Heavy Rain ಮೈದುಂಬಿ ಹರಿಯುತ್ತಿದೆ ತುಂಗಾ ನದಿ; ಐತಿಹಾಸಿಕ ರಾಮ ಮಂಟಪ ಮುಳುಗಡೆ
Team Udayavani, Jul 30, 2024, 8:25 PM IST
ತೀರ್ಥಹಳ್ಳಿ: ತುಂಗಾ ನದಿ ಮೈದುಂಬಿ ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು ಪುರಾಣ ಪ್ರಸಿದ್ಧ ಐತಿಹಾಸಿಕ ರಾಮಮಂಟಪ ಮುಳುಗಿದೆ.
ನದಿಯಲ್ಲಿ ನೀರಿನ ಪ್ರಮಾಣ 86 ಅಡಿಗೆ ತಲುಪಿದ್ದು ಕುರುವಳ್ಳಿ ತುಂಗಾ ನದಿ ಪಕ್ಕದಲ್ಲಿ ಇರುವ ತುಂಗಾ ಕಾಲೋನಿ ನಿವಾಸಿಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಕಾಳಜಿ ಕೇಂದ್ರ (ಗಂಜಿ ಕೇಂದ್ರ) ಕ್ಕೆ ರವಾನಿಸುವಂತೆ ತಾಲೂಕು ಆಡಳಿತ ವತಿಯಿಂದ ತಿಳಿಸಿದೆ.
ಪುತ್ತಿಗೆ ಮಠದ ಎದುರು ಭಾಗದಲ್ಲಿ ನದಿಗೆ ಇಳಿಯುವ ಕೊನೆಯ ಮೆಟ್ಟಿಲಲ್ಲಿ ನೀರು ಹರಿಯುತ್ತಿದೆ. ಹಾಗೂ ಕೊದಂಡರಾಮ ದೇವಾಲಯದ ಎದುರು ಭಾಗದಲ್ಲಿ ಇರುವ ರಸ್ತೆ,ರಾಮೇಶ್ವರ ದೇವಸ್ಥಾನ ಸಮೀಪದ ನಾಗರಕಟ್ಟೆಯ ವರೆಗೆ ಜಲಾವೃತವಾಗಿ ನೀರು ಹರಿಯುತ್ತಿದೆ.ಇನ್ನೂ ಬುಕ್ಲಾಪುರ ಹೊಗುವ ಮಾರ್ಗದಲ್ಲಿ ನದಿಯ ನೀರು ನಿಂತು ರಸ್ತೆ ಪೂರ್ಣ ಬ್ಲಾಕ್ ಆಗಿದೆ.
ಮಳೆಯ ನಡುವೆ ತುಂಗಾ ನದಿಯ ಆರ್ಭಟ, ಮೈ ಜುಮ್ಮೆನ್ನಿಸುವ ಹಾಗೆ ಬೋರ್ಗರೆದು ಹರಿಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shivamogga ವಾಯುವಿಹಾರ ಮಾಡುತ್ತಿದ್ದ ಎಂಬಿಬಿಎಸ್ ವಿದ್ಯಾರ್ಥಿ ಕುಸಿದು ಸಾ*ವು !
Sagara: ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿರುವ ಮೆಸ್ಕಾಂ ನೀತಿ ಖಂಡನೆ; ಪ್ರತಿಭಟನೆ
Shimoga: ವಿವಾದಿತ ಫ್ಲೆಕ್ಸ್ ಹಾಗು ಖಡ್ಗ ತೆರವು ಮಾಡಿದ ಪೊಲೀಸರು
Traffic: ಆಗುಂಬೆ ಘಾಟಿಯಲ್ಲಿ ವಾಹನ ಬ್ರೇಕ್ ಫೇಲ್, ಟ್ರಾಫಿಕ್ ನಲ್ಲಿ ಸಿಲುಕಿದ ಆಂಬ್ಯುಲೆನ್ಸ್
B. Y. Vijayendra ಬಗ್ಗೆ ಹಾದಿಯಲ್ಲಿ ಮಾತನಾಡುವುದು ಸಲ್ಲ: ರೇಣುಕಾಚಾರ್ಯ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.