Viral: ಪ್ರಿಯಕರನ ಜೊತೆ ಲವ್ವಿಡವ್ವಿ ವೇಳೆ ಪತಿ ಕೈಗೆ ಸಿಕ್ಕಿಬಿದ್ದ ಪತ್ನಿ.. ಮುಂದೆ ಆದದ್ದು
Team Udayavani, Aug 4, 2024, 4:49 PM IST
ಸಾಂದರ್ಭಿಕ ಚಿತ್ರ
ಪಾಟ್ನಾ: ಮದುವೆಯ ಬಳಿಕವೂ ಪ್ರಿಯಕರನನ್ನು ರಹಸ್ಯವಾಗಿ ಆಗಾಗ ಭೇಟಿ ಆಗುತ್ತಿದ್ದ ಮಹಿಳೆ ಪತಿ ಕುಟುಂಬದವರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಬಿಹಾರದ ರಾಮನಗರ ಗ್ರಾಮದಲ್ಲಿ ನಡೆದಿದೆ.
ರಾಜೇಶ್ ಕುಮಾರ್ ಅವರ ಪತ್ನಿ ಖುಷ್ಬೂ ಮದುವೆ ಆದ ಬಳಿಕವೂ ತನ್ನ ಪ್ರಿಯಕರನೊಂದಿಗೆ ಅನೋನ್ಯವಾಗಿದ್ದಳು. ಇಬ್ಬರು ಕದ್ದುಮುಚ್ಚಿ ರಾತ್ರಿಯ ವೇಳೆ ಭೇಟಿ ಆಗುತ್ತಿದ್ದರು. ಇತ್ತೀಚೆಗೆ ಖುಷ್ಬೂ ತನ್ನ ಪ್ರಿಯಕರ ಚಂದನ್ ನನ್ನು ಭೇಟಿ ಆಗಲು ರಾತ್ರಿಯ ವೇಳೆ ಮನೆಯ ಹೊರಗಡೆ ಬಂದಾಗ ರಾಜೇಶ್ ಕುಮಾರ್ ಮನೆಯವರು ಇಬ್ಬರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಈ ವಿಚಾರ ಗ್ರಾಮದಲ್ಲೆಡೆ ಗೊತ್ತಾಗಿ ರಾದ್ಧಾಂತವಾಗಿದೆ. ಆದರೆ ಪತಿ ರಾಜೇಶ್ ಕುಮಾರ್ ತನ್ನ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಒಂದುಗೂಡಿಸಲು ನೋಡಿದ್ದಾರೆ. ಇಬ್ಬರನ್ನು ಮದುವೆ ಮದುವೆ ಮಾಡಿಸಲು ಹೊರಟಿದ್ದಾರೆ. ಸ್ಥಳೀಯ ದೇವಸ್ಥಾನದಲ್ಲಿ ಗ್ರಾಮಸ್ಥರ ಮುಂದೆ ಮದುವೆಯನ್ನು ಮಾಡಿಸಿ, ಪತ್ನಿಗೆ ವಿದಾಯ ಹೇಳಿದ್ದಾರೆ.
“ನಾನು ರಾಜೇಶ್ ಅವರ ಈ ಸಹಕಾರಕ್ಕೆ ತುಂಬಾ ಖುಷಿಯಾಗಿದ್ದೇನೆ. ನಾನೀಗ ನನ್ನ ಪತಿಯೊಂದಿಗೆ ಹೊಸ ಮನೆಯಲ್ಲಿರಲಿದ್ದೇನೆ. ನನ್ನ ಮಗುವನ್ನು ರಾಜೇಶ್ ಮನೆಯಲ್ಲೇ ಬಿಡಲಿದ್ದೇನೆ. ನನ್ನ ಅತ್ತೆ – ಮಾವನವರು ಮೊಮ್ಮಗನನ್ನು ತಮ್ಮೊಂದಿಗೆ ಇರಿಸಿಕೊಳ್ಳಲು ಬಯಸಿದ್ದಾರೆ. ಹಾಗಾಗಿ ಮಗುವನ್ನು ಅಲ್ಲೇ ಬಿಟ್ಟಿದ್ದೇನೆ” ಎಂದು ಖುಷ್ಬೂ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Heart Attack: ಮಗನ ಹುಟ್ಟುಹಬ್ಬದ ಪಾರ್ಟಿಯಲ್ಲೇ ಕುಸಿದು ಬಿದ್ದು ಮೃತಪಟ್ಟ ತಾಯಿ
Viral: ತಾಜ್ ಮಹಲ್ ಆವರಣದಲ್ಲೇ ಮೂತ್ರ ವಿಸರ್ಜನೆ ಮಾಡಿದ ಪ್ರವಾಸಿಗರು; ತನಿಖೆಗೆ ಆದೇಶ
U.P: ಜ್ಯೂಸ್ಗೆ ಮೂತ್ರ ಬೆರೆಸಿ ನೀಡುತ್ತಿದ್ದ ವ್ಯಾಪಾರಿ: ಕ್ಯಾನ್ನಲ್ಲಿತ್ತು ಮಾನವ ಮೂತ್ರ!
Tragedy: ಒಂದೇ ದಿನ 23 ಹಲ್ಲನ್ನು ಕಿತ್ತುಹಾಕಿದ ವೈದ್ಯ… ಹೃದಯಾಘಾತದಿಂದ ವ್ಯಕ್ತಿ ಮೃತ್ಯು
Frog Leg: ಸಮೋಸಾದಲ್ಲಿ ಕಪ್ಪೆಯ ಕಾಲು ಪತ್ತೆ… ಕಂಗಾಲಾದ ಗ್ರಾಹಕ, ವಿಡಿಯೋ ವೈರಲ್
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.