Article 370 ತೆಗೆದಂತೆ ವಕ್ಪ್ ಕಾಯ್ದೆ ತೆಗೆಯಬೇಕು: ಯತ್ನಾಳ್
ವಿರೋಧ ಮಾಡುತ್ತಾರೆ.. ರಾಹುಲ್ ಗಾಂಧಿ ಅಂತೂ ಹಿಂದೂ ಅಲ್ಲ...
Team Udayavani, Aug 5, 2024, 6:37 PM IST
ವಿಜಯಪುರ: ”ವಕ್ಫ್ ಬೋರ್ಡ್ ಒಂದು ಕರಾಳ ಶಾಸನ,ಅದನ್ನ ತಗೆಯಲು ಪ್ರಧಾನಿ ಮೋದಿ ಅವರು ಮುಂಂದಾಗಿದ್ದು ಒಳ್ಳೆಯದು. ಅದನ್ನ ನಾನು ಸ್ವಾಗತಿಸುತ್ತೇನೆ” ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿಕೆ ನೀಡಿದ್ದಾರೆ.
ಸೋಮವಾರ (ಆಗಸ್ಟ್ 5) ಸುದ್ದಿಗಾರರೊಂದಿಗೆ ಮಾತನಾಡಿ ‘ ಕಾಶ್ಮೀರದಲ್ಲಿ 370 ಕಾಯ್ದೆ ತೆಗೆದಂತೆ ವಕ್ಪ್ ಕಾಯ್ದೆ ತೆಗೆಯಬೇಕು. ದೇಶದಲ್ಲಿ 12 ಲಕ್ಷ ಎಕರೆ ಜಮೀನು ವಕ್ಫ್ ಬೋರ್ಡ್ ಹೆಸರಲ್ಲಿ ಇದೆ. ಈ ಕರಾಳ ಶಾಸನ ತೆಗೆಯುವು ದರಿಂದ ದಲಿತರಿಗೆ, ಹಿಂದುಳಿದವರಿಗೆ ಒಳ್ಳೆಯದಾಗಲಿದೆ. ಇದಕ್ಕೆ ಓವೈಸಿ, ಅವನಷ್ಟೇ ಯಾಕೆ ಆ ರಾಹುಲ್ ಗಾಂಧಿ, ಆಖಿಲೇಶ್ ಯಾದವ್ ಕೂಡ ವಿರೋಧ ಮಾಡುತ್ತಾರೆ’ ಎಂದರು.
‘ರಾಹುಲ್ ಗಾಂಧಿ ಯಾರು, ಅವನು ಹಿಂದೂ ಅಂತೂ ಅಲ್ಲ. ಅವನ ಜಾತಿನೇ ಯಾವುದು ಅಂತಾ ಗೊತ್ತಾಗಿಲ್ಲ.ಇಂತವರೆಲ್ಲ ವಿರೋಧ ಮಾಡುತ್ತಾರೆ,ಅದರಿಂದ ಏನು ಆಗಲ್ಲ. ವಕ್ಫ್ ಹೆಸರಲ್ಲಿರುವ ಜಮೀನು ವಾಪಸ್ ಬಂದರೆ ಎಲ್ಲರಿಗೂ ಅನುಕೂಲ ಆಗಲಿದೆ. ಪ್ರಧಾನ ಮಂತ್ರಿಗಳು ವಕ್ಪ್ ಕಾಯ್ದೆ ಬದಲಾವಣೆ ಮಾಡುತ್ತಿರೋದು ಸಂತಸದ ವಿಚಾರ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
ಪ್ರತೀ ಪೇಜರ್ನಲ್ಲಿ 3 ಗ್ರಾಂ. ಸ್ಫೋಟಕ: ಪೇಜರಲ್ಲಿ ಸ್ಫೋಟಕ ಇಟ್ಟಿದ್ದು ಇಸ್ರೇಲ್ನ ಮೊಸಾದ್?
Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್!
Mohana Singh: ತೇಜಸ್ ಯುದ್ಧ ವಿಮಾನಕ್ಕೆ ಮೊದಲ ಮಹಿಳಾ ಪೈಲಟ್ ಆಗಿ ಮೋಹನಾ ಸಿಂಗ್ ನೇಮಕ
Laddoo: ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು… YSR ಕಾಂಗ್ರೆಸ್ ವಿರುದ್ಧ ನಾಯ್ಡು ಆರೋಪ
Congress: ಮಹಿಳೆಯರಿಗೆ ಮಾಸಿಕ 2000, ಜಾತಿ ಸಮೀಕ್ಷೆ: ಹರಿಯಾಣ ಕೈ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.