್ತಿರುತ್ತಾನೆ. ಮೂರು ಮಕ್ಕಳು. ಬದುಕಿನ ನಾನಾ ಸಂದರ್ಭಗಳಿಗೆ ಸಿಕ್ಕು ಗಳಿಕೆ ಮತ್ತು ಪ್ರಾಮಾಣಿಕತೆಯ ಮಧ್ಯೆ ದ್ವಂದ್ವಕ್ಕೆ ಸಿಲುಕಿ ಕೊನೆಗೆ ಬದುಕಿನಲ್ಲಿ ಖುಷಿ, ಸಂತೋಷ ತಂದು ಕೊಡುವುದು ಪ್ರಾಮಾಣಿಕತೆಯೇ ಎನ್ನುವುದನ್ನು ಮನಗಂಡು ತನ್ನ ಹಳೆಯ ಬದುಕಿಗೇ ಮರಳುತ್ತಾನೆ. ಇಲ್ಲಿ ನಿರ್ದೇಶಕ ಕರೀಮನ ಹಳೆಯ ಮತ್ತು ಹೊಸ (ಹೊಂದಲು ಬಯಸಿದ) ಜೀವನವನ್ನು ಹಳ್ಳಿಯ ಮತ್ತು ನಗರದ ಬದುಕಿನ ಉಪಮೆಗಳಾಗಿ ಬಳಸಿದ್ದಾರೆ.

ಗಳಿಕೆಯ ಹಿಂದೆ ಓಡುವಾಗ ನಾವು ಏನನ್ನು ಕಳೆದುಕೊಳ್ಳುತ್ತೇವೆ ಮತ್ತು ಕಳೆದುಕೊಳ್ಳಬಾರದು ಎಂಬುದರ ಅರಿವು ಇರಬೇಕು. ಇಲ್ಲವಾದರೆ ಮೌಲ್ಯಗಳ ರಹಿತ ಜೀವನವಾಗಿ ಬಿಡುವ ಅಪಾಯವನ್ನೂ ಚಿತ್ರ ಹೇಳುತ್ತದೆ. ಅದರೊಟ್ಟಿಗೇ ಬದುಕಿಗೆ ಹಣಕ್ಕಿಂತ ನೆಮ್ಮದಿ, ಸಂತೋಷವೇ ಮುಖ್ಯ. ಅದು ಬದುಕನ್ನು ಉಲ್ಲಾಸಿತವಾಗಿಡಬಲ್ಲದು.

ಮಜಿದ್‌ ಮಜಿದಿ ಖುಷಿ ಕೊಡುವುದೂ ಸಣ್ಣಸಂಗತಿಗಳನ್ನು ದೊಡ್ಡದಾಗಿ ತೋರಿಸುವುದು.

ಇದೂ ಸಹ ತಪ್ಪದೇ ನೋಡುವ ಚಲನಚಿತ್ರ.

– ಅಪ್ರಮೇಯ

ಟಾಪ್ ನ್ಯೂಸ್

1-horoscope

Daily Horoscope: ಮನೋಬಲವನ್ನು ಹೆಚ್ಚಿಸಿ ಕೊಂಡಷ್ಟೂ ಹೆಚ್ಚು ಅನುಕೂಲ

Monkey-Pox

Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Drug ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು; ಬೆಂಗಳೂರು,ಮಂಗಳೂರಲ್ಲಿ ಡ್ರಗ್ಸ್‌ ಹಾವಳಿ ಹೆಚ್ಚಳ

Karnataka Govt.,; ಡ್ರಗ್‌ ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-horoscope

Daily Horoscope: ಮನೋಬಲವನ್ನು ಹೆಚ್ಚಿಸಿ ಕೊಂಡಷ್ಟೂ ಹೆಚ್ಚು ಅನುಕೂಲ

Monkey-Pox

Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.