Sirsi: ಜೀವಂತ ನಾಗರ ಹಾವಿಗೆ ಹಾಲೆರೆದು ಪೂಜೆ ಸಲ್ಲಿಸಿದ ಉರಗ ತಜ್ಞ !
ಶಿರಸಿಯ ಪ್ರಶಾಂತ ಹುಲೇಕಲ್ ಅವರಿಂದ ಉರಗ ಪ್ರೇಮ, ಸಾಮಾಜಿಕ ಜಾಗೃತಿ
Team Udayavani, Aug 9, 2024, 2:12 PM IST
ಶಿರಸಿ: ನಗರದ ಹೊರ ವಲಯದ ಚಿಪಗಿ ನಿವಾಸಿ, ಉರಗ ತಜ್ಞ ಪ್ರಶಾಂತ ಹುಲೇಕಲ್ ಅವರು ನಾಗರ ಪಂಚಮಿ ದಿನದಂದು ಮನೆ ಸಮೀಪ ಬಂದಿದ್ದ ಜೀವಂತ ನಾಗರ ಹಾವಿಗೆ ಪೂಜೆ ಸಲ್ಲಿಸಿ ಕಾಡಿನಲ್ಲಿ ಬೀಳ್ಕೊಟ್ಟರು.
ಸಾಮಾನ್ಯವಾಗಿ ನಾಗರ ಪಂಚಮಿ ದಿನದಂದು ನಾಗವನದಲ್ಲಿನ ನಾಗರಕಲ್ಲಿಗೆ, ಹುತ್ತಕ್ಕೆ ಪೂಜಿಸುವುದು ವಾಡಿಕೆ. ಆದರೆ, ಪ್ರಶಾಂತ ಹಾಗೂ ಅವರ ಇಡೀ ಕುಟಂಬ ನಾಗರ ಹಾವಿಗೆ ಹೂವು ಹಾಕಿ ಹಾಲೆರೆದರು.
ಹಾವನ್ನು ಕಂಡಲ್ಲಿ ಕೊಲ್ಲಬಾರದು. ಅವುಗಳು ಪರಿಸರದ ಅತ್ಯಂತ ಪ್ರಮುಖ ಪಾತ್ರಧಾರಿ. ಅವುಗಳ ರಕ್ಷಣೆ, ಜಾಗೃತಿ ಹಿನ್ನಲೆ ಈ ಪೂಜೆ ಎಂದು ಪ್ರಶಾಂತ ತಿಳಿಸಿದರು.
ಪ್ರಶಾಂತ ಅವರ ತಂದೆ ಸುರೇಶ ಹುಲೇಕಲ್ ಅವರೆಲ್ಲ ಮನೆಗೆ, ತೋಟಕ್ಕೆ ಬಂದಿದ್ದ ಕಾಳಿಂಗ ಸರ್ಪದ ತನಕ ಸಾವಿರಾರು ಉರಗಗಳನ್ನು ಹಿಡಿದು ಕಾಡಿಗೆ ಬಿಟ್ಟು ಜೀವದಾನ ಮಾಡಿದ ಕುಟುಂಬ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.