ಉಕ್ಕಿ ಹರಿಯುತ್ತಿರುವ ನದಿ ನೀರಿನಲ್ಲೇ ನಡೆದು ಮುಕ್ತಿಧಾಮದಲ್ಲಿ ಕಾರ್ಯ ಮುಗಿಸಿದ ಕುಟುಂಬ
Team Udayavani, Jul 29, 2024, 1:27 PM IST
ಮುಧೋಳ: ವ್ಯಕ್ತಿಯ ಅಂತ್ಯಸಂಸ್ಕಾರ ನಡೆಸಿದ ಕುಟುಂಬವೊಂದು ಮರುದಿನ ನದಿ ನೀರಿನಲ್ಲಿಯೇ ತೆರಳಿ ಕಾರ್ಯಮುಗಿಸಿದ ಘಟನೆ ನಗರದ ರಾಜ್ ಘಾಟ್ ಮುಕ್ತಿಧಾಮದಲ್ಲಿ ನಡೆದಿದೆ.
ಕೇವಲ ಒಂದು ರಾತ್ರಿ ಕಳೆಯುವುದರೊಳಗೆ ಸ್ಮಶಾನದ ಸುತ್ತ ಘಟಪ್ರಭಾ ನದಿ ನೀರು ಆವರಿಸಿದ ಪರಿಣಾಮ ಅಂತ್ಯಸಂಸ್ಕಾರದ ಮರುದಿನದ ಕಾರ್ಯಕ್ಕೆ ಅಡಚಣೆಯಿಂಟಾಯಿತು.
ಅಂತ್ಯಸಂಸಸ್ಕಾರಕ್ಕೆ ಬಂಧುಬಳಗವೆಲ್ಲ ಸೇರಿದ್ದರು. ಆದರೆ ಮರುದಿನದ ಕಾರ್ಯಕ್ಕೆ ನದಿನೀರು ಅಡ್ಡಿಯಾದ ಕಾರಣ ಕುಟುಂಬಸ್ಥರಷ್ಟೆ ನೀರಿನಲ್ಲಿ ತೆರಳಿ ಬೂದಿಬಳಿದುಕೊಂಡು ಬರುವಂತಾಯಿತು.
ಉಕ್ಕಿ ಹರಿಯುತ್ತಿರುವ ಘಟಪ್ರಭಾ ನದಿಯಿಂದಾಗಿ ಮುಧೋಳ ನಗರವೂ ಸೇರಿದಂತೆ ಕೆಲ ಹಳ್ಳಿಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಇದನ್ನೂ ಓದಿ: ದಿನಾ ಕುಡಿದು ಶಾಲೆಯಲ್ಲೇ ತೂರಾಡುತ್ತಿದ್ದ ಶಿಕ್ಷಕ… ಮಕ್ಕಳ ಪೋಷಕರು ಮಾಡಿದ್ದೇನು ಗೊತ್ತಾ?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.