Grant Relese: ಕುಂದಾಪ್ರ ಕನ್ನಡ ಆಧ್ಯಯನ ಪೀಠ; ಸಮಗ್ರ ಕಾರ್ಯಾರಂಭಕ್ಕೆ ಮುಹೂರ್ತ

50 ಕೋ.ರೂ. ಅನುದಾನ ಬಿಡುಗಡೆ, ಮತ್ತೆ ಗರಿಗೆದರಿದ ನಿರೀಕ್ಷೆಗಳು

Team Udayavani, Jul 29, 2024, 7:20 AM IST

Kundapra

ಕೋಟ: ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದ ಕುಂದಾಪ್ರ ಕನ್ನಡ ಅಧ್ಯಯನ ಪೀಠಕ್ಕೆ ಕುಂದಾಪ್ರ ಕನ್ನಡದ ಸಮಗ್ರ ದಾಖಲೀಕರಣ, ಅಧ್ಯಯನ ನಡೆಸುವ ನಿಟ್ಟಿನಲ್ಲಿ ರಾಜ್ಯ ಸರಕಾರ 50 ಲಕ್ಷ ರೂ. ಅನುದಾನ ಘೋಷಿಸಿರುವ ಬೆನ್ನಲ್ಲೇ ಕೊನೆಗೂ ಪೀಠ ಸಮಗ್ರವಾಗಿ ಕಾರ್ಯಾರಂಭ ಮಾಡಲು ಮುಹೂರ್ತ ಕೂಡಿ ಬಂದಿದೆ.

ಕುಂದಾಪ್ರ ಕನ್ನಡ ದಿನಾಚರಣೆ ಆರಂಭವಾದ ದಿನದಿಂದ ಕುಂದ ಗನ್ನಡ ಅಧ್ಯಯನ ಪೀಠಕ್ಕೆ ಬೇಡಿಕೆ ಬಲಗೊಂಡಿತ್ತು. ವಿವಿಧ ಸಂಘಟನೆಗಳು, ಹಿಂದುಳಿದ ವರ್ಗ ಗಳ ಆಯೋಗದ ಮಾಜಿ ಅಧ್ಯಕ್ಷ ಕೆ. ಜಯಪ್ರಕಾಶ್‌ ಹೆಗ್ಡೆ ಅವರೂ ಇದಕ್ಕೆ ಧ್ವನಿಗೂಡಿಸಿದ್ದರು. ಸಾಕಷ್ಟು ಹೋರಾಟದ ಬಳಿಕ ಈಗ ಸರಕಾರದ ಅನುದಾನ ಕೈ ಸೇರಿದೆ.

ಸಂಘ ಸಂಸ್ಥೆಗಳಿಗೆ ಬೈಲಾ ರಚಿಸುವಂತೆ ಅಧ್ಯಯನ ಪೀಠದ ಸಂರಚನೆ ಕುರಿತು ನೀತಿ ನಿಯಮಾವಳಿ ನಿರೂಪಣೆ, ಪೀಠದ ಸಂಯೋಜಕರ ನೇಮಕ, ಆಡಳಿತ ಮಂಡಳಿ ರಚನೆ, ಸದಸ್ಯರ ನೇಮಕ ಎಲ್ಲವೂ ಆದ್ಯತೆ ಮೇಲೆ ನೇಮಕವಾಗಬೇಕಿದೆ.
ಬಳಿಕ ಪೀಠದ ಧ್ಯೇಯೋ ದ್ದೇಶಗಳಾದ ಭಾಷೆ ಹಾಗೂ ಪದಗಳ ಅಧ್ಯಯನ, ಕುಂದಗನ್ನಡ ಪ್ರದೇಶದ ಸಂಸ್ಕೃತಿ, ಆಚರಣೆ, ಇತಿಹಾಸದ ದಾಖಲೀಕರಣ, ಭಾಷೆಯ ಬೆಳವಣಿಗೆಗೆ ಪೂರಕ ವಾದ ಕಾರ್ಯಕ್ರಮಗಳನ್ನು ಆಯೋಜಿಸ ಬೇಕಿದೆ.

ವಿಸ್ತರಣೆಗೆ ಅವಕಾಶ
ಪೀಠದ ಕಾರ್ಯಚಟುವಟಿಕೆಗಾಗಿ 2 ಕೋಟಿ ರೂ ಅನುದಾನವನ್ನು ಸರಕಾರದಿಂದ ಕೋರಲಾಗಿದ್ದು, 50 ಲಕ್ಷ ರೂ. ಬಿಡುಗಡೆಯಾಗಿದೆ. ಈ ಮೊತ್ತದಲ್ಲಿ ಎಲ್ಲ ಚಟುವಟಿಕೆ ಕೈಗೊಳ್ಳುವುದು ಕಷ್ಟ ಎಂಬುದು ಕೆಲವರ ಅಭಿಪ್ರಾಯ. ಈ ಮೊತ್ತದಲ್ಲಿ ಒಂದಿಷ್ಟು ರಚನಾತ್ಮಕ ಚಟುವಟಿಕೆ ಹಮ್ಮಿಕೊಂಡರೆ, ಕ್ರಮೇಣ ಸರಕಾರದಿಂದ ಇನ್ನಷ್ಟು ಅನುದಾನ ಪಡೆಯಲು ಸಾಧ್ಯ ಎಂಬುದು ಪರಿಣಿತರ ಅಭಿಪ್ರಾಯ.

ಅಧ್ಯಯನ ಪೀಠ ಘೋಷಣೆ ಯಾಗಿ ಎರಡು ವರ್ಷ ಕಳೆದಿದೆ. ಸರಕಾರಗಳ ಬದಲಾವಣೆ, ಚುನಾ ವಣೆ ಘೋಷಣೆ ಮೊದಲಾದ ಕಾರಣಗಳಿಂದ ಚಟುವಟಿಕೆ ಆರಂಭ ವಿಳಂಬವಾಗಿದೆ. ಹೀಗಾಗಿ ಆದಷ್ಟು ಶೀಘ್ರವಾಗಿ ಪೀಠದ ಚಟುವಟಿಕೆಗಳ ಆರಂಭವಾಗಬೇಕು ಎಂಬುದು ಹಲವರ ಆಗ್ರಹ.

ಹಂತಹಂತವಾಗಿ ಕಾರ್ಯನಿರ್ವಹಣೆ
“ಅಧ್ಯಯನ ಪೀಠಕ್ಕೆ ಪ್ರಸ್ತುತ ಅನುದಾನ ದೊರೆತಿದೆ. ಮುಂದೆ ಪೀಠದ ಸಂರಚನೆ, ಸಂಯೋಜಕರ ನೇಮಕ, ಸದಸ್ಯರ ನೇಮಕ ಪ್ರಕ್ರಿಯೆಗಳೆಲ್ಲವೂ ಸರಕಾರದ ಮಾರ್ಗದರ್ಶನದಂತೆ ನಡೆಯಬೇಕಿದೆ. ಅನಂತರ ಒಂದಷ್ಟು ಕಾರ್ಯ ಚಟುವಟಿಕೆಯನ್ನು ಹಾಕಿಕೊಳ್ಳಲಾಗುವುದು.”  – ಕೆ. ರಾಜು ಮೊಗವೀರ, ರಿಜಿಸ್ಟ್ರಾರ್‌, ಮಂಗಳೂರು ವಿ.ವಿ.

-ರಾಜೇಶ್‌ ಗಾಣಿಗ ಅಚ್ಲಾಡಿ

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 3ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ತೃತೀಯ ಬಹುಮಾನ ಗಳಿಸಿದ ರೀಲ್ಸ್

ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು

Sep.20: ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು ಘಟಿಕೋತ್ಸವ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.