Wayanad Tragedy: ಕೇಂದ್ರ ಮುನ್ಸೂಚನೆ ನೀಡಿದರೂ ಕೇರಳದಿಂದ ನಿರ್ಲಕ್ಷ್ಯ: ಅಮಿತ್ ಶಾ
Team Udayavani, Jul 31, 2024, 5:10 PM IST
ಹೊಸದಿಲ್ಲಿ: ವಯನಾಡಿನಲ್ಲಿ ಭೀಕರ ಭೂ ಕುಸಿತ ಸಂಭವಿಸುವ 7 ದಿನಗಳ ಮೊದಲೇ ಕೇರಳಕ್ಕೆ ಕೇಂದ್ರ ಸರಕಾರ ಅಪಾಯದ ಮುನ್ಸೂಚನೆ ನೀಡಿತ್ತು.
ರಾಷ್ಟ್ರೀಯ ವಿಪತ್ತು ನಿರ್ವಹಣ ದಳವೂ ಕೇರಳಕ್ಕೆ ತೆರಳಿತ್ತು. ಆದರೂ ಕೇರಳ ಸರಕಾರ ಎಚ್ಚೆತ್ತುಕೊಳ್ಳಲಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಹೇಳಿದ್ದಾರೆ.
ಜು.23ರಂದು ಮೊದಲನೇ ಬಾರಿ ಎಚ್ಚರಿಕೆ ನೀಡಲಾಗಿತ್ತು, ಜು.24ರಂದು ಇನ್ನೊಮ್ಮೆ ಎಚ್ಚರಿಸಲಾಗಿತ್ತು. ಜು.23 ರಂದೇ ಎನ್ಡಿಆರ್ಎಫ್ ತಂಡ ಕಳುಹಿ ಸಲಾಗಿತ್ತು. ಇಷ್ಟೆಲ್ಲ ಆದರೂ ಕೇರಳ ಎಚ್ಚೆತ್ತುಕೊಳ್ಳದೇ ಹೋಗಿದ್ದರಿಂದ ಈ ಪರಿಸ್ಥಿತಿ ಸಂಭವಿಸಿದೆ.
ಕೇಂದ್ರ ಸರಕಾರ ಗುಜರಾತ್ ಮತ್ತು ಒಡಿಶಾಗಳಿಗೂ ಮಳೆಯಿಂದ ಸಂಭವನೀಯ ಅಪಾ ಯದ ಮುನ್ಸೂಚನೆ ನೀಡಲಾಗಿತ್ತು. ಆ ರಾಜ್ಯಗಳು ಸೂಕ್ತ ಎಚ್ಚರಿಕೆ ವಹಿಸಿದ್ದವು ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.